ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪಠ್ಯೇತರ ತರಗತಿಗಳ ಉದ್ಘಾಟನೆ

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ2024 25ನೇ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಗಳಾದ ಚಿತ್ರಕಲೆ, ಭರತನಾಟ್ಯ, ಚೆಸ್, ಕರಾಟೆ ಹಾಗೂ ಯಕ್ಷಗಾನ ದ ಲಲಿತ ಕಲಾ ತರಗತಿಗಳು ಇಂದು ಪ್ರಾರಂಭಗೊಂಡಿದ್ದು. ಲಲಿತ ಕಲಾ ತರಗತಿಗಳ ಉದ್ಘಾಟನೆಯನ್ನು ಶ್ರೀ ಸುಬ್ರಹ್ಮಣ್ಯ ಮರಕತ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಸಂಚಾಲಕರು ಶ್ರೀ ಚಂದ್ರಶೇಖರ್ ನಾಯರ್, ಶಾಲಾ ಮುಖ್ಯ...

ಪುತ್ತೂರು ವಿಭಾಗೀಯ ಪೌಷ್ಟಿಕ ಪುನರ್ ವಸತಿ ಕೇಂದ್ರಕ್ಕೆ ಎ.ಸಿ. ಧಿಡೀರ್ ಭೇಟಿ, ಮಾಹಿತಿ ಸಂಗ್ರಹ

ಪುತ್ತೂರು ವಿಭಾಗೀಯ ವಿಭಾಗದ ಪೌಷ್ಟಿಕ ಪುನರ್ ವಸತಿ ಕೇಂದ್ರಕ್ಕೆ ಎಸಿ ಧಿಡೀರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈ ಕೇಂದ್ರವು ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕು ಕೇಂದ್ರಗಳಿಗೆ ಹೊಂದಿಸಿಕೊಂಡು. ಈ ಕೇಂದ್ರವಾಗಿದ್ದು,  ಇಲ್ಲಿ ೨೦೨೪ ರಲ್ಲಿ ಸುಮಾರು ೧೫ ಮಂದಿ ಅಪೌಷ್ಟಿಕತೆಯಿಂದ ಬಳಳುತ್ತಿರುವ ಮಕ್ಕಳನ್ನು  ಗುರುತಿಸಿ ಪೌಷ್ಟಿಕತೆಯನ್ನು ಹೆಚ್ಚಿಸುವ ಸಲುವಾಗಿ ಸೇರ್ಪಡೆಗೊಳಿಸಿ ತಾಯಿಯು ಮಗುವಿಗೆ...
Ad Widget

ಪುತ್ತೂರು ವಿಭಾಗೀಯ ಪೌಷ್ಟಿಕ ಪುನರ್ ವಸತಿ ಕೇಂದ್ರಕ್ಕೆ ಎಸಿ ಧಿಡೀರ್ ಭೇಟಿ

ಪುತ್ತೂರು ವಿಭಾಗೀಯ ವಿಭಾಗದ ಪೌಷ್ಟಿಕ ಪುನರ್ ವಸತಿ ಕೇಂದ್ರಕ್ಕೆ ಎಸಿ ಧಿಡೀರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು . ಈ ಕೇಂದ್ರವು ಸುಳ್ಯ , ಕಡಬ , ಪುತ್ತೂರು , ಬೆಳ್ತಂಗಡಿ ತಾಲೂಕು ಕೇಂದ್ರಗಳಿಗೆ ಹೊಂದಿಸಿಕೊಂಡು ಈ ಕೇಂದ್ರವಾಗಿದ್ದು ಇಲ್ಲಿ ೨೦೨೪ ರಲ್ಲಿ ಸುಮಾರು ೧೫ ಮಂದಿ ಅಪೌಷ್ಟಿಕತೆ ಯಿಂದ ಬಳಳುತ್ತಿರುವ ಮಕ್ಕಳನ್ನು ಗುರುತಿಸಿ ಪೌಷ್ಟಿಕತೆಯನ್ನು...

