ಸುಳ್ಯ : ಸುಳ್ಯ ತಾಲೂಕು ಯೋಜನಾ ಕಛೇರಿಯಲ್ಲಿ ಗಣಹೋಮ ಹಾಗೂ ಲಕ್ಷ್ಮಿ ಪೂಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಯೋಜನಾ ಕಛೇರಿಯಲ್ಲಿ ಅ.22 ರಂದು ಗಣಹೋಮ, ಲಕ್ಷ್ಮಿ ಪೂಜೆ ಹಾಗೂ ವಾಹನ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ನಾಗೇಶ್.ಪಿ, ಸುಳ್ಯ ತಾಲೂಕಿನ ಎಲ್ಲಾ ವಲಯಗಳ ಮೇಲ್ವಿಚಾರಕರು, ಕಛೇರಿಯ ಹಣಕಾಸು ಪ್ರಬಂಧಕರು, ಸಹಾಯಕ...

ಕವನ : ಬದುಕಲ್ಲೊಂದು ಗೆಲುವಿರಬೇಕು, ಮುಖದಲ್ಲೊಂದು ನಗುವಿರಬೇಕು…

ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು…ಕಷ್ಟ ಕಳೆದ ಮೇಲೆ ಸುಖವು ದೊರಕಲೇಬೇಕು…ಬದುಕು ಎಂದರೆ ಅಲ್ಲಿ ಸವಾಲುಗಳು ಇರಲೇಬೇಕು…ಆ ಸವಾಲುಗಳನ್ನು ಎದುರಿಸುವ ಧೈರ್ಯ ನಮ್ಮಲ್ಲಿ ತುಂಬಿರಬೇಕು…ಸೋಲು ಕಲಿಸಿದ ಪಾಠವ ನಾವು ಕಲಿಯಲೇಬೇಕು…ಸಾವಿರ ಬಾರಿ ಸೋತರೂ ಕೊನೆಗೆ ಗೆಲ್ಲಲೇಬೇಕು…ಗೆಲುವಿನ ಮೌಲ್ಯವ ಅರಿತು ಮುಂದೆ ನಡೆಯಲೇಬೇಕು…ಸೋತರೂ ಗೆದ್ದರೂ ಮುಖದಲ್ಲೊಂದು ನಗುವಿರಬೇಕು…ಬದುಕಿನ ಪ್ರತಿ ಹೆಜ್ಜೆಯಲ್ಲೂ ಛಲವಿರಬೇಕು…ಸೋಲಿಗೂ ಸೋಲಿಸಲಾಗದ ರೀತಿ ಬೆಳೆಯಲೇಬೇಕು…ಗೆಲುವಿನ ಶಿಖರವ...
Ad Widget

ಗೂಡುದೀಪ ರಚಿಸಿ ಜಾಗೃತಿ ಮೂಡಿಸಿದ ಅಡ್ಕಾರಿನ ವೈಫೈ ಗೆಳೆಯರ ಬಳಗ

ತುಳುನಾಡು ಹಲವು ಆಚಾರ, ವಿಚಾರ ನಂಬುಗೆಗಳನ್ನು ಹೊತ್ತು‌ ನಿಂತ ನೆಲ. ಇಲ್ಲಿನ ಹಿರಿಯರು ಪರಿಸರದ ಪ್ರತಿಯೊಂದರಲ್ಲೂ ದೈವತ್ವ ಕಾಣುವ ಕೆಲಸ ಬಹಳ ಶ್ರದ್ಧೆಯಿಂದ ಮಾಡಿಕೊಂಡು ಬಂದು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುತ್ತಾ ಬಂದಿರುತ್ತಾರೆ. ಹಿರಿಯರ ನಂಬಿಕೆಯನ್ನು ಮುಂದಿಟ್ಟುಕೊಂಡು ಇಂದಿನ ಯುವ ಪೀಳಿಗೆ ಭರವಸೆಯ ಹೆಜ್ಜೆ ಇಡುತ್ತಿದೆ. ತುಳುನಾಡ ಸಂಸ್ಕೃತಿ ಅನನ್ಯ ಅದ್ಭುತ, ಇಂತಹ ಮಣ್ಣಿನ ಸೊಗಡಿನ...

