Ad Widget

ಕಂದ್ರಪ್ಪಾಡಿ ಕ್ಷೇತ್ರ ವೈಭವ ಭಕ್ತಿಗೀತೆ ಬಿಡುಗಡೆ

ತುಳುನಾಡಿನ ಪ್ರಸಿದ್ಧ ದೈವಾರಾಧನೆ ಕೇಂದ್ರವಾದ ಶ್ರೀ ಕ್ಷೇತ್ರ ಕಂದ್ರಪ್ಪಾಡಿಯ ‘ಕಂದ್ರಪ್ಪಾಡಿ ಕ್ಷೇತ್ರ ವೈಭವ’ ಎಂಬ ಭಕ್ತಿ ಗೀತೆಯನ್ನು ಮಾರ್ಚ್ ಹತ್ತರಂದು ಶ್ರೀ ಕ್ಷೇತ್ರ ಕಂದ್ರಪ್ಪಾಡಿಯಲ್ಲಿ ಬಿಡುಗಡೆಗೊಳಿಸಲಾಯಿತು.ಈ ಭಕ್ತಿ ಗೀತೆಯನ್ನು ಶ್ರೀ ರಾಜ್ಯದೈವ ಪುರುಷದೈವ ದೈವಸ್ಥಾನ ಕಂದ್ರಪ್ಪಾಡಿ ಇದರ ಮುಕ್ತೇಶ್ವರರಾದ ಶ್ರೀ ಕಾಳಿಕಾ ಪ್ರಸಾದ್ ಮುಂಡೋಡಿ ಇವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.ಈ ಭಕ್ತಿ ಗೀತೆಯೂ ನಿರಂಜನ್ ಕಡ್ಲಾರು ಸಾಹಿತ್ಯದಲ್ಲಿ,ಮಿಥುನ್ ರಾಜ್ ವಿದ್ಯಾಪುರ ಸಂಗೀತದಲ್ಲಿ, ಶಶಿಧರ್ ಮಾವಿನಕಟ್ಟೆರವರ ಕಂಠಸಿರಿಯಲ್ಲಿ ಹಾಗೂ ಅಂಕಿತಾ ಆಚಾರ್ಯ ಕಡ್ಲಾರು ಮತ್ತು ಸ್ವಪ್ನ ಪ್ರದೀಪ್ ಎಣ್ಮೂರು ಇವರ ಸಹಗಾಯನದೊಂದಿಗೆ, ಇಂಧುದರ್ ಹಳೆಯಂಗಡಿಯವರ ಸಂಕಲನದಲ್ಲಿ ಮೂಡಿಬಂದಿದೆ. ಇದು N A TIMES ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!