Ad Widget

ಬೆಳ್ಳಾರೆ ವಲಯ ಕಾಂಗ್ರೇಸ್ ಚುನಾವಣ ಪ್ರಚಾರ ಕಛೇರಿ ಉದ್ಘಾಟಣೆ


ಮಾ.30ರ ಶನಿವಾರ ಮದ್ಯಾಹ್ನ  1 ಘಂಟೆಗೆ ಸರಿಯಾಗಿ ಬೆಳ್ಳಾರೆಯ ಕಲ್ಪವ್ರಕ್ಷ ಆರ್ಕೆಡ್ ನಲ್ಲಿ ಕಾಂಗ್ರೇಸ್ ಚುನಾವಣ ಪ್ರಚಾರ ಕಛೇರಿ ಉದ್ಘಾಟಣೆ ನಡೆಯಲಿದೆ. ಈ ಸಮಾರಂಭಕ್ಕೆ ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯಮತ್ತು ಜಿಲ್ಲಾ , ತಾಲೂಕಿನ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಾಂಗ್ರೇಸ್ ಪಕ್ಷದ ನಾಯಕರು ಕಾರ್ಯಕತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕಾಗಿ ಬೆಳ್ಳಾರೆ ವಲಯ ಕಾಂಗ್ರೇಸ್ ಮೂಲಗಳು ತಿಳಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!