ವಳಲಂಬೆ : ಗಣೇಶೋತ್ಸವ ಸಮಿತಿ ರಚನೆ ; ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿ ರವೀಂದ್ರ ಹೊಸೊಳಿಕೆ amarasuddi - July 26, 2022 at 10:54 0 Tweet on Twitter Share on Facebook Pinterest Email ವಳಲಂಬೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆ ಜು. 24 ರಂದು ದೇವಸ್ಥಾನದ ವಠಾರದಲ್ಲಿ. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ. ಅಧ್ಯಕ್ಷರಾಗಿ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿಯಾಗಿ ರವೀಂದ್ರ ಹೊಸೊಳಿಕೆ, ಖಜಾಂಜಿಯಾಗಿ ಲೋಹಿತ್ ಚೈಪೆ ಯವರನ್ನು ಆಯ್ಕೆ ಮಾಡಲಾಯಿತು. , Share this:WhatsAppTelegramTweetPrintEmailPostLike this:Like Loading...