ಸಚಿವ ಅಂಗಾರರ ಆಪ್ತ ಸಹಾಯಕರಾಗಿ ಸುಧಾಕರ ತೊಡಿಕಾನ

ಕರ್ನಾಟಕ ಘನ ಸರಕಾರದ ಮೀನುಗಾರಿಕೆ ಹಾಗೂ ಬಂದರು ಒಳನಾಡು ಸಾರಿಗೆ ಸಚಿವ ಅಂಗಾರರವರ ಆಪ್ತ ಸಹಾಯಕರಾಗಿ ತೊಡಿಕಾನದ ಸುಧಾಕರ ಎ.ಜಿ. ಇವರನ್ನು ನೇಮಕಗೊಳಿಸಲಾಗಿದೆ. ಇವರು ಸುಮಾರು 14 ವರ್ಷಗಳಿಂದ ಸುಳ್ಯ ಭಾ.ಜ.ಪ. ಕಾರ್ಯಾಲಯದಲ್ಲಿ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿ ನಿಷ್ಠಾವಂತರೆನಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಡ್ಯಡ್ಕ ಶಾಖೆಯ ಶಿಕ್ಷಕರಾಗಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ...

ಎಲಿಮಲೆ : ಚಳ್ಳ ದೇವಿ ಸನ್ನಿಧಿಯಲ್ಲಿ ಶ್ರಮದಾನ – ದೈವ ದೇವರುಗಳ ಮೂರ್ತಿ ಪತ್ತೆ – ಕಳ್ಳರ ಪಾಲಾಗದೇ ಉಳಿದ ಪಂಚಲೋಹದ ವಿಗ್ರಹಗಳು

ಎಲಿಮಲೆ : ಚಳ್ಳ ದೇವಿ ಸನ್ನಿಧಿಯಲ್ಲಿ ಶ್ರಮದಾನ - ಸ್ವಚ್ಚತಾ ಕಾರ್ಯದ ವೇಳೆ ದೈವ ದೇವರುಗಳ ಮೂರ್ತಿ ಹಾಗೂ ಪೂಜಾ ಸಾಮಾಗ್ರಿ ಪತ್ತೆ - ಕಳ್ಳರ ಪಾಲಾಗದೇ ಉಳಿದ ಪಂಚಲೋಹದ ವಿಗ್ರಹಗಳು ದೇವಚಳ್ಳ ಗ್ರಾಮದ ಎಲಿಮಲೆ ಸಮೀಪದ ಚಳ್ಳ ಎಂಬಲ್ಲಿ ಇದ್ದ ದೇವಸ್ಥಾನ ಸುಮಾರು 45 ವರ್ಷಗಳ ಹಿಂದೆ ಶಿಥಿಲಗೊಂಡ ಬಳಿಕ ಪೂಜಾ ಕಾರ್ಯಕ್ರಮ ನಡೆಯದೇ...
Ad Widget

ನಮ್ಮ ಜೀವ ನಾವೇ ಕಾಪಾಡಿಕೊಳ್ಳಬೇಕಿದೆ

ಕೊರೋನ ಒಂದು ಭೀಕರ ಸಾಂಕ್ರಾಮಿಕ ಕಾಯಿಲೆ. ಇದು ನಮ್ಮ ದೇಶವನ್ನು ಬೆಚ್ಚಿ ಬೀಳಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೆಯೇ ಮರಣದ ಸಂಖ್ಯೆಯೂ ಏರುತ್ತಲೇ ಹೋಗುತ್ತಿದೆ.ಸರ್ಕಾರ ಅದೇಷ್ಟೋ ಮಂಜಾಗ್ರತಾ ಕ್ರಮ ಕೈಗೊಂಡರೂ ಜನರು ಅದನ್ನು ಪಾಲನೆ ಮಾಡುವಲ್ಲಿ ಎಡವುತ್ತಿದ್ದಾರೆ.ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವಿಕೆ.. ಮುಂತಾದವನ್ನು ಜನ ಮಾಡುತ್ತಿಲ್ಲ, ಇತ್ತ ಒಬ್ಬರ ನಿರ್ಲಕ್ಷ್ಯ ದಿಂದಾಗಿ ಮನೆಮಂದಿ,...

