- Sunday
- August 23rd, 2026
ದ ಕ ಜಿಲ್ಲಾ ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ, ರಾಜ್ಯ ಮಿನುಗಾರಿಕಾ ನಿಗಮದ ಅಧ್ಯಕ್ಷರಾಗಿ ರಾಜ್ಯ ಸರ್ಕಾರದಿಂದ ನೇಮಕಗೊಂಡ ಎ ವಿ ತೀರ್ಥರಾಮ , ಕೇಂದ್ರ ಸರ್ಕಾರದಿಂದ ಕೇಂದ್ರಿಯ ರಬ್ಬರ್ ಮಂಡಳಿಯ ನಿರ್ದೇಶಕರಾಗಿ ನೇಮಕಗೊಂಡಿರುವ ಮುಳಿಯ ಕೇಶವ ಭಟ್ ರವರಿಗೆ ಹಾಗೂ ಇತರ ನಿಗಮಗಳ ಅಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿಯ ಕಾರ್ಯನಿರ್ವಹಣಾ...
ಕನಸಿನಲ್ಲಿ ಕಂಡ ಗುರಿಯ ಸೇರುವುದು ಸುಲಭವೆಂದು ಅನಿಸಿತು ಅಂದು,ಗುರಿಯ ಕಡೆಗಿನ ದಾರಿಯಲ್ಲಿ ಸಾಗಿದಾಗಲೇ ತಿಳಿಯಿತು ಗುರಿ ತಲುಪುವುದು ಎಷ್ಟು ಕಷ್ಟವೆಂದು… ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡುವುದು ಸುಲಭವೆಂದು ಅನಿಸಿತು ಅಂದು,ಹೆಜ್ಜೆಯಿಟ್ಟಾಗಲೇ ತಿಳಿಯಿತು ಪ್ರತೀ ಹೆಜ್ಜೆಯಲ್ಲೂ ಎಷ್ಟೊಂದು ಪರೀಕ್ಷೆಗಳಿವೆಯೆಂದು… ಎಲ್ಲರೂ ನಮ್ಮವರು ಎಂದು ಅಂದುಕೊಂಡಿದ್ದೆವು ಅಂದು,ಸೋತು ನಿಂತಾಗಲೇ ತಿಳಿಯಿತು ನಮ್ಮವರು ಯಾರೆಂದು, ಯಾರು ಸೋಲಿನಲ್ಲೂ ನಮ್ಮೊಂದಿಗೆ ನಿಲ್ಲುವರೆಂದು… ಬದುಕು...
ಗ್ರಾಮ ವಿಕಾಸ ಪ್ರತಿಷ್ಟಾನ (ರಿ.) ಬಳ್ಪ-ಕೇನ್ಯ ವತಿಯಿಂದ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಬಳ್ಪದ ಎಡೋಣಿ ವಿಕಾಸಪುರದಲ್ಲಿ ನಿರ್ಮಾಣವಾದ ಶ್ರೀ ರಾಮ ಶಿಶುಮಂದಿರದ ಲೋಕಾರ್ಪಣೆ ಮತ್ತು ವಸತಿ ಹಸ್ತಾಂತರ, ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ರಾಷ್ಟ್ರೀಯ ಸ್ವಯಂಸೇವಾ ಸಂಘ...
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸಾಂದೀಪನಿ ವಿಕಲಚೇತನ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ವಹಿಸಿ ಮಾತನಾಡಿದರು. ಎಲ್ಲಾ ವಿದ್ಯಾರ್ಥಿಗಳ ಮನಸ್ಥಿತಿಯಂತೆ ವಿಶೇಷಚೇತನ ವಿದ್ಯಾರ್ಥಿಗಳು ಸಂಭ್ರಮಾಚರಣೆಯನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೇವೆ ಎಂದು...
