Ad Widget

ಮಾ.18 ಮತ್ತು 19 ರಂದು ಮಾವಿನಕಟ್ಟೆ ಒತ್ತೆಕೋಲ – ಆಮಂತ್ರಣ ಬಿಡುಗಡೆ

ಮಾ.18 ಮತ್ತು 19 ರಂದು ಮಾವಿನಕಟ್ಟೆ ಒತ್ತೆಕೋಲ - ಆಮಂತ್ರಣ ಬಿಡುಗಡೆ ಮಾವಿನಕಟ್ಟೆ ಉದಯಗಿರಿ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಮಾ.18 ಮತ್ತು 19 ರಂದು ನಡೆಯಲಿದ್ದು, ಫೆ. 27 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಆಮಂತ್ರಣ ಬಿಡುಗಡೆ ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಎ.ವಿ.ತೀರ್ಥರಾಮ ಅಂಬೆಕಲ್ಲು, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಕೆ.ಆರ್. ಶ್ರೀ...

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಹಾಯ ಧನ ಕೂಪನ್ ಬಿಡುಗಡೆ

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಹಾಯ ಧನ ಕೂಪನ್ ಬಿಡುಗಡೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾ ಯೋಜನೆಗಳ ಸಹಾಯಾರ್ಥ ಮಾಡಿದ ಸಹಾಯನಿಧಿ ಕೂಪನ್ ನಲ್ಲಿ ಇರುವ ಕ್ಯೂಆರ್ ಕೋಡ್ ನ ಮುಖಾಂತರ ಟ್ರಸ್ಟ್ ಖಾತೆಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ್ ಕಟ್ಟೆಮನೆ...
Ad Widget

ಪುತ್ತೂರಿನ ಆರ್ಯಾಪು ಗ್ರಾ.ಪಂ. ಉಪ ಚುನಾವಣೆ – ಯತೀಶ್ ದೇವ ಭರ್ಜರಿ ಗೆಲುವು

ಪುತ್ತೂರಿನ ಆರ್ಯಾಪು ಗ್ರಾ.ಪಂ. ಉಪ ಚುನಾವಣೆ - ಯತೀಶ್ ದೇವ ಭರ್ಜರಿ ಗೆಲುವು ಪುತ್ತೂರು ತಾಲೂಕಿನ ಆರ್ಯಪು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯತೀಶ್ ದೇವ ರವರು 171 ಮತಗಳ ಅಂತರದಲ್ಲಿ ಜಯಗಳಿದ್ದಾರೆ. ವಾರ್ಡ್ 4ರ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿ...

ಕಂದ್ರಪ್ಪಾಡಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ತಾಲೂಕಿನ ಐತಿಹಾಸಿಕ ಕ್ಷೇತ್ರವಾದ‌ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವಗಳ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಕಾಳಿಕಾಪ್ರಸಾದ್ ಮುಂಡೋಡಿ ಹಾಗೂ ಲಿಂಗಪ್ಪ ಚಿತ್ತಡ್ಕ, ತೀರ್ಥಶ್ ಪಾರೆಪ್ಪಾಡಿ, ಕಿಶೋರ್ ಅಂಬೇಕಲ್ಲು, ಪ್ರೀತಮ್ ಮುಂಡೋಡಿ, ದುರ್ಗೇಶ್ ಪಾರೆಪ್ಪಾಡಿ, ವಿಜಯ್ ತಂಬ್ಲ್ ಪಜೆ, ಓಂ ಪ್ರಕಾಶ್ ಮುಂಡೋಡಿ, ಸಂಕೇತ್ ಪಡ್ಪು,...

ಕನಕಮಜಲು: ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಚಾಲನೆ

ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ.24ರಿಂದ ಮಾ.26ರವರೆಗೆ ಜರುಗಲಿದ್ದು, ದೈವಂಕಟ್ಟು ಮಹೋತ್ಸವಕ್ಕೆ ಧಾನ್ಯ ಅಳೆಯುವ ಕೂವಂ ಅಳಕ್ಕಲ್ ಕಾರ್ಯಕ್ರಮವು ಫೆ.27ರಂದು ದೈವಸ್ಥಾನದಲ್ಲಿ ಜರಗಿತು.ಈ ಸಂದರ್ಭದಲ್ಲಿ ಅಡೂರು ಪದಿಕಾಲಡ್ಕ ಐವರ್ ಸ್ಥಾನದ ಕುಮಾರ ಕಾರ್ನವರ್ ಅವರ ನೇತೃತ್ವದಲ್ಲಿ ಅಡ್ಕಾರು ತರವಾಡು ಕುಟುಂಬಸ್ಥರು ಹಾಗೂ ದೈವಂಕಟ್ಟು...

