- Tuesday
- April 1st, 2025

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆ. 22 ರಂದು ಗಣೇಶ ಚೌತಿಯಂದು ಬೆಳಿಗ್ಗೆ ಗಣ ಹೋಮ, ಕದಿರು ವಿತರಣೆ ಸೀಮಿತ ಭಕ್ತರೊಂದಿಗೆ ಸಾಂಕೇತಿಕವಾಗಿ ನಡೆಯಿತು.ಬೆಳಿಗ್ಗೆ ಗಣಪತಿ ಹೋಮ, ನಂತರ ಕದಿರು ಕೊಡುವ ಕಾರ್ಯಕ್ರಮವನ್ನು ನೆರವೇರಿತು. ಬಳಿಕ ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಗೌರಿ ಗಣೇಶನ ಮೂರ್ತಿಯನ್ನು ದೈವಿಕ ವಿಧಿ ವಿಧಾನದಲ್ಲಿ ಸ್ಥಾಪಿಸಿ ಪೂಜಿಸಲಾಯಿತು. ಸಂಪಾಜೆಯ ವಿವಿಧ ಭಜನಾ...

ಕೋಲ್ಚಾರು ಶ್ರೀ ಶಾರದಾಂಬಾ ಭಜನ ಮಂದಿರದಲ್ಲಿ 24 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಪೆರಾಜೆ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ಪ್ರಾತಃಕಾಲ ಬೆಳಿಗ್ಗೆ ಶ್ರೀ ಗಣಪತಿ ಹೋಮ , ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪನೆ , ತಂದನಂತರ ಭಜನ ಕಾರ್ಯಕ್ರಮವು ನೆರವೇರುವುದರ ಮೂಲಕ ಮದ್ಯಾಹ್ನ ಮಹಾಪೂಜೆ ಮುಗಿದ ನಂತರ ಶ್ರೀ ಗಣಪತಿಯ ವಿಗ್ರಹವನ್ನು...

ಸುಳ್ಯ ಕಾಂತಮಂಗಲ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಪಕ್ಕದಲ್ಲಿರುವ ಬರೆಯಿಂದ ಕೆಳಗೆ ಬಿದ್ದಿದೆ. ಕಾರು ಮೇನಾಲ ನಿವಾಸಿಗಳಾಗಿದ್ದು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ (ರಿ)ವಿರಾಟ್ ಫ್ರೆಂಡ್ಸ್ (ರಿ.) ಬೆಳ್ಳಾರೆ ವತಿಯಿಂದ 49ನೇ ವರ್ಷದ ಶ್ರೀ ಗಣೇಶೋತ್ಸವ ಜರುಗಿತು. ಭಕ್ತಿ ಶ್ರದ್ಧೆಯ ಆಚರಣೆಯಿಂದ ಕೂಡಿದ ಗಣೇಶೋತ್ಸವವು ಸರ್ಕಾರದ ನಿಯಾಮಾವಳಿಯನುಸಾರ ಜರುಗಿತು.

ಚೆಂಬು ಗ್ರಾಮದ ಪರಿವಾರ ಮೆಸ್ಕಾಂ ಉದ್ಯೋಗಿ ಶಿವಪ್ರಕಾಶ್ ಮತ್ತು ಪ್ರಮೀಳಾ ದಂಪತಿಗಳ ಪುತ್ರಿ ಅನೀಕ್ಷಾ ಳ 6ನೇ ವರ್ಷದ ಹುಟ್ಟಹಬ್ಬ ಇಂದು ಆಚರಿಸಲಾಯಿತು.

ಮುಕ್ಕೂರು : ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 11 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ಮುಕ್ಕೂರು ಶಾಲಾ ವಠಾರದಲ್ಲಿ ಆ.22 ರಂದು ನಡೆಯಿತು.ಕೋವಿಡ್ 19 ಹಿನ್ನೆಲೆಯಲ್ಲಿ ಸರಳವಾಗಿ, ಸೀಮಿತ ಸದಸ್ಯರ ಉಪಸ್ಥಿತಿಯಲ್ಲಿ ಗಣಪತಿಯ ಭಾವಚಿತ್ರಕ್ಕೆ ಹೂ, ಫಲ ಪುಷ್ಪ ಗಳಿಂದ ಅಲಂಕರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಗತಿಪರ ಕೃಷಿಕ...

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವಿಘ್ನ ವಿನಾಯಕ ಪ್ರತಿಷ್ಠಾಪನೆ ನಡೆದು ಮಹಾಪೂಜೆ ನೆರವೇರಿತು.ಸಂಜೆ ವಿಸರ್ಜನೆ ನಡೆಯಲಿದೆ. ಆರ್ಚಕರು ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.

All posts loaded
No more posts