ಪೈಕ ಶಿರಾಡಿ ದೈವದ ನೇಮೋತ್ಸವದ ಅಂಗವಾಗಿ ಗೊನೆ ಮುಹೂರ್ತ – ಏ.08 ಮತ್ತು 09 ರಂದು ನೇಮೋತ್ಸವ

ಗುತ್ತಿಗಾರು - ಪೈಕ 12 ಒಕ್ಕಲಿಗೊಳಪಟ್ಟ ಪೈಕ ಶಿರಾಡಿ ರಾಜನ್ ದೈವಸ್ಥಾನದಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಏ.02 ರಂದು ನಡೆಯಿತು. ಏಪ್ರಿಲ್ 8 ಮತ್ತು 9 ರಂದು ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಏ.09 ರಂದು ಬೆಳ್ಳಾರೆಯಲ್ಲಿ ಶ್ರೀ ದೇವಿ ಮಹಾತ್ಮೆ ಹರಿಕೆಯ ಪೌರಾಣಿಕ ಯಕ್ಷಗಾನ ಸೇವೆಯಾಟ

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಏ.09 ರಂದು ಸಂಜೆ 5:45 ರಿಂದ ಶ್ರೀ ದೇವಿ ಮಹಾತ್ಮೆ ಎಂಬ ಹರಿಕೆಯ ಪೌರಾಣಿಕ ಯಕ್ಷಗಾನ ಕಥಾಭಾಗದ ಸೇವೆಯಾಟವು ಜರುಗಲಿದೆ. ಯಕ್ಷಗಾನ ಪ್ರೇಮಿಗಳು ಆಗಮಿಸಿ ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮ ಯಶ್ವಸಿಗೊಳಿಸಬೇಕಾಗಿ ಸೇವೆಯಾಟ ಸಂಘಟಿಸುವ ಕುಟುಂಬಸ್ಥರು...
Ad Widget

ಭಾರತೀಯ ಭೂಸೇನೆಯ ಹವಾಲ್ದಾರ್ ಭಾಸ್ಕರ ಕೇಮಟಿ ನಿವೃತ್ತಿ

ಭಾರತೀಯ ಭೂಸೇನೆಯ ಹವಾಲ್ದಾರ್ ಭಾಸ್ಕರ ಕೇಮಟಿ ರವರು ಮಾ.30 ರಂದು ನಿವೃತ್ತಿ ಹೊಂದಿದರು.ಹರಿಹರ ಪಳ್ಳತ್ತಡ್ಕ ಗ್ರಾಮದ ಕೇಮಟಿ ಮನೆಯ ಇವರು 2002ರಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಭಾರತೀಯ ಸೇನೆಗೆ ಸೇರಿದರು. ಸೇನೆಯಲ್ಲಿ ಸಿ.ಎಫ್.ಎನ್(ಕ್ರಾಫ್ಟ್ಸ್ ಮ್ಯಾನ್) ಹುದ್ದೆಗೆ ಸೇರಿದ ಇವರು ನಂತರ ಹವಾಲ್ದಾರ್ ಆಗಿ ಭಡ್ತಿ ಹೊಂದಿದರು. ಇವರು ತಮ್ಮ ಸೇವಾ ಅವಧಿಯಲ್ಲಿ ಭೋಪಾಲ್(3ಇ.ಎಂ.ಇ ಸೆಂಟರ್), ಅಂಬಾಲಾ,...

ಸಾಹಿತಿ ಎ.ಕೆ.ಹಿಮಕರ ರವರು ಬರೆದ ನೇರಳಾಡಿ ಶ್ರೀ ಮಲೆ ದೈವಗಳ ಕುರಿತಾದ “ನೇರಳಾಡಿ ಬದಿಕಾನ ಮಾಡ” ಪುಸ್ತಕ ಬಿಡುಗಡೆ

ಸಾಹಿತಿ ಎ.ಕೆ.ಹಿಮಕರ ಅವರು ನೇರಳಾಡಿ ಬದಿಕಾನ ಶ್ರೀ ಮಲೆ ಉಳ್ಳಾಕುಲು ಮತ್ತು ಪರಿವಾರ ದೈವಗಳ ಕುರಿತಾಗಿ ಬರೆದ “ನೇರಳಾಡಿ ಬದಿಕಾನ ಮಾಡ” ಪುಸ್ತಕ ಬಿಡುಗಡೆ ಏ.02 ರಂದು ಪುನರ್ ಪ್ರತಿಷ್ಠಾ ಕಾರ್ಯಕ್ರಮದ ಸಂದರ್ಭ ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಸಾಹಿತಿ ಎ.ಕೆ.ಹಿಮಕರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತೀರ್ಥರಾಮ ಹೆಚ್.ಬಿ. ಹೊಸೋಳಿಕೆ, ಗೌರವಾಧ್ಯಕ್ಷ ಗಂಗಾಧರ ಗೌಡ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ...

ವಳಲಂಬೆ : ನೇರಳಾಡಿ ಶ್ರೀ ಮಲೆ ದೈವಗಳ ಪುನರ್ ಪ್ರತಿಷ್ಠೆ – ಏ.03 ಮತ್ತು 04 ರಂದು ದೈವಗಳ ನೇಮೋತ್ಸವ

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.‌ ಏಪ್ರಿಲ್ 03 ಮತ್ತು 04ರಂದು ಶ್ರೀ ಮಲೆ ದೈವಗಳ ನೇಮೋತ್ಸವವು(ಜಾಲಾಟ) ನಡೆಯಲಿದೆ.  ಮಾ.29ರಂದು ಮುಹೂರ್ತದ ಗೊನೆ ಮುಹೂರ್ತ ನೆರವೇರಿದ್ದು, ಎ.01ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ ಸರ್ಪ ಸಂಸ್ಕಾರ,...

ಇಂದಿನ(ಏಪ್ರಿಲ್ 02) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 02 ಏಪ್ರಿಲ್ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 02) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-460-490ಹಳೆ ಅಡಿಕೆ...

ಅಡಿಕೆಗೆ ನಿಗದಿಪಡಿಸಿದ ತೇವಾಂಶ ಮಿತಿ ಸಡಿಲಿಕೆಗೆ ಕ್ಯಾ. ಬ್ರಿಜೇಶ್‌ ಚೌಟ ಒತ್ತಾಯ – ಆಹಾರ ಸಂಸ್ಕರಣಾ ಸಚಿವ ಚಿರಾಗ್‌ ಪಾಸ್ವಾನ್‌ ಭೇಟಿಯಾಗಿ ಮನವಿ ಸಲ್ಲಿಸಿದ ಸಂಸದರು

ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು(ಎಫ್‌ಎಸ್‌ಎಸ್‌ಎಐ) ಅಡಿಕೆಗೆ ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಸಡಿಲಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್‌ ಪಾಸ್ವಾನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಎಫ್‌ಎಸ್‌ಎಸ್‌ಎಐ ಸಂಸ್ಥೆಯು ಅಡಿಕೆಗೆ ನಿಗದಿಪಡಿಸಿರುವ ಈ ತೇವಾಂಶ ಮಿತಿಯನ್ನು ಗಂಭೀರ...

ವಳಲಂಬೆ : ನೇರಳಾಡಿ ಶ್ರೀ ಮಲೆ ದೈವಗಳ ದೈವಸ್ಥಾನದಲ್ಲಿ ನಡೆದ ವಾಸ್ತು ಹೋಮ, ರಾಘ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ – ಏ.2 ರಂದು ಪ್ರತಿಷ್ಠೆ ಹಾಗೂ ಏ.3 ಮತ್ತು 4 ರಂದು ದೈವಗಳ ನೇಮೋತ್ಸವ

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕ್ರಿಯಾ ಭಾಗಗಳು ಹಾಗೂ ಶ್ರೀ ಮಲೆ ದೈವಗಳ ನೇಮೋತ್ಸವವು (ಜಾಲಾಟ)   ಎ.1ರಂದು ಆರಂಭಗೊಂಡಿದ್ದು ಏ.4ರ ತನಕ ಜರುಗಲಿದೆ‌.ಮಾ.29ರಂದು ಮುಹೂರ್ತದ ಗೊನೆ ಮುಹೂರ್ತ ನೆರವೇರಿದ್ದು. ಎ.1ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ...

ವಳಲಂಬೆ : ನೇರಳಾಡಿ ಶ್ರೀ ಮಲೆ ದೈವಗಳ ದೈವಸ್ಥಾನದಲ್ಲಿ ನಡೆದ ವಾಸ್ತು ಹೋಮ, ರಾಘ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ – ಏ.2 ರಂದು ಪ್ರತಿಷ್ಠೆ ಹಾಗೂ ಏ.3 ಮತ್ತು 4 ರಂದು ದೈವಗಳ ನೇಮೋತ್ಸವ

ಗುತ್ತಿಗಾರು ಗ್ರಾಮದ ವಳಲಂಬೆಯ ನೇರಳಾಡಿ ಬದಿಕಾನದಲ್ಲಿ ಪುನರ್ ನಿರ್ಮಾಣಗೊಂಡ ಮಾಡದಲ್ಲಿ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ, ವಿವಿಧ ಧಾರ್ಮಿಕ ಕ್ರಿಯಾ ಭಾಗಗಳು ಹಾಗೂ ಶ್ರೀ ಮಲೆ ದೈವಗಳ ನೇಮೋತ್ಸವವು (ಜಾಲಾಟ) ಎ.1ರಂದು ಆರಂಭಗೊಂಡಿದ್ದು ಏ.4ರ ತನಕ ಜರುಗಲಿದೆ‌.ಮಾ.29ರಂದು ಮುಹೂರ್ತದ ಗೊನೆ ಮುಹೂರ್ತ ನೆರವೇರಿದ್ದು. ಎ.1ರಂದು ಬೆಳಿಗ್ಗೆ ಬದಿಕಾನ ಮಾಡದಲ್ಲಿ...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 ದಿನಾಂಕ 02.04 2026 *01,🐏 ಮೇಷ ರಾಶಿ:-*🐏, ಈ ರಾಶಿಯ ಜನರು ವಿಶೇಷವಾಗಿ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ. ಎಚ್ಚರದಿಂದ ಇರುವುದು ಸೂಕ್ತ. ಹಾಗೂ ಕೆಲವು ಕಾನೂನು ವಿಷಯಗಳಲ್ಲಿ ಭಾಗಿಯಾಗಬಹುದು. ಅದಾಗಿಯೂ ಅಂತಿಮ ಫಲಿತಾಂಶವೂ ನಿಮ್ಮ ಪರವಾಗಿ ತಿರುಗುವ ಸಾಧ್ಯತೆ ಇದೆ. ವೈಯಕ್ತಿಕ ಅಥವಾ...
Loading posts...

All posts loaded

No more posts

error: Content is protected !!