ಸುಬ್ರಹ್ಮಣ್ಯ : ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಸುಬ್ರಹ್ಮಣ್ಯ : ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಸುಳ್ಯ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ) ಮಂಗಳೂರು, ಡಾ.ಪಿ ದಯಾನಂದ ಪೈ ಮತ್ತು ಡಾ. ಸತೀಶ್...

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ. ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ.

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ. ಕಾಡುಪ್ರಾಣಿ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ. ಸುಬ್ರಹ್ಮಣ್ಯ: ಕಾಡಾನೆ ಸೇರಿದಂತೆ ಇತರೆ ಕಾಡುಪ್ರಾಣಿಗಳಿಂದ ಕೃಷಿಕರು, ರೈತರು ಸೇರಿದಂತೆ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.ಫೆ.23 ರಂದು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು...

ಕೆರೆಗೆ ಬಿದ್ದ ಕಾಡುಕೋಣ

ಕೆರೆಗೆ ಬಿದ್ದ ಕಾಡುಕೋಣ ನೀರು ಹುಡುಕಿ ಬಂದ ಕಾಡುಕೋಣವೊಂದು ಕೆರೆಗೆ ಬಿದ್ದ ಘಟನೆ ಜಾಲ್ಸೂರು ಗ್ರಾಮದ ಕುಕ್ಕಂದೂರು ಸಮೀಪ ಮೋಂಟಡ್ಕದಲ್ಲಿ ನಡೆದಿದೆ. ಕೆರೆಯಲ್ಲಿ ಕಾಡು ಕೋಣ ಬಿದ್ದಿರುವುದು ಫೆ.26 ರಂದು ಬೆಳಿಗ್ಗೆ ಕಂಡು ಬಂದಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು,ಊರವರು ಹಾಗೂ ಹಿಟಾಚಿ ಬಳಸಿ ಕಾಡುಕೋಣ ಮೇಲಕ್ಕೆತ್ತಲಾಯಿತು.

ಕೆ ವಿ ಜಿ ತಾಂತ್ರಿಕ ಮಹಾವಿದ್ಯಾಲಯ. ಮೆಕ್ಯಾನಿಕಲ್ ವಿದ್ಯಾರ್ಥಿನಿ ಕೃತಿಗೆ ಪ್ರಥಮ ರಾಂಕ್

"ಬದುಕಿನಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಛಲವೊಂದಿದ್ದರೆ ಸಾಧನೆಯ ಪಥ ನಮ್ಮದಾಗುವುದು " ಎಂಬ ಮಾತನ್ನು ಅಕ್ಷರಶಃ ಸತ್ಯ ಎಂಬಂತೆ ಸಾಬೀತುಪಡಿಸಿದವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆಗೈದು ರಾಜ್ಯಪಾಲರಿಂದ ಎಂಟು ಚಿನ್ನದ ಪದಕ ಪಡೆದ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯ ಸುಳ್ಯ ಇಲ್ಲಿನ ವಿದ್ಯಾರ್ಥಿನಿ ಎಸ್. ಕೃತಿ ಅವರು. ಸತತವಾದ ಪರಿಶ್ರಮ ಹಾಗೂ ಸಾಧನೆಯ ದಾರಿ ತೋರಿದ...

ಕೆ ವಿ ಜಿ ತಾಂತ್ರಿಕ ಮಹಾವಿದ್ಯಾಲಯ. ಮೆಕ್ಯಾನಿಕಲ್ ವಿದ್ಯಾರ್ಥಿನಿ ಕೃತಿಗೆ ಪ್ರಥಮ ರಾಂಕ್

"ಬದುಕಿನಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಛಲವೊಂದಿದ್ದರೆ ಸಾಧನೆಯ ಪಥ ನಮ್ಮದಾಗುವುದು " ಎಂಬ ಮಾತನ್ನು ಅಕ್ಷರಶಃ ಸತ್ಯ ಎಂಬಂತೆ ಸಾಬೀತುಪಡಿಸಿದವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆಗೈದು ರಾಜ್ಯಪಾಲರಿಂದ ಎಂಟು ಚಿನ್ನದ ಪದಕ ಪಡೆದ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯ ಸುಳ್ಯ ