Ad Widget

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತೆ ಶ್ವೇತಾರಿಗೆ ಸನ್ಮಾನ

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತೆ ಶ್ವೇತಾ ಅವರಿಗೆ ಸಾರ್ವಜನಿಕ ಸನ್ಮಾನ ಸೆ.25 ರಂದು ಊರವರು ಹಾಗೂ ಎಸ್ ಡಿ ಎಂ ಸಿ ವತಿಯಿಂದ ಅಭಿನಂದಿಸಲಾಯಿತು. ದೇವಚಳ್ಳ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಲೋಚನಾ ದೇವ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಎಸ್ ಪಿ, ದೇವಚಳ್ಳ ಗ್ರಾ.ಪಂ ಉಪಾಧ್ಯಕ್ಷೆ ರಾಜೇಶ್ವರಿ ಮಣಿಕಂಠ ಮಾವಿನಕಟ್ಟೆ ಸದಸ್ಯರಾದ ಪ್ರಶಾಂತ್ ಮೆದು,
ದುರ್ಗಾದಾಸ್ ಮೆತ್ತಡ್ಕ, ಅಚ್ರಪ್ಪಾಡಿ ಶಾಲಾ ಹಿತ ರಕ್ಷಣಾ ಅಧ್ಯಕ್ಷ ಎ ಬಾಬು ಗೌಡ ಅಚ್ರಪ್ಪಾಡಿ, ಶೌರ್ಯ ಚಕ್ರ ಪ್ರಶಸ್ತಿ ವಿಜೇತ ನಿವೃತ್ತ ಸೈನಿಕ ಚಂದ್ರಶೇಖರ ಅಚ್ರಪ್ಪಾಡಿ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಸುದಾನಂದ, ಎಸ್ ಡಿ ಯಂ.ಸಿ. ಅಧ್ಯಕ್ಷ ಜನಾರ್ಧನ ಅಚ್ರಪ್ಪಾಡಿ, ಎಸ್ ಡಿ ಎಂ ಸಿ ಪೂರ್ವಾಧ್ಯಕ್ಷ ಹರೀಶ್ ಅಡ್ಡನಪಾರೆ, ಸುಳ್ಯ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
ಶ್ರೀಧರ ಕೆರೆಮೂಲೆ ಉಪಸ್ಥಿತರಿದ್ದರು.
,ಅಖಿಲ್ ಅಚ್ರಪ್ಪಾಡಿ ಸ್ವಾಗತಿಸಿ , ರಮೇಶ್ ಅಚ್ರಪ್ಪಾಡಿ ವಂದಿಸಿದರು. ಶಶಿಧರ್ ಮಾವಿನಕಟ್ಟೆ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!