Ad Widget

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಿಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂದಿರಾ ರೈ ವಹಿಸಿದ್ದರು. ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ ದಂಪತಿಗಳು ದೀಪ ಬೆಳಗಿಸಿ ಭಾರತ ಮಾತೆ ಮತ್ತು ನಿವೇದಿತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅಭ್ಯಾಗತರಾಗಿ ಶ್ರೀಮತಿ ಲೀಲಾವತಿ ನಿವೃತ್ತ ಮುಖ್ಯ...

ಹರಿಹರ ಪಲ್ಲತ್ತಡ್ಕ : ಸಚಿನ್ ಕ್ರೀಡಾ ಸಂಘದಿಂದ ಮಗುವಿನ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

ಬಾಳುಗೋಡು ಗ್ರಾಮದ ಕೊತ್ನಡ್ಕ ಪ್ರಸಾದ್ ಹಾಗೂ ಆಶಲತಾ ದಂಪತಿಯ ಧೀಕ್ಷನ್ ಎಂಬ 4 ವರ್ಷದ ಮಗು ಹುಟ್ಟಿನಿಂದಲೇ ಕಾಲಿನ ನ್ಯೂನತೆ ಹೊಂದಿದ್ದು, ನಡೆದಾಡಲು ಅಶಕ್ತನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗುವಿನ ಚಿಕಿತ್ಸೆಗಾಗಿ ಹರಿಹರ ಪಲ್ಲತ್ತಡ್ಕದ ಸಚಿನ್ ಕ್ರೀಡಾ ಸಂಘದಿಂದ ಮಾ.10 ರಂದು ಸಹಾಯಧನದ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಪ್ರದೀಪ್...
Ad Widget

ವಿಶ್ವ ಗ್ಲಾಕೋಮಾ ಜಾಗ್ರತಿ ದಿನ ..ಮಾರ್ಚ್ 12

ನಿಶ್ಯಬ್ದ ದ್ರಷ್ಟಿ ಚೋರ ಎಂಬ ಕುಖ್ಯಾತಿ ಗಳಿಸಿರುವ ಗ್ಲಾಕೋಮ ರೋಗದ ಬಗ್ಗೆ ಜಾಗ್ರತಿ ಮೂಡಿಸಲು ಪ್ರತಿ ವರುಷ ಮಾರ್ಚ ೧೨ ರಂದು ವಿಶ್ವ ಗ್ಲಾಕೋಮ ದಿನ ಎಂದು ಆಚರಿಸಿ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. 2024 ವರುಷದ ಈ ಆಚರಣೆಯ ಧ್ಯೇಯ ವಾಕ್ಯ "ಗ್ಲಾಕೋಮ ಮುಕ್ತ ವಿಶ್ವಕ್ಕಾಗಿ ಒಂದಾಗೋಣ "ಎಂಬುದಾಗಿದೆ. ಅಂಧತ್ವಕ್ಕೆ ನಾಂದಿ ಹಾಡುವ ಗ್ಲಾಕೋಮಾ ಕಣ್ಣುಗಳು...

ಕಲ್ಮಕಾರು : ಹಿಂದಿನ ಕಾಲದ ಸುರಂಗ ಪತ್ತೆ

ಕಲ್ಮಕಾರು ಗ್ರಾಮದ ಬಿಳಿಮಲೆ ಎಂಬಲ್ಲಿ ವೃತ್ತಾಕಾರದ ಗುಹೆಯೊಂದು ಪತ್ತೆಯಾಗಿದೆ. ಬಿಳಿಮಲೆ ಉಮೇಶ್ ಅವರ ಮನೆಯ ಪಕ್ಕದಲ್ಲಿ ಈ ಗುಹೆ ಪತ್ತೆಯಾಗಿದೆ. ಗುಹೆಯ ಮೇಲ್ಭಾಗಕ್ಕೆ ಮುಚ್ಚಳದಂತೆ ಕಲ್ಲೊಂದನ್ನು ಕೆತ್ತಿದಂತೆ ಕಾಣುತ್ತಿದೆ. ಬಿಳಿಮಲೆ ಉಮೇಶ್‌ ಅವರ ರಬ್ಬರ್‌ ತೋಟದಲ್ಲಿ ಜೆಸಿಬಿ ಮೂಲಕ ಅಗೆತ ನಡೆಸುವ ವೇಳೆ ಇದು ಪತ್ತೆಯಾಗಿದೆ. ಅಗೆತ ವೇಳೆ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದಾಗ...
error: Content is protected !!