Ad Widget

ಕಾಂತಮಂಗಲ ಕೊಲೆ ಪ್ರಕರಣ ಪೋಲಿಸ್ ವರಿಷ್ಠಾಧಿಕಾರಿ ಭೇಟಿ, ವಿಧಿ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

ಸುಳ್ಯ: ಕಾಂತಮಂಗಲ ಶಾಲೆಯ ಭೋಜನ ಕೊಠಡಿಯ ಮುಂಭಾಗದಲ್ಲಿ ಅಪರಿಚಿತ ವ್ಯಕ್ತಿಯೋರ್ವರವರನ್ನು ಕೊಲೆಗೈದ ರೂಪದಲ್ಲಿ ಶವ ಪತ್ತೆಯಾಗಿದ್ದು ಈ ಕುರಿತು ಇದೀಗ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆಗಮಿಸಿ ತನಿಖೆ ಕೈ ಗೊಂಡರು . ಇದೀಗ ಸ್ಥಳಕ್ಕೆ ವಿಧಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರೀಕ್ಷೆಗಳನ್ನು ನಡೆಸುತ್ತಿದ್ದು ತನಿಖೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ ಬಿ , ಎ ಎಸ್ ಪಿ ರಾಜೇಂದ್ರ ಡಿ ಎಸ್ , ಡಿ ವೈ ಎಸ್ ಪಿ ಅರುಣ್ ನಾಗೇ ಗೌಡ , ಎ ಡಿ ವೈ ಎಸ್ ಪಿ ರಾಜೇಂದ್ರ ಡಿ ಎಸ್ , ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ , ಅಧಿಕಾರಿಗಳಾದ ಮಹೇಶ್ ಪೂಜಾರ್ , ಸತೀಶ್ ಜೆ ಜೆ ಪುತ್ತೂರು ನಗರ ಠಾಣೆ ಸೇರಿದಂತೆ ಅಧಿಕಾರಿಗಳ ದಂಡೆ ಇಲ್ಲಿ ನೆರೆದಿದ್ದು ತನಿಖೆ ಮುಂದು ವರೆದಿದೆ.

Related Posts

error: Content is protected !!