Ad Widget

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ತುರ್ತು ಆರೋಗ್ಯ ನಿಧಿ ವಿತರಣೆ.

ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ಇದರ ವತಿಯಿಂದ ಶಶಿಕಾಂತ ನಾವೂರು ಇವರು ಅಪಘಾತವೊಂದರಲ್ಲಿ ತಲೆ ಹಾಗೂ ಕೈ ಭಾಗಗಳಿಗೆ ತೀವ್ರ ತರದಲ್ಲಿ ಆಘಾತವಾಗಿ ಹಾಸಿಗೆ ಹಿಡಿದಿದ್ದು ಇವರ ಶುಶ್ರೂಷೆಗೆ ಈ ಹಿಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ನೇರ ಖಾತೆಗೆ ಜಮೆಮಾಡಲು ಮನವಿ ಮಾಡಿದ್ದು ಇದೀಗ ಸಂಘದ ಸದಸ್ಯರ ಕೈಯಲ್ಲಿ ನಗದು ರೂಪದಲ್ಲಿ ನೀಡಿದ ಆರೋಗ್ಯ ನಿಧಿಯ ಮೊತ್ತವನ್ನು ಶಶಿಕಾಂತ್ ರವರ ಮನೆಗೆ ತೆರಳಿ ನೀಡಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ , ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ , ಸದಸ್ಯರಾದ ರಾಧಾಕೃಷ್ಣ ಬೇರ್ಪಡ್ಕ , ಆಂತರಿಕ ಲೆಕ್ಕ ಪರಿಶೋಧಕರು ಮತ್ತು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಮಾಹಾಲಿಂಗ ಭಾಜರತೊಟ್ಟಿ ಉಪಸ್ಥಿತರಿದ್ದರು . ಅಲ್ಲದೆ ಇವರ ಆರೋಗ್ಯ ಸುಧಾರಣೆಗೆ ಇನ್ನಷ್ಟು ಸಮಯ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇವರಿ ಆರ್ಥಿಕ ಸಹಾಯ ಮಾಡಬೇಕೆಂದು ಸಮುದಾಯ ಭಾಂಧವರು ಮತ್ತು ಸಮಾಜದ ಜೊತೆ ಕೇಳಿಕೊಂಡಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!