Ad Widget

ಕಳಂಜ ಗ್ರಾಮ ಪಂಚಾಯತಿಯ ತಿರುಮಲೇಶ್ವರ ಎಂ ಗ್ರೇಡ್ – 2 ಕಾರ್ಯದರ್ಶಿಯಾಗಿ ಭಡ್ತಿ

ಕಳಂಜ ಗ್ರಾಮ ಪಂಚಾಯತಿನಲ್ಲಿ 24 ವರ್ಷಗಳಿಂದ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ತಿರುಮಲೇಶ್ವರ ಎಂ ಇವರು ಗ್ರೇಡ್ - 2 ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಭಡ್ತಿ ಹೊಂದಿದ್ದಾರೆ. ಗ್ರೇಡ್ - 2 ಕಾರ್ಯದರ್ಶಿಯಾಗಿ ಇವರು ಐವರ್ನಾಡು ಗ್ರಾಮ ಪಂಚಾಯತಿಗೆ ನೇಮಕಗೊಂಡಿರುತ್ತಾರೆ. ಇವರು ಕಳಂಜ ಗ್ರಾಮದ ಚಿನ್ನಪ್ಪ ಗೌಡ ಮುಂಡುಗಾರು ಮತ್ತು ದಿ|ಲೀಲಾವತಿ ಯವರ ಪುತ್ರ.

ಕಾಂಕ್ರಿಟೀಕರಣಗೊಂಡ ಕಾವಿನಮೂಲೆ ಪಾಟಾಜೆ ರಸ್ತೆ ಉದ್ಘಾಟನೆ ನೆರವೇರಿಸಿದ ಸಚಿವ ಅಂಗಾರ

ಸುಮಾರು 50 ಲಕ್ಷ ಮಾನ್ಯ ಸಚಿವರ ಅನುದಾನ ಮತ್ತು 1ಲಕ್ಷ ಗ್ರಾಮ ಪಂಚಾಯತ್ ಅನುದಾನದಿಂದ ಕಾವಿನಮೂಲೆ ಪಾಟಾಜೆ ರಸ್ತೆ ಕಾಂಕ್ರಿಟೀಕರಣದ ಲೋಕಾರ್ಪಣೆ ಮತ್ತು ಧನ್ಯತಾ ಸಮಾರಂಭವು ಕಾವಿನಮೂಲೆ ನಂದನ ಫಾರ್ಮ್ ನಲ್ಲಿ ನಡೆಯಿತು.ಲೋಕ ರ್ಪಣೆ ಗೊಳಿಸಿ , ಧನ್ಯತಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಸರಕಾರವು ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಗೆ ಹೆಚ್ಚಿನ ಒತ್ತು...
Ad Widget

ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಲೋಕಾರ್ಪಣೆ

ದ.ಕ.ಜಿಲ್ಲಾ ಪೊಲೀಸ್ ಘಟಕ ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಮಾ.13 ರಂದು ನಡೆಯಿತು. ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಿ,ಬಳಿಕ ಸಭಾಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿ ದೀಪ ಪ್ರಜ್ವಲನೆ ಮಾಡಿದರು. ಇತ್ತೀಚಿನ ದಿನದಲ್ಲಿ ವಿದ್ಯಾವಂತರು ಜಾಸ್ತಿಯಾದಂತೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಪೊಲೀಸ್ ಠಾಣೆಗಳು ಕೂಡ ಜಾಸ್ತಿಯಾಗುತ್ತಿದೆ.ಪ್ರಕರಣಗಳು ಕಮ್ಮಿಯಾಗಬೇಕು.ಪ್ರತಿಯೊಬ್ಬರು ಪ್ರೀತಿ...

ಗುತ್ತಿಗಾರಿನಲ್ಲಿ ಶ್ರೀ ಮಂಜುನಾಥ ಫ್ಲೈವುಡ್ & ಗ್ಲಾಸ್ ವರ್ಕ್ ಶುಭಾರಂಭ

ಗುತ್ತಿಗಾರಿನ ಪಿಪಿಜಿ ಕಾಂಪ್ಲೆಕ್ಸ್‌ನಲ್ಲಿ ಸುಬ್ರಹ್ಮಣ್ಯ ಕಡ್ತಲ್‌ಕಜೆ ಮಾಲಕತ್ವದ ಶ್ರೀ ಮಂಜುನಾಥ ಪ್ಲೈವುಡ್ & ಗ್ಲಾಸ್ ವರ್ಕ್ ಮಾ.10 ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಪೂಜಾ ಕಾರ್ಯಕ್ರಮದೊಂದಿಗೆ ನೂತನ ಸಂಸ್ಥೆ ಶುಭಾರಂಭಗೊಂಡಿತು. ಗುತ್ತಿಗಾರು ಗ್ರಾ.ಪಂ. ಸದಸ್ಯ ವೆಂಕಟ್ ವಳಲಂಬೆ ದೀಪ ಬೆಳಗಿಸಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಭರತ್ ಮುಂಡೋಡಿ, ವರ್ತಕ ಸಂಘದ ಅಧ್ಯಕ್ಷ ಶಿವರಾಮ...

