Ad Widget

ಕರಂಗಲ್ಲು :- ಬರೆ ಕುಸಿತ

ದೇವಚಳ್ಳ ಗ್ರಾಮದ ಸುಬ್ರಹ್ಮಣ್ಯ ಕರಂಗಲ್ಲು ಎಂಬುವವರ ಮನೆಯ ಹಿಂಬದಿಯ ಬರೆ ಜು.17ರ ರಾತ್ರಿ ಕುಸಿದಿದ್ದು, ಜು.18 ರಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರು, ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಹಾಗೂ ಸ್ಥಳಿಯರು ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಸಹಕರಿಸಿದರು.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!