- Sunday
- August 23rd, 2026
ನೈಜ ಹಿಂದುತ್ವಕ್ಕೆ ದಕ್ಕಿದ ಗೆಲುವು - ಕಂಜಿಪಿಲಿ.ಮೋದಿ ಆಡಳಿದ ವೈಖರಿಗೆ ಹಾಗೂ ಕಾರ್ಯಕರ್ತರ ಶ್ರಮದ ಗೆಲುವು - ಭಾಗೀರಥಿ ಮುರುಳ್ಯ. ಸುಳ್ಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಸಿಎ ಬ್ಯಾಂಕ್ ಚುನಾವಣೆಯು ದ.೩೧ರಂದು ರೋಟರಿ ಶಾಲೆಯಲ್ಲಿ ಮುಂಜಾನೆ ೯ ರಿಂದ ೪ ರ ವರೆಗೆ ನಡೆಯಿತು ನಂತರದ ಮತ ಎಣಿಕೆ ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಹಕಾರ...
ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಹೇಮಂತ್ ಕುಮಾರ್ ಕಂದಡ್ಕ 411 ಮತಗಳನ್ನು ಪಡೆದುಕೊಂಡು ತಮ್ಮ ಪ್ರತಿಸ್ಪರ್ಧಿ ರಾಮಣ್ಣಪುಜಾರಿ 213 ಮತಗಳನ್ನು ಪಡೆದುಕೊಂಡು ಪರಾಭವಗೊಂಡರು. ಇದರಲ್ಲಿ 32 ಅಸಿಂಧು ಮತಗಳಾಗಿವೆ.ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕೇಶವ ಸಿ ಎ 517 ಮತಗಳು ಮತ್ತು ಬಾಬು ಮೇರ ಇವರು 119 ಮತಗಳನ್ನು...
ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಹೇಮಂತ್ ಕುಮಾರ್ ಕಂದಡ್ಕ 411 ಮತಗಳನ್ನು ಪಡೆದುಕೊಂಡು ತಮ್ಮ ಪ್ರತಿಸ್ಪರ್ಧಿ ರಾಮಣ್ಣಪುಜಾರಿ 213 ಮತಗಳನ್ನು ಪಡೆದುಕೊಂಡು ಪರಾಭವಗೊಂಡರು. ಇದರಲ್ಲಿ 32 ಅಸಿಂಧು ಮತಗಳಾಗಿವೆ.ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕೇಶವ ಸಿ ಎ 517 ಮತಗಳು ಮತ್ತು ಬಾಬು ಮೇರ ಇವರು 119 ಮತಗಳನ್ನು...
ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ವಿಶ್ವನಾಥರ ವಿರುದ್ದ ಚಂದ್ರಶೇಖರ ಇವರು ಭಾರಿ ಅಂತರದ ಮತಗಳಿಂದ ಗೆಲುವು ದಾಖಲಿಸಿದ್ದಾರೆ . ತಮ್ಮ ಸ್ಪತಿಸ್ಪರ್ಧಿ ವಿಶ್ವನಾಥ ರವರು 145 ಮತಗಳನ್ನು ಪಡೆದರೆ ಚಂದ್ರಶೇಖರರವರು 489 ಮತಗಳನ್ನು ಪಡೆದು ವಿಜಯಿಯಾದರು . ಹಿಂದುಳಿದ ವರ್ಗ ಬಿ ಬಾಲಗೋಪಾಲ ಇವರು ತಮ್ಮ ಪ್ರತಿಸ್ಪರ್ಧಿ...
ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಸಾಲಗಾರರಲ್ಲದ ನ್ಯಾಯವಾದಿ ಚಂದ್ರಶೇಖರ್ ತಮ್ಮ ಪ್ರತಿಸ್ಪರ್ಧಿ ಲತೀಶ್ ಕುಮಾರ್ ರನ್ನು ಭಾರಿ ಅಂತರದ ಮತಗಳಿಂದ ಸೋಲಿಸಿ ಸಹಕಾರಿ ಭಾರತಿಯು ಮೊದಲ ಜಯವನ್ನು ತಮ್ಮದಾಗಿಸಿಕೊಂಡರು. ಪಡೆದುಕೊಂಡ ಮತಗಳ ವಿವರ ಚಂದ್ರಶೇಖರ 189ಲತೀಶ್ ಕುಮಾರ್ 30 ಅಸಿಂದು 3 ಮತಗಳು .
ಸುಳ್ಯ ಭಸ್ಮಡ್ಕ ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಸುಳ್ಯದ ಕುರುಂಜಿಭಾಗ್ ನಲ್ಲಿರುವ ಆಪ್ಟಿಕಲ್ಸ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಂಜೇಶ್ವರ ಮೂಲದ ಯುವಕ ತನ್ನ ಗೆಳೆಯರ ಜತೆಗೆ ಭಸ್ಮಡ್ಕ ಬಳಿ ಪಯಸ್ವಿನಿ ನದಿಗೆ ಸ್ನಾನಕ್ಕೆ ಇಳಿದಿದ್ದರು. ಮೂವರು ಯುವಕರ ಪೈಕಿ ಒಬ್ಬ ನೀರಿನಲ್ಲಿ ಕಣ್ಮರೆಯಾಗಿದ್ದು, ಯುವಕನಿಗಾಗಿ ನೀರಿನಲ್ಲಿ ಶೋಧ...
ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ನಡೆದ ವಾರ್ಷಿಕ ಜಾತ್ರೋತ್ಸವದ ನಂತರ ಅಲ್ಲಲ್ಲಿ ಶೇಖರಣೆಗೊಂಡ ಕಸ ಕಡ್ಡಿಗಳನ್ನು ರವಿ ಕಕ್ಕೆ ಪದ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಡಿ.31ರಂದು ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಜಾತ್ರೋತ್ಸವದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಎಲ್ಲಿಂದರಲ್ಲಿ ಕಸವನ್ನು ಹಾಕಿದ್ದರು. ಇಡೀ ಪರಿಸರ ಕಸದಿಂದ ತುಂಬಿಹೋಗಿತ್ತು. ಅದಲ್ಲದೆ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು,ಚೀಲಗಳು,...
ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ಸುಳ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿ ಮಂಡಳಿಗೆ ನಡೆಯುತ್ತಿರುವ ಚುನಾವಣಾ ಕಣ ಭಾರಿ ರಂಗೇರಿದ್ದು ಈ ಭಾರಿ ಕಾಂಗ್ರೆಸ್ ಸಹಕಾರಿ ರಂಗ ಸ್ಥಾಪಿಸಿ ಅದರ ಮುಖೇನ ಚುನಾವಣಾ ಕಣಕ್ಕೆ ಧುಮುಕಿದ್ದು ಇಂದು ಚುನಾವಣೆ ನಡೆಯುತ್ತಿದ್ದು ಬಿರುಸಿನ ಮತದಾನ ನಡೆಯುತ್ತಿದ್ದು ಇಂದು ಸಂಜೆ ಮತ ಎಣಿಕೆ ಪ್ರಕ್ರಿಯೆ...
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಅಕ್ರಮ ಗೋ ಸಾಗಾಟ ಮಾಡುವ ಕುರಿತಾಗಿ ದೂರು ಬಂದ ಹಿನ್ನಲೆಯಲ್ಲಿ ಖಚಿತ ಮಾಹಿತಿ ಅಧರಿಸಿ ದಾಳಿ ನಡೆಸಿದ ಸುಬ್ರಹ್ಮಣ್ಯ ಪೋಲಿಸರು ಓರ್ವನನ್ನು ವಶಕ್ಕೆ ಪಡೆದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Loading posts...
All posts loaded
No more posts