ಮಡಪ್ಪಾಡಿ : ಶ್ರೀ ಕ್ಷೇ.ಧ. ಗ್ರಾ.ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಅವರಿಗೆ ಸನ್ಮಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿಗಳಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿ ಇದೀಗ ಬೆಳಗಾವಿಗೆ ವರ್ಗಾವಣೆಗೊಂಡ ಸಂತೋಷ್ ಕುಮಾರ್ ರೈ ಅವರಿಗೆ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಪೂರ್ವಾಧ್ಯಕ್ಷ ಪಿ.ಸಿ ಜಯರಾಮರವರು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗ...

ಅನಗತ್ಯ ಸಂಚಾರ ಕೈಬಿಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ

ಎರಡನೇ ಹಂತದಲ್ಲಿ‌ ಪಸರಿಸುತ್ತಿರುವ  ಕೊರೋನ ವೈರಸ್  ಹರಡುವುದನ್ನು ತಡೆಗಟ್ಟಲು ಸರಕಾರ ಹಾಗೂ ಅಧಿಕಾರಿಗಳು ಹೊರಡಿಸಿರುವ, ನಿಯಮ-ನಿಬಂಧನೆಗಳನ್ನು ಪಾಲಿಸಿಕೊಂಡು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅನಗತ್ಯ ಓಡಾಟ ಮತ್ತು ದೂರ ಸಂಚಾರ ಮಾಡುವುದನ್ನು ಕೈ ಬಿಟ್ಟು ಆದಷ್ಟು ಮನೆಯಲ್ಲಿಯೇ ಉಳಿದುಕೊಂಡು ಈ 2ನೇ ಹಂತವಾಗಿ ಹರಡುವ ರೋಗಾಣುವಿನ ವಿರುದ್ಧ ಸಮರ ಸಾರಲು ತಾವೆಲ್ಲರೂ ಸಹಕರಿಸಬೇಕು...

ಉತ್ತಮ ನಾಗರಿಕರಾದಾಗ ಮಾತ್ರ ಕೊರೊನ ನಿರ್ಮೂಲನೆ ಸಾಧ್ಯ

ಪ್ರತಿಯೊಬ್ಬರೂ ಉತ್ತಮ ಪ್ರಧಾನಿ ಮತ್ತು ಉತ್ತಮ ಸರಕಾರದ ಬಗ್ಗೆ ಮಾತನಾಡುತ್ತಾರೆ. Covid 19ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ಸರ್ಕಾರದ ನಿಲುವು ಏನು ಎಂದು. ಆದರೆ ನಾವು ಮೊದಲು ಉತ್ತಮ ನಾಗರಿಕರಾಗಿ  ಇದ್ದಾಗ ಮಾತ್ರ ಇಂತಹ ವೈರಸ್ ನಿಂದ ಮುಕ್ತಿ ಪಡೆಯಬಹುದು. ನಮ್ಮ ಜೀವದ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ.. *ನಿತೀಶ್ ಗೌಡ ಏನಾಜೆ*ಕಾರ್ಯಕಾರಿಣಿ ಸದಸ್ಯರುಬಿಜೆಪಿ ಯುವ...

ಸುಳ್ಯ : ವೀಕೆಂಡ್ ಲಾಕ್ ಡೌನ್ ಗೆ ಜನತೆ ಸಂಪೂರ್ಣ ಬೆಂಬಲ

ಸರಕಾರ ಘೋಷಿಸಿದ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಗೆ ಸುಳ್ಯದ ಜನತೆ ಸಂಪೂರ್ಣ ಕೈಜೊಡಿಸಿರುವುದು ಕಂಡುಬರುತ್ತಿದೆ. ಇಂದು 10 ಗಂಟೆವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶವಿದ್ದರೂ ಪೇಟೆಯಲ್ಲಿ ಬೆಳಗ್ಗಿನಿಂದಲೇ ಜನ ಸಂಚಾರ ವಿರಳವಾಗಿತ್ತು. ಅಂಗಡಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿಗೆ ಜನತೆ ಅವಕಾಶ ಮಾಡಿಲ್ಲ. ಪೋಲೀಸರು ಇಲ್ಲದಿದ್ದರೂ ಕೂಡ ಜನರು ಮಾಸ್ಕ್ ಹಾಕಿ ಸಂಚರಿಸುವುದು...