ರೋಟರಿ ಕ್ಲಬ್ ವತಿಯಿಂದ ಗಾನ ಕುಂಚ ಕಾರ್ಯಕ್ರಮ

ಕಲೆಯನ್ನು ಆಸ್ವಾದಿಸುವುದು ಹಾಗೂ ಪ್ರೋತ್ಸಾಹಿಸುವುದು ಜೀವನದಲ್ಲಿ ಸಂತೃಪ್ತಿಯನ್ನು ಹಾಗೂ ನೆಮ್ಮದಿಯನ್ನು ನೀಡುತ್ತದೆ . ಈ ಕಾರ್ಯ ರೋಟರಿ ಸ್ನೇಹ ಸಂಭ್ರಮ ಗಾನ ಕುಂಚ ಕಾರ್ಯಕ್ರಮದಿಂದ ಆಗಿದೆ ಎಂದು ಲಯನ್ ಮಾಜಿ ರಾಜ್ಯಪಾಲರಾದ ಎಂ ಬಿ ಸದಾಶಿವ ಹೇಳಿದರು. ಅವರು ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ನಡೆದ ಸ್ನೇಹ ಸಂಭ್ರಮ...

ಕೊಲ್ಲಮೊಗ್ರ : ಮದ್ಯಮುಕ್ತ ಗ್ರಾಮಕ್ಕಾಗಿ ದೈವಗಳ ಮೊರೆ ಹೋದ ಜನತೆ

ಕಳೆದ 18 ವರುಷಗಳಿಂದ ಮದ್ಯಮುಕ್ತವಾಗಿ ನೆಮ್ಮದಿಯಿಂದ ಇದ್ದ ಕೊಲ್ಲಮೊಗ್ರು ಗ್ರಾಮದಲ್ಲಿ ಮತ್ತೆ ವೈನ್ ಶಾಪ್ ಆರಂಭವಾಗಿರುವುದಕ್ಕೆ ಪರ ವಿರೋಧ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಗ್ರಾಮದ ಜನರಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಗೊತ್ತಿಲ್ಲದ್ದೆ ಏಕಾ ಏಕಿ ಮದ್ಯದಂಗಡಿ ತೆರೆದಿರುವುದು ಮದ್ಯ ವಿರೋಧಿ ಹೋರಾಟ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ. ಮದ್ಯ ವಿರೋಧಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಗ್ರಾಮದ ಕಾರ್ಣಿಕ...

ಗುತ್ತಿಗಾರು : ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ನ ಶಾಖೆ ಶುಭಾರಂಭ

ಸುಳ್ಯ ಮತ್ತು ಕಲ್ಲುಗುಂಡಿಯಲ್ಲಿ ಕಾರ್ಯಚರಿಸುತ್ತಿರುವ ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಇದರ ಇನ್ನೊಂದು ಸಂಸ್ಥೆ ಗುತ್ತಿಗಾರಿನ ನಿವೇದಿತಾ ಸಂಕೀರ್ಣದಲ್ಲಿ ಶ್ರೀ ಮಂಗಳಾ ಎಂಟರ್ ಪ್ರೈಸಸ್ ಅ.26 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಮಹಾಬಲೇಶ್ವರ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಮುತ್ತಪ್ಪ ತಿರುವಪ್ಪ ದೇವಸ್ಥಾನದ...

ಕಷ್ಟ ಕರಗಲಿ… ಬಾಳು ಬೆಳಗಲಿ…

ಅಂಧಕಾರವನ್ನು ಹೊಡೆದೋಡಿಸಿ ಬೆಳಕನ್ನು ತರುವ ಹಬ್ಬ. ನೋವನ್ನು ಖುಷಿಯನ್ನು ತರುವ ಹಬ್ಬ... ಅಜ್ಞಾನವೆಂಬ ಪರಿವನ್ನು ಕಳೆದು ಸುಜ್ಞಾನವೆಂಬ ಜ್ಞಾನ ದೀವಿಗೆಯನ್ನು ತರುವ ಹಬ್ಬ. ಹಣತೆಗಳ ಹಬ್ಬ ಮತ್ತೆ ಬಂದಿದೆ. ಮತ್ತೆ ಸಂಭ್ರಮ ತಂದಿದೆ. ಮನೆಮನಗಳಲ್ಲಿ ಹರ್ಷವನ್ನು ತುಂಬುವ ಹಬ್ಬ. ದೀಪಾವಳಿ ಬರಿ ಹಬ್ಬವಲ್ಲ... ನಮ್ಮ ಸಂಸ್ಕೃತಿಯ ಪರಂಪರೆಯನ್ನು ಸಾರವನ್ನು ಇನ್ನಷ್ಟು ಹುರುಪು ತುಂಬುವ ಹಬ್ಬವಾಗಿದೆ. ಅದರಲ್ಲೂ...

