- Wednesday
- April 2nd, 2025

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನ.24ರಂದು ಮಂಗಳೂರು ಬೊಕ್ಕಪಟ್ಣ ಶ್ರೀಬ್ರಹ್ಮ ಬಬ್ಬರ್ಯ ದೈವಸ್ಥಾನದ ಹಿಂದುಗಡೆಯ ರಾಣಿ ಅಬ್ಬಕ್ಕ ನೌಕೆಯಲ್ಲಿ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಪ್ರತಿ ತಾಲೂಕಿನಿಂದ ಓರ್ವ ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದ್ದು, ಸುಳ್ಯದ ಹಿರಿಯ ಪತ್ರಕರ್ತ, ಅಮರ...

ರಸ್ತೆ ಬದಿ ಪಾರ್ಕಿಂಗ್ ಮಾಡಿ ಸವಾರರಿಗೆ ಅಡ್ಡಿಯಾಗಿದ್ದ ಯಂತ್ರ ಕೊಲ್ಲಮೊಗ್ರ ಪೇಟೆಯಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಜಿಯೋ ಕಂಪೆನಿಯ ಕೇಬಲ್ ಅಳವಡಿಸುವ ಯಂತ್ರ (ಜಿಯೋ ಹೆಚ್ ಡಿ ಮೆಷಿನ್) ಸಾರ್ವಜನಿಕರಿಗೆ ,ವಾಹನ ಸವಾರರಿಗೆ ತೊಂದರೆಯನ್ನುಂಟು ಮಾಡಿತ್ತು. ಕಾಮಗಾರಿ ಮುಗಿದರೂ ರಸ್ತೆ ಬದಿಯಿಂದ ತೆರವುಗೊಳಿದೇ, ಸ್ಥಳೀಯರ ಮನವಿಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡಿತ್ತು. ಈ ಬಗ್ಗೆ ಅಮರ ಸುದ್ದಿ...
ಆತ್ಮಹತ್ಯೆ ಎಂದರೆ ಒಬ್ಬ ವ್ಯಕ್ತಿ ತನಗೆ ಬಂದಿರುವ ಕಠಿಣ ಪರಿಸ್ಥಿತಿ ಯನ್ನು ಎದುರಿಸಲು ಸಾಧ್ಯವಾಗದೇ ಇದ್ದಾಗ ಈ ಆತ್ಮಹತ್ಯೆ ಯ ದಾರಿ ಹಿಡಿಯುತ್ತಾನೆ. ಆದರೆ ಪ್ರತಿಯೊಬ್ಬರಿಗೂ ಒಂದು ವಿಷಯ ತಿಳಿದಿರಬೇಕು. ಅದೇನೆಂದರೆ ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆ ಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ. ಬೀಗ ಇದೆ ಎಂದಾದ ಮೇಲೆ ಆ ಬೀಗವನ್ನು ತೆಗೆಯುವ ಕೀ ಕೂಡ ಇದ್ದೇ...

ಐವರ್ನಾಡು ಗ್ರಾಮದ ಗುತ್ತಿಗಾರುಮೂಲೆ ಚಂದ್ರಹಾಸ ಗೌಡರ ಪುತ್ರ ಅಜಿತ್ ಗೌಡರ ವಿವಾಹವು ಕೊಳ್ತಿಗೆ ಗ್ರಾಮದ ಕಂಟ್ರಮಜಲು ಜಯಾನಂದ ಗೌಡರ ಪುತ್ರಿ ಅಖಿಲಾರೊಂದಿಗೆ ನ.23 ರಂದು ಕಂಟ್ರಮಜಲು ವಧುವಿನ ಮನೆಯಲ್ಲಿ ನಡೆಯಿತು.
ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಶನ್ ವಲಯ ಸಮಿತಿ ಮಹಾಸಭೆ ನ.೨೪ರಂದು ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಲಾವಣ್ಯ ಜಯನಗರ ವಹಿಸಿದ್ದರು. ವೇದಿಕೆಯಲ್ಲಿ ಪ್ರ.ಕಾರ್ಯದರ್ಶಿ ಹೇಮಾವತಿ ಅತ್ಯಡ್ಕ, ಕ್ಷೇತ್ರ ಅಧ್ಯಕ್ಷ ದಿವಾಕರ ಟಿ. ಜಾಲ್ಸೂರು, ಕ್ಷೇತ್ರ ಕಾರ್ಯದಶಿ ಶರ್ಮಿಳಾ ವಿ.ರೈ, ಜಿಲ್ಲಾ ಜೊತೆ ಕಾರ್ಯದರ್ಶಿ ಲೀಗೋಧರ ಆಚಾರ್ಯ, ಕ್ಷೇತ್ರ ಕೋಶಾಧಿಕಾರಿ ಆಶಾ ವಿ ರೈ...

ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಶನ್ ವಲಯ ಸಮಿತಿ ಮಹಾಸಭೆ ನ.೨೪ರಂದು ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಲಾವಣ್ಯ ಜಯನಗರ ವಹಿಸಿದ್ದರು. ವೇದಿಕೆಯಲ್ಲಿ ಪ್ರ.ಕಾರ್ಯದರ್ಶಿ ಹೇಮಾವತಿ ಅತ್ಯಡ್ಕ, ಕ್ಷೇತ್ರ ಅಧ್ಯಕ್ಷ ದಿವಾಕರ ಟಿ. ಜಾಲ್ಸೂರು, ಕ್ಷೇತ್ರ ಕಾರ್ಯದಶಿ ಶರ್ಮಿಳಾ ವಿ.ರೈ, ಜಿಲ್ಲಾ ಜೊತೆ ಕಾರ್ಯದರ್ಶಿ ಲೀಗೋಧರ ಆಚಾರ್ಯ, ಕ್ಷೇತ್ರ ಕೋಶಾಧಿಕಾರಿ ಆಶಾ ವಿ...