- Sunday
- May 18th, 2025

ಸುಳ್ಯದಲ್ಲಿ ಪೋಲೀಸ್ ಸರ್ಕಲ್ ಕಛೇರಿಯಲ್ಲಿ ಕ್ರೈಂ ಸ್ಕ್ವಾಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾರಾನಾಥ ಎನ್. ರವರು ಎಎಸ್ಐ ಆಗಿ ಮುಂಭಡ್ತಿಗೊಂಡಿದ್ದಾರೆ. ಮಂಗಳೂರಿನ ಡಿವೈಎಸ್ಪಿ ಕಛೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕಳೆದ 20 ವರ್ಷಗಳಿಂದ ಕ್ರೀಡೆ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಮಹತ್ತರ ಸೇವೆಗೈಯುತ್ತಿರುವ ನ್ಯೂ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಅಯ್ಯನಕಟ್ಟೆ ಇದರ 2020-21ನೇ ಸಾಲಿನ ನೂತನ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆಗಸ್ಟ್ 9ರಂದು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಶರೀಫ್ ಅತ್ತಿಕರಮಜಲುರವರ ಸಾರಥ್ಯದಲ್ಲಿ ನಡೆಯಿತು.ಸಭೆಯಲ್ಲಿ 2018-19ನೇ ಸಾಲಿನ ಕಾರ್ಯಚಟುವಟಿಕೆಗಳ ಲೆಕ್ಕಾಚಾರ ಮಂಡನೆ ಮಾಡಲಾಯಿತು. ನಂತರ...

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(11.08.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 390ಡಬಲ್ ಚೋಲ್ 305 - 390 ಫಠೋರ 220 - 295ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 310 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಅನುಷ್ ಗೆ ಗುತ್ತಿಗಾರು ಮೆಸ್ಕಾಂ ವತಿಯಿಂದ ಸನ್ಮಾನಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಊರಿಗೂ, ಪೋಷಕರಿಗೂ ಕೀರ್ತಿ ತಂದ ಗುತ್ತಿಗಾರು ಮೆಸ್ಕಾಂ ಜೆಇ ಲೋಕೇಶ್ ರವರ ಪುತ್ರ ಅನುಷ್ ಗೆ ಗುತ್ತಿಗಾರು ಮೆಸ್ಕಾಂ ವತಿಯಿಂದ ಇಂದು ಸನ್ಮಾನಿಸಲಾಯಿತು. ಈ ಸನ್ಮಾನವನ್ನು ಊರಿನ ಹಿರಿಯರಾದ ಮೋನಪ್ಪ ಗೌಡ ದೇವಶ್ಯ ನೆರವೇರಿಸಿದರು.ಈ ಸಂಧರ್ಭದಲ್ಲಿ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದಲ್ಲಿ 400ನೇ ಸಂಘವನ್ನು ಕಮಿಲದಲ್ಲಿ ಉದ್ಘಾಟನೆಯನ್ನು ಮಾಡಲಾಯಿತು. ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆಯವರು ಸಂಘದ ನಿಯಮ, ವಿಧಿ ವಿಧಾನಗಳು ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅರೋಗ್ಯ ಕಾರ್ಯಕ್ರಮ ಸಂಪೂರ್ಣ ಸುರಕ್ಷಾ, ಜೀವನ ಭದ್ರತೆಗಾಗಿ ಮೈಕ್ರೋಬಛತ್ ಪಾಲಿಸಿ, ಪಿಂಚಣಿ, ಸುಜ್ಞಾನನಿಧಿ ಶಿಷ್ಯವೇತನ, ರೈತರಿಗೆ ಕಡಿಮೆ ಬೆಲೆಗೆ ಕೃಷಿ...

ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ಆರಂತೋಡು ವಲಯದ ಜಾಗರಣ ವೇದಿಕೆಯ ಪೆರಾಜೆ ಘಟಕವು ಆ.9 ರಂದು ರ್ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಪೆರಾಜೆ ಇಲ್ಲಿ ಹಿರಿಯರ ಸಮ್ಮುಖದಲ್ಲಿ ರಚನೆಯಾಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಕೆ.ಸಿ. ಸೀತಾರಾಮ, ಅಧ್ಯಕ್ಷರಾಗಿ ಮನೋಜ್ ಕುಂಠಿಕಾನ, ಉಪಾಧ್ಯಕ್ಷರಾಗಿ ಪ್ರದೀಪ್ ಪೆರಾಜೆ, ಕಾರ್ಯದರ್ಶಿಯಾಗಿ ಭುವನ್ ಕುಂಬಳಚೆರಿ, ಸಂಪರ್ಕ ಪ್ರಮುಖ್...

ವಿದ್ಯುತ್ ಕಂಬದಿಂದ ತಂತಿ ಜಾರಿ ರಸ್ತೆಗೆ ಅಡ್ಡಲಾಗಿ ನೇತಾಡುತ್ತಿದ್ದ ತಂತಿ ಸವಾರನಿಗೆ ಗೊತ್ತಾಗದೇ ತಂತಿಗೆ ಸಿಲುಕಿ, ಆ ವೇಳೆ ವಿದ್ಯುತ್ ಪ್ರವಹಿಸಿ ಬೆಂಕಿ ಹತ್ತಿಕೊಂಡು ಬೈಕ್ ಸವಾರ ಬೈಕ್ ಸಹಿತ ಸಜೀವ ದಹನಗೊಂಡ ಘಟನೆ ನಿಂತಿಕಲ್ಲು ಬಳಿಯ ಕಲ್ಲೇರಿ ಗುಳಿಗನ ಕಟ್ಟೆ ಬಳಿ ಇಂದು ಮುಂಜಾನೆ ನಡೆದಿದೆಮಂಡೆಕೋಲು ಗ್ರಾಮದ ಮೈತಡ್ಕ ದ ಉಮೇಶ್, ಬಳ್ಪ ಗ್ರಾಮದ...

ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ದಲ್ಲಿ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಧಾನ ಪಡೆದು ಮತ್ತು ರಾಜ್ಯದಲ್ಲಿ ಬಳ್ಪ ಗ್ರಾಮದ ಕೀರ್ತಿ ಬೆಳಗಿಸಿದ ಕಡಬ ತಾಲೂಕಿನ ಸುಬ್ರಹ್ಮಣ್ಯ ವಿದ್ಯಾನಗರದ ಕುಮಾರಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿ ಅನುಷ್ ನನ್ನು ಗ್ರಾಮಸ್ಥರು ಅಭಿನಂದಿಸಿದರು. ಗ್ರಾಮದ ನಮ್ಮ ಹೆಮ್ಮೆಯ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ ಗ್ರಾಮಸ್ಥರು ಸನ್ಮಾನಿಸಿ ಬಳ್ಪ...

ಐವರ್ನಾಡು ಪ್ರೌಢಶಾಲೆ : ಶೇಕಡಾ 73.07 ಫಲಿತಾಂಶಸರ್ಕಾರಿ ಪ್ರೌಢಶಾಲೆ ಐವರ್ನಾಡು ಈ ಸಲದ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಶೇಕಡಾ 73.07 ಫಲಿತಾಂಶ ದಾಖಲಿಸಿದೆ. 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 1 ವಿಶಿಷ್ಟ ಶ್ರೇಣಿ, 9 ಪ್ರಥಮ ಶ್ರೇಣಿಯೊಂದಿಗೆ ಒಟ್ಟು 19 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರಜ್ವಲ್ ಸಿ ವಿ 571 (91.36%), ಹಿಮಾಲಿ ಎಂ ಪಿ...

All posts loaded
No more posts