ಏನೆಕಲ್ಲು ಹಾಲು ಸೊಸೈಟಿ ಅಧ್ಯಕ್ಷ ಭರತ್ ನೆಕ್ರಾಜೆಯವರಿಗೆ ಸನ್ಮಾನ

ಏನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿರುವ ಭರತ್ ನೆಕ್ರಾಜೆಯವರು ಏನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರನ್ನು ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಭವಾನಿ ಶಂಕರ ಪೂಂಬಾಡಿ, ನಿರ್ದೇಶಕ ವೆಂಕಟ್ರಮಣ ಕೆಮ್ರೋಳಿ, ಅಣ್ಣಾಜಿ ಗೌಡ ಕಟ್ಟ, ಕಿರಣ್ ಕುಮಾರ್ ಮಾದನಮನೆ,...

ಸಣ್ಣ ವ್ಯಾಪಾರಿಗಳನ್ನು ಬಲವಂತವಾಗಿ ನಿರ್ಬಂಧಿಸಿ, ವೈನ್ ಶಾಪ್, ಬಾರ್ ಗಳನ್ನು ತೆರೆದಿಡಲು ಸರ್ಕಾರ ಉತ್ಸಾಹ ತೋರುತ್ತಿರುವುದೇಕೆ ?

ಅವಶ್ಯಕತೆ ಇದ್ದರೆ ಲಾಕ್ದೌನ್ ಮಾಡುವುದಕ್ಕೆ ಅಭ್ಯಂತರ ಇಲ್ಲ. ಆದರೆ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಬಲವಂತವಾಗಿ ನಿರ್ಬಂಧಿಸಿ, ವೈನ್ ಶಾಪ್, ಬಾರ್ ಗಳನ್ನು ತೆರೆದಿಡಲು ಸರ್ಕಾರ ಉತ್ಸಾಹ ತೋರುತ್ತಿರುವುದು ಸಂಶಯಕ್ಕೀಡು ಮಾಡುತ್ತಿದೆ. ಒಂದು ವರ್ಷದ ಹಿಂದೆಯೇ ಹಾಸ್ಪಿಟಲ್ ಕೊರತೆ, ಆಕ್ಸಿಜನ್ ಕೊರತೆ, ಬೆಡ್ ಕೊರತೆ, ಸಿಬ್ಬಂದಿ ಕೊರತೆ, ಎಲ್ಲವೂ ಸರಕಾರಕ್ಕೆ ಅರಿವಾಗಿತ್ತು. ಒಂದು ವರ್ಷದ ನಂತರ ಕೋರೋಣ...

ಕೋವಿಡ್ ಲಸಿಕೆ, ರಕ್ತನಿಧಿಗಳ ಮೇಲೆ ಪ್ರಭಾವ ಬೀರಲಿದೆಯಾ?

ಕರ್ನಾಟಕ ಸರಕಾರದ ಬಹುದೊಡ್ಡ ಯೋಜನೆಯಲ್ಲೊಂದಾದ ಕೋವಿಡ್ 19 ಲಸಿಕಾ ಕಾರ್ಯಕ್ರಮ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈಗಾಗಲೇ ನೀಡುತ್ತಾ ಬಂದಿದೆ.ಮುಂದಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಸರಕಾರ ಆದೇಶ ನೀಡಿದ್ದು,ಇದು ರಕ್ತದಾನಿಗಳ ಮೇಲೆ ಪರಿಣಾಮ ಬೀರುವುದಂತೂ ಅಲ್ಲಗಳೆಯುವಂತಿಲ್ಲ. ವೈದ್ಯರ ಪ್ರಕಾರ ಕೋವಿಡ್ ಲಸಿಕೆ ಪಡಕೊಂಡವರು ಸುಮಾರು 60 ದಿನಗಳ ಕಾಲ ರಕ್ತದಾನ...
Loading posts...

All posts loaded

No more posts

error: Content is protected !!