- Friday
- April 18th, 2025

ರಸ್ತೆ ಬದಿ ಪಾರ್ಕಿಂಗ್ ಮಾಡಿ ಸವಾರರಿಗೆ ಅಡ್ಡಿಯಾಗಿದ್ದ ಯಂತ್ರ ಕೊಲ್ಲಮೊಗ್ರ ಪೇಟೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಜಿಯೋ ಕಂಪೆನಿಯ ಕೇಬಲ್ ಅಳವಡಿಸುವ ಯಂತ್ರ (ಜಿಯೋ ಹೆಚ್ ಡಿ ಮೆಷಿನ್) ಸಾರ್ವಜನಿಕರಿಗೆ ,ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡಿತ್ತು. ಕಾಮಗಾರಿ ಮುಗಿದರೂ ರಸ್ತೆ ಬದಿಯಿಂದ ತೆರವುಗೊಳಿದೇ, ಸ್ಥಳೀಯರ ಮನವಿಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡಿತ್ತು. ಈ ಬಗ್ಗೆ ಅಮರ ಸುದ್ದಿ...
ಆತ್ಮಹತ್ಯೆ ಎಂದರೆ ಒಬ್ಬ ವ್ಯಕ್ತಿ ತನಗೆ ಬಂದಿರುವ ಕಠಿಣ ಪರಿಸ್ಥಿತಿ ಯನ್ನು ಎದುರಿಸಲು ಸಾಧ್ಯವಾಗದೇ ಇದ್ದಾಗ ಈ ಆತ್ಮಹತ್ಯೆ ಯ ದಾರಿ ಹಿಡಿಯುತ್ತಾನೆ. ಆದರೆ ಪ್ರತಿಯೊಬ್ಬರಿಗೂ ಒಂದು ವಿಷಯ ತಿಳಿದಿರಬೇಕು. ಅದೇನೆಂದರೆ ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆ ಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ. ಬೀಗ ಇದೆ ಎಂದಾದ ಮೇಲೆ ಆ ಬೀಗವನ್ನು ತೆಗೆಯುವ ಕೀ ಕೂಡ ಇದ್ದೇ...

ಐವರ್ನಾಡು ಗ್ರಾಮದ ಗುತ್ತಿಗಾರುಮೂಲೆ ಚಂದ್ರಹಾಸ ಗೌಡರ ಪುತ್ರ ಅಜಿತ್ ಗೌಡರ ವಿವಾಹವು ಕೊಳ್ತಿಗೆ ಗ್ರಾಮದ ಕಂಟ್ರಮಜಲು ಜಯಾನಂದ ಗೌಡರ ಪುತ್ರಿ ಅಖಿಲಾರೊಂದಿಗೆ ನ.23 ರಂದು ಕಂಟ್ರಮಜಲು ವಧುವಿನ ಮನೆಯಲ್ಲಿ ನಡೆಯಿತು.
ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಶನ್ ವಲಯ ಸಮಿತಿ ಮಹಾಸಭೆ ನ.೨೪ರಂದು ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಲಾವಣ್ಯ ಜಯನಗರ ವಹಿಸಿದ್ದರು. ವೇದಿಕೆಯಲ್ಲಿ ಪ್ರ.ಕಾರ್ಯದರ್ಶಿ ಹೇಮಾವತಿ ಅತ್ಯಡ್ಕ, ಕ್ಷೇತ್ರ ಅಧ್ಯಕ್ಷ ದಿವಾಕರ ಟಿ. ಜಾಲ್ಸೂರು, ಕ್ಷೇತ್ರ ಕಾರ್ಯದಶಿ ಶರ್ಮಿಳಾ ವಿ.ರೈ, ಜಿಲ್ಲಾ ಜೊತೆ ಕಾರ್ಯದರ್ಶಿ ಲೀಗೋಧರ ಆಚಾರ್ಯ, ಕ್ಷೇತ್ರ ಕೋಶಾಧಿಕಾರಿ ಆಶಾ ವಿ ರೈ...

ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಶನ್ ವಲಯ ಸಮಿತಿ ಮಹಾಸಭೆ ನ.೨೪ರಂದು ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಲಾವಣ್ಯ ಜಯನಗರ ವಹಿಸಿದ್ದರು. ವೇದಿಕೆಯಲ್ಲಿ ಪ್ರ.ಕಾರ್ಯದರ್ಶಿ ಹೇಮಾವತಿ ಅತ್ಯಡ್ಕ, ಕ್ಷೇತ್ರ ಅಧ್ಯಕ್ಷ ದಿವಾಕರ ಟಿ. ಜಾಲ್ಸೂರು, ಕ್ಷೇತ್ರ ಕಾರ್ಯದಶಿ ಶರ್ಮಿಳಾ ವಿ.ರೈ, ಜಿಲ್ಲಾ ಜೊತೆ ಕಾರ್ಯದರ್ಶಿ ಲೀಗೋಧರ ಆಚಾರ್ಯ, ಕ್ಷೇತ್ರ ಕೋಶಾಧಿಕಾರಿ ಆಶಾ ವಿ...

ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಾಳಿಕಾ ಪ್ರಸಾದ್ ಮುಂಡೋಡಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾದ ಅವರನ್ನು ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವೇಣು ಕುಮಾರ್ ಚಿತ್ತಡ್ಕ ಸೂಚಿಸಿದರು, ಪದ್ಮನಾಭ ಎಂ ಮೀನಾಜೆ ಅನುಮೋದಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಪ್ರೀತಮ್ ಮುಂಡೋಡಿ, ಶ್ರೀಮತಿ ಮಹಾದೇವಿ ಎ. ಪೈಕ, ಶ್ರೀಮತಿ ಯಶೋಧ...

ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಇದರ ವತಿಯಿಂದ 7ದಿನಗಳ ಉಚಿತ ಡ್ಯಾನ್ಸ್ ಟ್ರೈನಿಂಗ್ ಇದರ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಸ್ಥಾನವನ್ನು ಬರಹಗಾರರು, ಪತ್ರಕರ್ತರು ಆದ ಶೇಖರ್ ಬೆಳಲ್ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಮಹೇಶ್ ಕೋರಿಯಾಗ್ರಾಫರ್ ಕಿಂಗ್ ಆಫ್ ಕೂರ್ಗ್ ಮಡಿಕೇರಿ, ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯದ ಕೊರಿಯಾ ಗ್ರಾಫರ್ ಅಭಿ ಕುಲಾಲ್ ಮತ್ತು...

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೂಮಿ ಖರೀದಿಗೆ ದಾನಿಗಳು ಇಂದು ಧನಸಹಾಯ ಮಾಡಿದರು.ಶ್ರೀಮತಿ ಸ್ವಾತಿ ರಾಮಕೃಷ್ಣ ಭಟ್ ಕುರುಂಬುಡೇಲು 1ಲಕ್ಷ ರೂ., ಹಾಗೂ ವಿಶ್ವನಾಥ ಭಟ್ ಕುರುಂಬುಡೇಲು ವಿಪ್ರಭ ಇವರು ಇಪ್ಪತ್ತೈದು ಸಾವಿರ ಚೆಕ್ಕನ್ನು ಸಮರ್ಪಣೆ ಮಾಡಿದರು. ದಾನಿಗಳಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ಶಾಲು ಹೊದಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಆರೆಸ್ಸೆಸ್ಸಿನ...

ಮಾತು., ಒಂದು ಬಾರಿ ಯೋಚಿಸಿ ನೋಡಿದರೆ ಎರಡಕ್ಷರ ಇರೋ ಈ ಪದಕ್ಕೆ ಅದೆಷ್ಟು ಶಕ್ತಿ ಇದೆ ಅಂದನಿಸುತ್ತದೆ. ಮಾತನಾಡೊದು ಅಂದರೆ ನನಗಂತೂ ತುಂಬಾನೇ ಇಷ್ಟ. ವಟ ವಟ ಅಂತಾ ಮಾತನಾಡುತ್ತ, ಮಾತುಗಳ ಸುರಿಮಳೆ ಸುರಿಯೋದೇ ಒಂದು ಮಜಾ. ಮಾತನಾಡಿದರೆ ಮುತ್ತುದುರಬಹುದು ಎನ್ನುವ ಗಾದೆಗೆ ಸೇರಿದ ಕೆಲವರನ್ನು ನನಗೆ ಕಂಡಾಗ ಅಬ್ಬಬ್ಬಾ.. ! ಅದ್ಹೇಗೆ ದಿನವೀಡಿ ಹೀಗೆ...

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನ.24ರಂದು ಮಂಗಳೂರು ಬೊಕ್ಕಪಟ್ಣ ಶ್ರೀಬ್ರಹ್ಮ ಬಬ್ಬರ್ಯ ದೈವಸ್ಥಾನದ ಹಿಂದುಗಡೆಯ ರಾಣಿ ಅಬ್ಬಕ್ಕ ನೌಕೆಯಲ್ಲಿ ನಡೆಯಲಿದೆ.ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಕ್ಷೇತ್ರ ಶಾಸಕ ಯು.ಟಿ.ಖಾದರ್ ಮತ್ತು ಕರ್ನಾಟಕ...

All posts loaded
No more posts