ಮಡಪ್ಪಾಡಿಯ ಮಹಾತ್ಮಾ ಗಾಂಧಿ ಗ್ರಾಮ ಸೇವಾ ತಂಡದ 231ನೇ ಶ್ರಮದಾನ ಇಂದು ನಡೆಸಲಾಯ್ತು. ಮಡಪ್ಪಾಡಿ ಸೊಸೈಟಿ ಬಳಿ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಮಳೆಗಾಲದಲ್ಲಿ ತೊಳೆದುಕೊಂಡು ಬಂದು ಶೇಖರಣೆ ಆಗಿದ್ದ ಹೊಯಿಗೆ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಲಾಯ್ತು.
ಮಡಪ್ಪಾಡಿಯ ಮಹಾತ್ಮಾ ಗಾಂಧಿ ಗ್ರಾಮ ಸೇವಾ ತಂಡದ 231ನೇ ಶ್ರಮದಾನ ಇಂದು ನಡೆಸಲಾಯ್ತು. ಮಡಪ್ಪಾಡಿ ಸೊಸೈಟಿ ಬಳಿ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಮಳೆಗಾಲದಲ್ಲಿ ತೊಳೆದುಕೊಂಡು ಬಂದು ಶೇಖರಣೆ ಆಗಿದ್ದ ಹೊಯಿಗೆ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಲಾಯ್ತು.
06.03.2026 e paper
e paper 16.01.2026