ರಾಜಾ ಸುಬ್ರಹ್ಮಣ್ಯಗೆ ಬೆಸ್ಟ್ ಅಂಪ್ಲಾಯಿ ಆಫ್ ದಿ ಈಯರ್ ಪುರಸ್ಕಾರ

ಶಾರ್ಜಾದ ಅಮೇರಿಕನ್ ಯುನಿವರ್ಸಿಟಿಯಲ್ಲಿ ಸ್ವಿಮ್ಮಿಂಗ್ ಮತ್ತು ಬಿಡಬ್ಲೂö್ಯಎಫ್ ಬ್ಯಾಡ್‌ಮಿಂಟನ್ ಕೋಚ್ ಆಗಿರುವ ಕುಕ್ಕೆ ಸುಬ್ರಹ್ಮಣ್ಯದ ರಾಜಾ ಸುಬ್ರಹ್ಮಣ್ಯ ಅವರಿಗೆ ಬೆಸ್ಟ್ ಅಂಪ್ಲಾಯಿ ಆಫ್ ದಿ ಈಯರ್ ೨೦೨೪ ಪುರಸ್ಕಾರ ಲಭಿಸಿದೆ.ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಮೇರಿಕನ್ ಯುನಿವರ್ಸಿಟಿಯ ಆಡಳಿತ ಮಂಡಳಿ ಅಧ್ಯಕ್ಷರು ಪುರಸ್ಕಾರ ಪ್ರಧಾನ ಮಾಡಿದರು. ತನ್ನ ೨೫ ವರ್ಷದ ಸೇವೆಯಲ್ಲಿ ೩ನೇ ಬಾರಿಗೆ ಈ ಪುರಸ್ಕಾರ...

ಎ.ಸಿ. ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯತ್ ಸಭೆ

ನಗರದಲ್ಲಿ ಅಗಲೀಕರಣ ಅಥವಾ ಬೈಪಾಸ್ ರಸ್ತೆ ನಿರ್ಮಾಣ ಮಾಡಿ ಸದಸ್ಯರ ಒತ್ತಾಯರಸ್ತೆ , ಫುಟ್ ಪಾತ್,  ಕುರುಂಜಿಗುಡ್ಡೆ ಪಾರ್ಕ್ ಬಗ್ಗೆ ಪ್ರಸ್ತಾಪ ಸ್ಥಳದಲ್ಲಿಯೇ ಕೆಲ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸಿದ ಎ ಸಿ   ಸುಳ್ಯ, ಜು.4: ಸುಳ್ಯ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ನಗರದಲ್ಲಿ ರಸ್ತೆ ಅಗಲೀಕರಣ ಅಥವಾ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸುವಂತೆ ಪ್ರಸ್ತಾಪಿಸಿದ...

ನ.ಪಂ. ಗುತ್ತಿಗೆ ಆಧಾರ ನೌಕರರ ವಿರುದ್ಧ  ಸದಸ್ಯರಿಂದ ಎಸಿಗೆ ದೂರು, ನೌಕರರಿಗೆ ಎಚ್ಚರಿಕೆ ನೀಡಿ ತಿಳಿ ಹೇಳಿದ ಎಸಿ.

ಸುಳ್ಯ: ನ.ಪಂ. ಸಭೆಯಲ್ಲಿ ನಗರ ಪಂಚಾಯತ್ ಗುತ್ತಿಗೆ ಆಧಾರದ ನೌಕರರು ಮಹಿಳಾ ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಾರೆ. ನಮಗೆ ಯಾವುದೇ ತರಹದ ಮಾಹಿತಿಯನ್ನು ಮತ್ತು ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಸದಸ್ಯರು ದೂರಿಕೊಂಡ ಹಿನ್ನಲೆಯಲ್ಲಿ ಸಭೆಯ ಬಳಿಕ ಅಧಿಕಾರಿಗಳ ಸಭೆ ನಡೆಸಿ, ಅಧಿಕಾರಿಗಳ ಹೆಸರುಗಳನ್ನು ಕೇಳಿ ಅವರವರ ಕರ್ತವ್ಯಗಳ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಕೆಲಸಗಳಿಂದ ನಗರ ಪಂಚಾಯತ್ ಗೆ...

