Ad Widget

ನಾಲ್ಕೂರು : ಶ್ರಮದಾನ – ರಸ್ತೆ ದುರಸ್ತಿ

ನಾಲ್ಕೂರು ಶಿರಾಡಿ ದೈವಸ್ಥಾನದ ರಸ್ತೆ , ಕಲ್ಲಾಜೆ, ಅಂಬೆಕಲ್ಲು, ಹಲ್ಗುಜಿ ರಸ್ತೆ ಶ್ರಮದಾನ ಜು‌.2 ರಂದು ನಡೆಯಿತು. ಈ ಸಂದರ್ಭದಲ್ಲಿ ಮೇಘನ್ ಕಲ್ಲಾಜೆ, ಸುಬ್ರಹ್ಮಣ್ಯ ಪಾಲ್ತಾಡು, ಸತೀಶ್ ಹಲ್ಗುಜಿ ಶಿವಪ್ರಸಾದ್ ಹಲ್ಗುಜಿ, ರಾಮಚಂದ್ರ ಕಲ್ಲಾಜೆ, ಪುರುಷೋತ್ತಮ ಪುನೇರಿ, ನಾಗೇಶ್ ಮಣಿಯಾನ ಮನೆ, ಪ್ರಶಾಂತ್ ಅಂಬೆಕಲ್ಲು, ಷಣ್ಮುಖ ಅಂಬೆಕಲ್ಲು, ಮನೋಜ್ ದೇರಪಜ್ಜನ ಮನೆ, ಕುಶಾಲಪ್ಪ ಗೌಡ ಅಂಬೆಕಲ್ಲು, ಏಕಲವ್ಯ ಅಂಬೆಕಲ್ಲು, ಗಂಗಾಧರ ಮಣಿಯಾನ ಮನೆ, ದಯಾನಂದ ಹಲ್ಗುಜಿ, ಉಮೇಶ್ ಹಲ್ಗುಜಿ, ದಿಶಾ ನೆಲ್ಲಿಪುಣಿ, ಸೀತಾಲಕ್ಷ್ಮಿ ಹಲ್ಗುಜಿ, ನಳಿನಿ ಹಲ್ಗುಜಿ, ಜೀವಿಣಿ ಹಲ್ಗುಜಿ ಉಪಸ್ಥಿತರಿದ್ದರು. ಈ ಶ್ರಮದಾನಕ್ಕೆ ಗ್ರಾ.ಪಂ.ಸದಸ್ಯ ವಿಜಯ ಕುಮಾರ್ ಚಾರ್ಮತ ಹಾಗೂ ಮಹಾಲಿಂಗೇಶ್ವರ ಭಟ್ ಅಂಬೆಕಲ್ಲು ಸಹಕರಿಸಿದರು.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!