ಕಿರಣ ರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಯುವ ಸಾಹಿತಿ ಸಂಘಟಕ ಯೋಗೀಶ್ ಹೊಸೊಳಿಕೆ ರವರ ಕವನವು ಭಾರತೀಯ ಜನತಾ ಪಾರ್ಟಿ ಎಸ್ ಸಿ ಮೋರ್ಚ ದಕ್ಷಿಣ ಕನ್ನಡ ಜಿಲ್ಲೆಯವರು ಏರ್ಪಡಿಸಿದ ಖ್ಯಾತ ಕವಿ ದಿ. ಸಿದ್ದಲಿಂಗಯ್ಯ ರವರಿಗೆ ಅರ್ಪಣೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಯೋಗೀಶ್ ಹೊಸೊಳಿಕೆಯವರು ಈಗಾಗಲೇ ಅಗ್ನಿ ಗುಚ್ಚ , ತಿಂಗೊಳ್ ಬೆಳ್...
33 ಕೆ.ವಿ. ಮಾಡುವು-ಕಾವು- ಸುಳ್ಯ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಾಗೂ 33ಕೆ.ವಿ. ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.15 ಮಂಗಳವಾರದಂದು ಪೂರ್ವಾಹ್ನ10:00 ರಿಂದ ಸಾಯಂಕಾಲ 5:00 ಗಂಟೆಯವರೆಗೆ 33ಕೆ.ವಿ ಮಾಡಾವು ಕಾವು ಸುಳ್ಯ, ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ ಕಾವು ಮತ್ತು ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ...
ಮಕ್ಕಳೇ ದೇಶದ ಮಾಣಿಕ್ಯ ಮಕ್ಕಳೇ ದೇಶದ ಸಂಪತ್ತು, ಮಕ್ಕಳೆಂದರೆ ಒಂದು ರೀತಿಯ ದೇವರ ಅವತಾರ ಎಂದು ಹೇಳಬಹುದು. ಮುದ್ದು ಮುದ್ದಾದ ಮಕ್ಕಳನ್ನು ಕಂಡರೆ ಎಲ್ಲರಿಗೂ ಇಷ್ಟವೇ. ಅದರಲ್ಲೂ ನನಗಂತೂ ತುಂಬಾ ಇಷ್ಟ. ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಎಂದಾಕ್ಷಣ ನೆನಪಾಗುವುದು ನಮ್ಮ ಶಾಲೆ,ಆಟ, ಪಾಠ ಶಾಲೆಯಲ್ಲಿ ಮಾಡಿದ ಸ್ನೇಹಿತರೊಂದಿಗಿನ ಗಲಾಟೆ ಪಡೆದ ಬಹುಮಾನ, ಸಿಹಿತಿಂಡಿ ಹಾಗೂ ನಮ್ಮ...
ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರವಾಗಿರುವ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸದ ಲಕ್ಷದೀಪೋತ್ಸವದ ದಿನ ಈ ಭಾರಿ ಕುಣಿತ ಭಜನೋತ್ಸವ ನೆರವೇರಲಿದೆ. ನ.23ರಂದು ನಡೆಯುವ ಉತ್ಸವ ಸಂದರ್ಭ ಕುಣಿತ ಭಜನೆಯು ವಿಶೇಷ ಮೆರುಗು ನೀಡಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಆದಿತ್ಯವಾರ...
ನವೆಂಬರ್ 14 ರಂದು ಎಸ್.ಬಿ.ಎಮ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಸಂಜೆ 7:00 ಗಂಟೆಗೆ ಊರುಗೋಲು ಎನ್ನುವ ಕನ್ನಡ ಆಲ್ಬಮ್ ಗೀತೆ ಬಿಡುಗಡೆ ಆಗಲಿದ್ದು, ನವೀನ್.ಎಂ ಪುತ್ತೂರು ಇವರು ಸಾಹಿತ್ಯವನ್ನು ಬರೆದಿದ್ದು, ಹರ್ಷಿತಾ ಬಾಲಸುಬ್ರಹ್ಮಣ್ಯ ಅವರು ಈ ಹಾಡನ್ನು ಹಾಡಿದ್ದಾರೆ. ವಿಶೇಷವಾಗಿ “ನೆನಪಿನ ನಾವಿಕ ಖ್ಯಾತಿಯ ಆರ್.ಜೆ ಪ್ರಸನ್ನ” ಅವರ ಹಿನ್ನೆಲೆ ಧ್ವನಿ ಈ ಹಾಡಿನಲ್ಲಿದೆ.
Loading posts...
All posts loaded
No more posts
