Ad Widget

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸುಳ್ಯದ ಏಳು ಮಂದಿಗೆ ವಿನಾಯಿತಿ , 300 ಅರ್ಜಿಗಳು ತಿರಸ್ಕೃತ !

ಜಿಲ್ಲಾಧಿಕಾರಿಗಳಿಗೆ ಕೋವಿ ವಿನಾಯ್ತಿ ಕೋರಿ ನೀಡಿದ ಅರ್ಜಗಳ ಪೈಕಿ 7 ಅರ್ಜಿಗಳಿಗೆ ವಿನಾಯ್ತಿ ನೀಡಲಾಗಿದೆ ಅಲ್ಲದೇ 300 ಅರ್ಜಿಗಳನ್ನು ತಿರಸ್ಕೃರಿಸಲಾಗಿದ್ದು ಕೂಡಲೇ ಲೈಸೆನ್ಸ್ ಹೊಂದಿದ ಕೋವಿಧಾರರು ತಮ್ಮ ತಮ್ಮ ಕೋವಿಗಳನ್ನು ಡೆಪಾಸಿಟ್ ಮಾಡಬೇಕು ಎಂದು ಆದೇಶಿಸಿದ್ದಾರೆ.

ವಿನಾಯ್ತಿ ಪಡೆದವರ ಹೆಸರು ಈ ಕೆಳಗಿನಂತಿದ್ದು ಕೃಷಿ ರಕ್ಷಣೆಗಾಗಿ ಶ್ರುತಿ ದೇವಚಳ್ಳ , ಪ್ರಶಾಂತ್ ವಿ ಟಿ ದೇವಚಳ್ಳ , ಹಾಗೂ ಎ ವಿ ವಿಕ್ರಮ ಅಜ್ಜಾವರ ಇವರಿಗೆ ಕೃಷಿ ಉದ್ದೇಶಗಳಿಗೆ ವಿನಾಯಿತಿ ನೀಡಲಾಗಿದ್ದು ಆತ್ಮ ರಕ್ಷಣೆಗಾಗಿ ಮಾಜಿ ಸಚಿವರಾದ ಎಸ್ ಅಂಗಾರ , ಕಾರ್ಯನಿರ್ವಾಹಕ ಅಧಿಕಾರಿ ಸುಬ್ರಹ್ಮಣ್ಯ , ಕೇಶವ ಗೌಡ ದೇವಚಳ್ಳ , ಸುಬ್ರಹ್ಮಣ್ಯ ಜೋಶಿ ಇವರಿಗೆ ವಿನಾಯಿತಿ ನೀಡಲಾಗಿದ್ದು ಉಳಿದ ಅರ್ಜಿದಾರರು ಪೋಲಿಸ್ ಇಲಾಖೆಯಲ್ಲಿ ಡೆಪಾಸಿಟ್ ಮಾಡಬೇಕು ಎಂದು ಆದೇಶಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!