ವಳಲಂಬೆ : ದೀಪಾವಳಿ ಅಂಗವಾಗಿ ಬಲಿಯೇಂದ್ರ ಪೂಜೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ನರಕ ಚತುರ್ದಶಿಯಂದು ಬಲಿಯೆಂದ್ರ ಪೂಜೆ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ,ಕೆ ,ಬೆಳ್ಯಪ್ಪ ಗೌಡ, ಸದಸ್ಯರಾದ ಡಿ. ಯಂ. ರಾಮಣ್ಣ ಗೌಡ, ವಿ. ಪರಮೇಶ್ವರ ಭಟ್, ಪದ್ಮನಾಭ ದಂಬೆಕೊಡಿ, ಕೆ. ಲಿಂಗಪ್ಪ ನಾಯ್ಕ್ ಕಾಜಿಮಡ್ಕ , ಮತ್ತು ವೇದಮೂರ್ತಿ ಮಹಾಬಲೇಶ್ವರ ಭಟ್ , ರಘುರಾಮ...

ಕೊಲ್ಲಮೊಗ್ರು ಗ್ರಾಮ ಪಂಚಾಯತು ವಿಶೇಷ ಸಭೆ

ಕೊಲ್ಲಮೊಗ್ರು ಗ್ರಾಮ ಪಂಚಾಯತು ಸಭಾಂಗಣದಲ್ಲಿ, ಕೊಲ್ಲಮೊಗ್ರು ಗ್ರಾಮ ಪಂಚಾಯತು ವ್ಯಾಪ್ತಿಯ ಕೊಲ್ಲಮೊಗ್ರು ಗ್ರಾಮದಲ್ಲಿ ಪ್ರಾರಂಭವಾಗಿರುವ ಮಧ್ಯ ಮಾರಾಟ ಕೇಂದ್ರದ ಬಗ್ಗೆ, ಚರ್ಚಿಸಲು ವಿಶೇಷ ಸಭೆಯನ್ನು ಅ.25 ರಂದು ಗ್ರಾಮ ಪಂಚಾಯತು ಅಧ್ಯಕ್ಷರಾದ ಉದಯ ಕೊಪ್ಪಡ್ಕ ನೇತೃತ್ವದಲ್ಲಿ ನಡೆಸಲಾಯಿತು. ಗ್ರಾಮ ಪಂಚಾಯತು ಸದರಿ ಮದ್ಯ ಮಾರಾಟ ಕೇಂದ್ರ ನಡೆಸಲು ಯಾವುದೇ ಪರವಾನಿಗೆ ಅಥವಾ ನಿರಾಕ್ಷೇಪಣಾ ಪತ್ರ ನೀಡಿಲ್ಲ...

ನಂದಗೋಕುಲ(ರಿ.) ಟ್ರಸ್ಟ್ ವತಿಯಿಂದ ಬಡ ಕುಟುಂಬಕ್ಕೆ ಧನಸಹಾಯ

ನಂದಗೋಕುಲ(ರಿ.) ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಪಂಜಿಗುಡ್ಡೆಯಲ್ಲಿ ತೀರಾ ಬಡತನ ಹಾಗೂ ಅನೇಕ ವರ್ಷದಿಂದ ಆರೋಗ್ಯ ಸಮಸ್ಯೆ ಇರುವ ಕುಶಾಲಪ್ಪ ರವರ ಕುಟುಂಬದವರಿಗೆ 25000 ರೂ.ಗಳ ಧನಸಹಾಯ ಮಾಡಲಾಯಿತು. ಈ ಸಂದರ್ಭ ಬನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗೀತಾ, ಸದಸ್ಯರಾದ ರಮಣಿ ಗಾಣಿಗ ಹಾಗೂ ನಂದಗೋಕುಲ ಟ್ರಸ್ಟ್ ಸಂಘದ ಅಧ್ಯಕ್ಷರಾದ ಕಾರ್ತಿಕ್, ಕಾರ್ಯದರ್ಶಿಯರಾದ ಲಿಖಿತಾ...
Loading posts...

All posts loaded

No more posts

error: Content is protected !!