ವಳಲಂಬೆ: ಶ್ರೀ ಶಂಖ ಚೂಡ ಕ್ಷೇತ್ರ, ಪುರಾಳಬದಿಯಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಅಷ್ಠ ನಾಗ ಸಮಾರಾಧನೆ

ಗುತ್ತಿಗಾರು ಗ್ರಾಮದ ಮಣಿಯಾನ ಮನೆ ಬಳಿ ಜೀರ್ಣೋದ್ಧಾರವಾಗಲಿರುವ ಶ್ರೀ ಶಂಖ ಚೂಡ ಕ್ಷೇತ್ರ, ಪುರಾಳಬದಿ ವಳಲಂಬೆ ಇಲ್ಲಿ ಜೂ.26 ಜೂ.29 ರ ತನಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ , ಅಷ್ಠ ನಾಗ ಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರಗಿದವು.ಶ್ರೀ ನೀಲೇಶ್ವರ ತಂತ್ರಿಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.ಜೂ. 26 ರಂದು ಬೆಳಿಗ್ಗೆ ಸರ್ಪಸಂಸ್ಕಾರ ಹಾಗೂ ಜೂ.29ರಂದು...

ಎಲಿಮಲೆ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಅಯೋಧ್ಯೆ ಘಟಕದ ಪುನರ್ ರಚನೆ – ಅಧ್ಯಕ್ಷರಾಗಿ ಭೋಜಪ್ಪ ಗೌಡ ಹರ‍್ಲಡ್ಕ –  ಕಾರ್ಯದರ್ಶಿಯಾಗಿ ಸುನಿಲ್ ಸುಳ್ಳಿ

ಎಲಿಮಲೆ ಅಯೋದ್ಯೆ ಶಾಖೆ ಘಟಕದ ಪುನರ್ ರಚನೆ ಜು.2ರಂದು ನಡೆಯಿತು. ಸಭೆಯಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ, ಸಂಯೋಜಕರಾದ ಹರಿಪ್ರಸಾದ್ ಎಲಿಮಲೆ, ಸೇವಾ ಪ್ರಮುಖ್‌ರಾದ ಭಾನುಪ್ರಕಾಶ್ ಪೆಲ್ತಡ್ಕ, ಅಯೋಧ್ಯೆ ಶಾಖೆಯ ಅಧ್ಯಕ್ಷರಾದ ಭೋಜಪ್ಪ ಗೌಡ ಹರ‍್ಲಡ್ಕ, ಕಾರ್ಯದರ್ಶಿ ಸುನಿಲ್ ಸುಳ್ಳಿ, ಸಂಯೋಜಕರಾದ ಪ್ರಶಾಂತ್ ಅಂಬೆಕಲ್ಲು ಉಪಸ್ಥಿತರಿದ್ದರು.ನೂತನ ಘಟಕದ ಅಧ್ಯಕ್ಷರಾಗಿ ಭೋಜಪ್ಪ...

ಜು.10 ರಂದು ದೇವಚಳ್ಳ ಗ್ರಾಮ ಸಭೆ

ದೇವಚಳ್ಳ ಗ್ರಾಮದ 2024-25ನೇ ಸಾಲಿನ ಪ್ರಥಮ ಹಂತದ ವಾರ್ಡು ಸಭೆಗಳು ಹಾಗೂ ಗ್ರಾಮ ಸಭೆಗಳನ್ನು ಈ ಕೆಳಗಿನ ದಿನಾಂಕಗಳಂದು ನಡೆಯಲಿದೆ. ವಾರ್ಡ್ 4 ರ ಸಭೆಯ ಜು.8 ರಂದು ಪೂರ್ವಾಹ್ನ ಗಂಟೆ 10-30ಕ್ಕೆ ಕರಂಗಲ್ಲು ಅಂಗನವಾಡಿ ಕೇಂದ್ರದಲ್ಲಿ, ವಾರ್ಡ್ 3 ರ ಸಭೆಯು ಜು.8ರಂದು ಅಪರಾಹ್ನ ಗಂಟೆ 12-00ಕ್ಕೆ ದೇವ ಸ.ಕಿ.ಪ್ರಾ.ಶಾಲೆಯಲ್ಲಿ, ವಾರ್ಡ್ 2 ರ...

ಗೂನಡ್ಕ : ದರ್ಕಾಸ್ ಬಳಿ ತಡೆಗೋಡೆ ಕುಸಿತ

ದ. ಕ ಸಂಪಾಜೆ ವ್ಯಾಪ್ತಿಯಲ್ಲಿನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೂನಡ್ಕದ ದರ್ಕಾಸ್ ಮನೆಯ ತಡೆಗೋಡೆ ಕುಸಿದ ಘಟನೆ ಸಂಭವಿಸಿದೆ. ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಭಾರತಿಯವರ ಮನೆಯ ತಡೆಗೋಡೆ ಜರಿದಿದೆ.
Loading posts...

All posts loaded

No more posts

error: Content is protected !!