ಕಲ್ಲಪಳ್ಳಿಯ ಪೆರುಮುಂಡ ಕಾರ್ಯಪ್ಪ ಮತ್ತು ಪುಷ್ಪಾ ದಂಪತಿಗಳ ಪುತ್ರ ಜಯದೀಪ್ ಅವರ ವಿವಾಹವು ಸುಳ್ಯದ ಮುಪ್ಪೇರ್ಯ ಗ್ರಾಮದ ಕಾಯರ – ಕಾಣಿಯೂರು ದಿ|ಬಾಬು ಗೌಡ ಮತ್ತು ವೀಣಾ ದಂಪತಿಗಳ ಪುತ್ರಿ ಅಕ್ಷತಾ ಅವರೊಂದಿಗೆ ಸುಳ್ಯದ ಕಾಯರ್ತೋಡಿ “ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನ” ದಲ್ಲಿ ಜೂ. 24 ರಂದು ನಡೆಯಿತು.
ಕಲ್ಲಪಳ್ಳಿಯ ಪೆರುಮುಂಡ ಕಾರ್ಯಪ್ಪ ಮತ್ತು ಪುಷ್ಪಾ ದಂಪತಿಗಳ ಪುತ್ರ ಜಯದೀಪ್ ಅವರ ವಿವಾಹವು ಸುಳ್ಯದ ಮುಪ್ಪೇರ್ಯ ಗ್ರಾಮದ ಕಾಯರ – ಕಾಣಿಯೂರು ದಿ|ಬಾಬು ಗೌಡ ಮತ್ತು ವೀಣಾ ದಂಪತಿಗಳ ಪುತ್ರಿ ಅಕ್ಷತಾ ಅವರೊಂದಿಗೆ ಸುಳ್ಯದ ಕಾಯರ್ತೋಡಿ “ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನ” ದಲ್ಲಿ ಜೂ. 24 ರಂದು ನಡೆಯಿತು.