ಕಥೆ : ಸಮಯ ಬದುಕನ್ನೇ ಬದಲಾಯಿಸುತ್ತದೆ…

ಅದೊಂದು ಸಮಯವಿತ್ತು ಅವನ ಬಳಿ ಎಲ್ಲವೂ ಇತ್ತು, ಎಲ್ಲರೂ ಇದ್ದರು. ಆದರೆ ಸಮಯ ತನ್ನ ದಿಕ್ಕನ್ನು ಬದಲಿಸಿತು, ಸಮಯದ ದಿಕ್ಕು ಬದಲಾದಂತೆ ಅವನ ಬದುಕು ಸಹ ಬದಲಾಯಿತು. ಎಲ್ಲವೂ, ಎಲ್ಲರೂ ಇದ್ದ ಅವನ ಬದುಕಿನಲ್ಲಿ ಏನೂ ಇಲ್ಲದಂತಾಯಿತು, ಎಲ್ಲರೂ ಅವನಿಂದ ದೂರವಾಗಿದ್ದರು. ಅವನು ದಾರಿ ತೋಚದೇ ಏಕಾಂಗಿಯಾಗಿ ಮುನ್ನಡೆಯುತ್ತಿದ್ದ. ಅವನು ನಡೆದ ಆ ದಾರಿಯು ಶಬ್ದಗಳಿಲ್ಲದೇ...

ಅಡ್ಡಬೈಲು: ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಸಚಿವರಿಂದ ಚಾಲನೆ

ಸುಳ್ಯ ತಾಲೂಕಿನ ಬೋಗಾಯನಕೆರೆ-ಎಣ್ಣೆಮಜಲು-ಕೊನ್ನಡ್ಕ-ಬೀದಿಗುಡ್ಡೆ-ಅಡ್ಡಬೈಲು ಸಂಪರ್ಕ ರಸ್ತೆಯ ಫಲಾನುಭವಿಗಳ ಅಪೇಕ್ಷೆಯ ಮೇರೆಗೆ ಸಚಿವರಾದ ಎಸ್. ಅಂಗಾರರವರ ವಿಶೇಷ ಮುತುವರ್ಜಿಯಲ್ಲಿ ಈ ಮಾರ್ಗದಲ್ಲಿ ಪ್ರಾರಂಭಗೊಂಡ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಸಚಿವರು ಇಂದು ಅಡ್ಡಬೈಲಿನಲ್ಲಿ ಚಾಲನೆ ನೀಡಿದರು.

ಮರಕತ : ನೂತನ ಸೇತುವೆ ಉದ್ಘಾಟನೆ ನೆರವೇರಿಸಿದ ಸಚಿವರಾದ ಎಸ್. ಅಂಗಾರ

ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಕೇಂದ್ರ ಸರಕಾರದ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ರೂ.6.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು, ಸೇತುವೆಯನ್ನು ಸಚಿವರಾದ ಎಸ್. ಅಂಗಾರರವರು ಇಂದು ಲೋಕಾರ್ಪಣೆಗೊಳಿಸಿದರು.ಕಾರ್ಯಕ್ರಮದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ. ಕೃ.ಪತ್ತಿನ...

ಬೆಳ್ಳಾರೆ : ಅಜಪಿಲ ಒತ್ತೆಕೋಲದ ಆಮಂತ್ರಣ ಬಿಡುಗಡೆ

ಬೆಳ್ಳಾರೆಯ ಅಜಪಿಲದಲ್ಲಿ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ ಏಪ್ರಿಲ್ 7,8ರಂದು ನಡೆಯುವ ಒತ್ತೆಕೋಲದ ಆಮಂತ್ರಣವನ್ನು ಮಾರ್ಚ್ 12 ರಂದು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ, ಅಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ , ಕಾರ್ಯದರ್ಶಿ ಸಂಜಯ್ ನೆಟ್ಟಾರು, ಕೋಶಾಧಿಕಾರಿ ವಸಂತ ಗೌಡ ಪಡ್ಪು, ಜತೆ ಕಾರ್ಯದರ್ಶಿ ಶ್ರೀನಿವಾಸ ಕುರುಂಬುಡೇಲು,...

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮಹಾಸಭೆ

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ 2022ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಅಧ್ಯಕ್ಷತೆಯಲ್ಲಿ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕ ಜಾಕೆ ಸದಾನಂದ ಗೌಡ ವಾರ್ಷಿಕ ವರದಿಯನ್ನು ವಾಚಿಸಿದರು. ಬಳಿಕ ಶಾಲಾ ವಾರ್ಷಿಕ ಬಜೆಟ್ ಮತ್ತು ಆಡಿಟ್ ವರದಿಯನ್ನು ಮಂಡಿಸಲಾಯಿತು. ನಂತರ 1023ನೇ ಸಾಲಿನ ಆಡಳಿತ ಮಂಡಳಿಯ...

ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸುಳ್ಯ ತಾಲೂಕಿನ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್, ಗ್ರಾಮ ಪಂಚಾಯತ್ ಗುತ್ತಿಗಾರು ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಇವರ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಗುಂಡಡ್ಕ ಕಾಲನಿಯಲ್ಲಿ ನಡೆಯಿತು.ಟ್ರಸ್ಟ್ ನ ಅಧ್ಯಕ್ಷರಾದ ಇಂದಿರಾ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿ ಮುಕುಂದ ಕಾರ್ಯಕ್ರಮ ಉದ್ಘಾಟಿಸಿದರು. ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ...
Loading posts...

All posts loaded

No more posts

error: Content is protected !!