ಬೆಳ್ಳಾರೆ : ಶುದ್ಧ ನೀರು ವಿತರಣಾ ಕೇಂದ್ರದ ನೀರಿನ ಟ್ಯಾಂಕ್ ಒಡೆದು ಎರಡು ತಿಂಗಳು ಕಳೆದರೂ ದುರಸ್ತಿಗೊಳಿಸದ ಗ್ರಾಮ ಪಂಚಾಯತ್ ; ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು

ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಧೀನದಲ್ಲಿರುವ ಬೆಳ್ಳಾರೆಯ ಶುದ್ಧ ಕುಡಿಯುವ ನೀರು ವಿತರಣಾ ಕೇಂದ್ರದ ಟ್ಯಾಂಕ್ ಶುದ್ಧೀಕರಣ ವ್ಯವಸ್ಥೆಯಿಂದ ಉಂಟಾದ ಒತ್ತಡದಿಂದಾಗಿ ಎರಡು ತಿಂಗಳ ಹಿಂದೆ ಒಡೆದು ಹೋಗಿದ್ದು, ಇನ್ನೂ ದುರಸ್ತಿಗೊಂಡಿಲ್ಲ ಎಂದು ತಿಳಿದುಬಂದಿದೆ. ಫಲಾನುಭವಿಗಳಿಂದ ಇಪ್ಪತ್ನಾಲ್ಕು ಲೀಟರ್ ಗೆ ಐದು ರೂಪಾಯಿಯಂತೆ ಗ್ರಾಮ ಪಂಚಾಯತ್ ಹಣ ಪಡೆದುಕೊಳ್ಳುತ್ತಿದ್ದು, ಫಲಾನುಭವಿಗಳಿಗೆ ಶುದ್ಧ ಕುಡಿಯುವ...

ಸುಳ್ಯ : ಗುಡುಗು ಸಹಿತ ಮಳೆ – ಕೈ ಕೊಟ್ಟ ಕರೆಂಟ್

ಬಿಸಿಲ ಬೇಗೆಯಿಂದ ಬಳಲಿದ್ದ ಸುಳ್ಯ ತಾಲೂಕಿನಾದ್ಯಂತ ಇಂದು ಮಳೆ ತಂಪೆರಗಿದೆ.‌ ಈ ಬಾರಿ ಮಾನ್ಸೂನ್ ಆರಂಭಕ್ಕೂ ಮುನ್ನ ಕಡಿಮೆ ಮಳೆ ಸುರಿದ ಹಿನ್ನೆಲೆಯಲ್ಲಿ ಬಿಸಿಲ ಧಗೆ ಜಾಸ್ತಿಯಾಗಿತ್ತು. ಮಳೆಯ ಆರಂಭವಾದಂತೆ ವಿದ್ಯುತ್ ಕೈ ಕೊಟ್ಟಿದ್ದು ಸುಳ್ಯಕ್ಕಿಂದು ಕತ್ತಲೆ ಭಾಗ್ಯ ಗ್ಯಾರಂಟಿಯೆನ್ನಲಾಗಿದೆ.‌ ಮಳೆ ಹನಿ ಬೀಳುತ್ತಿದ್ದಂತೆ ಸುಳ್ಯಕ್ಕೆ ಆಗಮಿಸುವ 33 ಕೆ.ವಿ.ವಿದ್ಯುತ್ ಕಡಿತಗೊಂಡಿದೆ.
Ad Widget

ಇಂದಿನ(ಮೇ 08) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಒಣ ಕೊಕ್ಕೋ ಮತ್ತು ರಬ್ಬರ್ ಧಾರಣೆಯಲ್ಲಿ ಏರಿಕೆ ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 08 ಮೇ 2026ವಾರ : ಶುಕ್ರವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 08) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 445 ರಿಂದ...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 959196919ದಿನಾಂಕ:08/05/2026 ಶುಕ್ರವಾರ*01,🐏ಮೇಷರಾಶಿ🐏*📃,ಈ ರಾಶಿಯವರಿಗೆ ಈ ದಿನದಂದು ದೇವರ ಆಶೀರ್ವಾದದಿಂದ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲವು ಸ್ಥಗಿತಗೊಂಡ ವ್ಯಾಪಾರ ಯೋಜನೆಗಳನ್ನು ಸಮಯಕ್ಕೆಪೂರ್ಣಗೊಳಿಸಬೇಕಾಗುತ್ತದೆ, ಇಲ್ಲದಿದ್ದರೆ ಅವರು ನಿಮಗೆ ಸಮಸ್ಯೆಗಳನ್ನು ತರಬಹುದು. ಯಾವುದೇ ಆರೋಗ್ಯ ಸಮಸ್ಯೆ ನಿಮ್ಮನ್ನು ಸುತ್ತುವರೆದಿದ್ದರೆ, ಇಂದು ಅದುಸಾಕಷ್ಟುಸುಧಾರಿಸುತ್ತದೆ. ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿಭಾಗವಹಿಸುವ. ಅವಕಾಶವನ್ನು...
error: Content is protected !!