ದೇವರಕೊಲ್ಲಿ ಸಮೀಪ ಬೈಕ್ ಸ್ಕಿಡ್ ಆಗಿ ಇಬ್ಬರು ಗಾಯಗೊಂಡ ಘಟನೆ ಜೂ.17 ರಂದು ವರದಿಯಾಗಿದೆ. ಕಲ್ಲುಗುಂಡಿ ಹೊರಠಾಣೆಯ ಪೋಲೀಸ್ ಸಿಬ್ಬಂದಿಯ ಕೈಗೆ ಹೆಚ್ಚಿನ ಗಾಯವಾಗಿದೆ. ಹಾಗೂ ಹೋಮ್ ಗಾರ್ಡ್ ಗಿರಿಧರ ಅವರಿಗೂ ಗಾಯಗಳಾಗಿದ್ದು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವರಕೊಲ್ಲಿ ಸಮೀಪ ಬೈಕ್ ಸ್ಕಿಡ್ ಆಗಿ ಇಬ್ಬರು ಗಾಯಗೊಂಡ ಘಟನೆ ಜೂ.17 ರಂದು ವರದಿಯಾಗಿದೆ. ಕಲ್ಲುಗುಂಡಿ ಹೊರಠಾಣೆಯ ಪೋಲೀಸ್ ಸಿಬ್ಬಂದಿಯ ಕೈಗೆ ಹೆಚ್ಚಿನ ಗಾಯವಾಗಿದೆ. ಹಾಗೂ ಹೋಮ್ ಗಾರ್ಡ್ ಗಿರಿಧರ ಅವರಿಗೂ ಗಾಯಗಳಾಗಿದ್ದು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
