ವಿಕ್ರಮ ಯುವಕ ಮಂಡಲ ಬಳ್ಪ ಹಾಗೂ ಶ್ರೀ ಧರ್ಮ ಶಾಸ್ತವು ಭಜನಾ ಮಂಡಳಿ ಬಳ್ಪ
ಇವುಗಳ ಜಂಟಿ ಆಶ್ರಯದಲ್ಲಿ 17 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯನ್ನು ಸಾಂಕೇತಿಕವಾಗಿ ವಿಕ್ರಮ ಯುವಕ ಮಂಡಲದ ವಠಾರದಲ್ಲಿ ಆಚರಿಸಲಾಯಿತು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಳ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭಜನಾ ಮಂಡಳಿ ಪೂರ್ವಧ್ಯಕ್ಷರಾದ ಚಂದ್ರಕಾಂತ ಎಂ.ಎಂ. ಹಾಗೂ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
- Sunday
- September 22nd, 2024