- Monday
- April 27th, 2026
ಶಾಸಕರ ವಿಶೇಷ ಅನುದಾನದಿಂದ ಮಂಜೂರಾದ 20 ಲಕ್ಷ ರೂ. ಗಳ ಬಾಕಿಲ - ಪೈಕ ಕಾಂಕ್ರೀಟ್ ರಸ್ತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಫೆ.17 ರಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಮೂಕಮಲೆ, ಸದಸ್ಯರಾದ ಜಗದೀಶ್ ಬಾಕಿಲ, ಹಿರಿಯರಾದ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಇದರ ವತಿಯಿಂದ ಗುತ್ತಿಗಾರು ವಲಯದ ಗುತ್ತಿಗಾರು ಪಿ.ಯಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಿನದ ಶಾಲಾ ಶಿಬಿರವನ್ನು ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಎ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ರವರು ಬಣ್ಣದ ಪೇಪರ್...
ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ., ಕೇಂದ್ರ ವಿಟ್ಲ ಇವರ ವತಿಯಿಂದ ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿಕರಿಗೆ ಏಣಿಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ದೇವಚಳ್ಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅಧಿಕಾರಾವಧಿಯ ಕೊನೆಯ ದಿನವಾದ ಫೆ.17 ರಂದು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾರತ ಕೃಷಿ ಅಭಿವೃದ್ಧಿ...
ಸುಳ್ಯದ ಜಟ್ಟಿಪ್ಪಳ್ಳದಲ್ಲಿರುವ ಧೂಮವತಿ ಇಂಡಸ್ಟ್ರೀಸ್ ಮತ್ತು ಪ್ರವೀಣ್ ಗ್ಯಾರೇಜ್ ಬೆಂಕಿಗೆ ಆಹುತಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ರಾತ್ರಿ 12 ರ ವೇಳೆಗೆ ಬೆಂಕಿ ಧೂಮವತಿ ಇಂಡಸ್ಟ್ರೀಸ್ ನಲ್ಲಿ ಬೆಂಕಿ ಕಾಣಿಸಿಕೊಂಡು, ಬಳಿಕ ಸಮೀಪದಲ್ಲಿರುವ ಪ್ರವೀಣ್ ಗ್ಯಾರೇಜ್ ಗೂ ಆವರಿಸಿದೆ. ಸ್ಥಳೀಯರಿಗೆ ವಿಷಯ ತಿಳಿದು ಆಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಂದಿಸಲಾಗಿದೆ.
ದಿನಾಂಕ:18/02/2026 ಬುಧವಾರ*01,🐏ಮೇಷ ರಾಶಿ🐏*🌻, ಇಂದು ಶುಭ ಸಮಯವಾಗಲಿದೆ. ನೀವು ಆಕರ್ಷಣೆಯ ಕೇಂದ್ರಬಿಂದುವಾಗಿ ಉಳಿಯುತ್ತೀರಿ. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ಹೊಸ ವಾಹನ ಖರೀದಿಸುತ್ತೀರಿ. ನಿರುದ್ಯೋಗಿಗಳ ಬಹುದಿನಗಳ ಕನಸು ಈಡೇರಲಿದೆ. ವ್ಯಾಪಾರಗಳು, ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ. ಕೈಗೊಂಡಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಆತ್ಮೀಯರಿಂದ ಶುಭಸುದ್ದಿದೊರೆಯುತ್ತದೆ,ಗಮನಿಸಿ:-ಉದ್ಯೋಗದಲ್ಲಿ ಅಧಿಕಾರಿಗಳೊಂದಿಗಿನ ಚರ್ಚೆಗಳು ಯಶಸ್ವಿಯಾಗುತ್ತವೆ,ಪರಿಹಾರ:-ಈ ದಿನ ಶಿವಾಲಯಕ್ಕೆ ದೀಪದ ಎಣ್ಣೆ ಕೊಡಿ,*02,🐂ವೃಷಭ ರಾಶಿ🐂*🌻,ಇಂದು ಕೆಲಸದ ಸವಾಲುಗಳನ್ನು...
ದೇವಚಳ್ಳ ಗ್ರಾಮದ ಪರ್ಲೆಡಿ - ಅಂಬೇಕಲ್ಲು ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಫೆ.17 ರಂದು ರಸ್ತೆಯ ಫಲಾನುಭವಿ ಹಾಗೂ ಹಿರಿಯರಾದ ಬಾಲಪ್ಪ ನಾಯ್ಕರವರು ಟೇಪ್ ಎಳೆಯುವ ಮೂಲಕ ನೆರವೇರಿಸಿದರು. ಪದ್ಮನಾಭ ಗೌಡ ಅಂಬೆಕಲ್ಲುರವರು ದೀಪ ಬೆಳಗಿ, ನಾರಾಯಣ ನಾಯ್ಕ ಪರ್ಲೆಡಿ ತೆಂಗಿನಕಾಯಿ ಒಡೆದರು. ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ ರಸ್ತೆ ನಿರ್ಮಾಣ...
ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಅದೃಷ್ಟ ಗ್ರಾಹಕರ ಆಯ್ಕೆ ಮಾಡಿ ಬಹುಮಾನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಎ.ಎಸ್.ಐ ಸುಬ್ಬಣ್ಣ ಮಣಿಯಾನ ಮನೆ ಇವರು ಅದೃಷ್ಟ ಗ್ರಾಹಕರ ಆಯ್ಕೆ ನಡೆಸಿಕೊಟ್ಟರು. ಅದೃಷ್ಟ ಗ್ರಾಹಕರಾಗಿ ಆಯ್ಜೆಯಾದ ಶ್ರೀಮತಿ ದನ್ಯಾಮಿಥುನ್ ಪೇರಾಲು, ಜಾಕೆ ನವೀನ್ ಮತ್ತು ಮನೆಯವರು, ಶ್ರೀಮತಿ ಮತ್ತು ಶ್ರೀ ಶೈಲೇಶ್ ಅಂಬೆಕಲ್ಲು, ಚಿನ್ನಮ್ಮ ಬಾಕಿಲ ಇವರಿಗೆ ಸಂಸ್ಥೆಯ...
ಸುಬ್ರಹ್ಮಣ್ಯ ಫೆಬ್ರವರಿ 17 : ಬೆಂಗಳೂರಿನ ರೈಟ್ ಟು ಲೀವ್ ಕೋಟೆ ಫೌಂಡೇಶನ್ ಸಂಸ್ಥೆಯ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೋಮವಾರ ಶಾಲೆಯಲ್ಲಿ ಬ್ಯಾಗ್ ವಿತರಿಸಲಾಯಿತು. ರೈಟ್ ಟು ಲೀವ್ ಕೋಟೆ ಫೌಂಡೇಶನ್ ಸಂಸ್ಥೆಯ ಸಂಯೋಜಕ ಸಿ.ಪ್ರದೀಪ್ ಹಾಗೂ ಸುಳ್ಯ ಕಂಪ್ಯೂಟರ್ ಶಿಕ್ಷಕರಾದ ವೆಂಕಟರಾಜ್ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್...
ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ,ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿ.ಪಂ "ಪಿ.ಯಂ.ಶ್ರೀ" ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ,ರಾಜ್ಯ ಸರಕಾರಿ ನೌಕರರ ಸಂಘ ಸುಳ್ಯ ಘಟಕದ ವತಿಯಿಂದ ಸುಳ್ಯದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಮಕ್ಕಳ ಕಲಿಕೆಗೆ ಪೂರಕವಾಗಿ ನಡೆಸುವ ಗುರಿಯೊಂದಿಗೆ , ಸಮಾಜದ...
ದಿನಾಂಕ:17/02/2026 ಮಂಗಳವಾರ*01,🐏ಮೇಷ ರಾಶಿ🐏*🌻,ವಾಹನ ಖರೀದಿಯ ಪ್ರಯತ್ನಗಳು ,ಫಲನೀಡುತ್ತವೆ.ಉದ್ಯೋಗದಲ್ಲಿ, ಅಧಿಕಾರಿಗಳೊಂದಿಗಿನ ಚರ್ಚೆಗಳಲ್ಲಿ ಸ್ವಲ್ಪ ಪ್ರಗತಿ ಕಂಡುಬರುತ್ತದೆ. ಕೈಗೆತ್ತಿಕೊಂಡ ಕೆಲಸಗಳುಸಕಾಲದಲ್ಲಿಪೂರ್ಣಗೊಳ್ಳುತ್ತವೆಸಂಬಂಧಿಕರು ಮತ್ತು ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳನ್ನು ಸ್ವೀಕರಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ,ಗಮನಿಸಿ:-ನಿರುದ್ಯೋಗ ಪ್ರಯತ್ನಗಳು ವೇಗಗೊಳ್ಳುತ್ತವೆ,ಪರಿಹಾರ:-ಹೆಚ್ಚಿನ ಶುಭಫಲಗಳಿಗೆ ಸೂರ್ಯ ದೇವರಿಗೆ ಅರ್ಗೆ ನೀಡಿ,*02,🐂ವೃಷಭ ರಾಶಿ🐂*🌻,ವೃತ್ತಿಪರ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಕೈಗೊಂಡ ಕಾರ್ಯಗಳಲ್ಲಿಯಶಸ್ವಿಯಾಗುತ್ತೀರಿ. ಆತ್ಮೀಯರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಅಗತ್ಯಕ್ಕೆ...
Loading posts...
All posts loaded
No more posts
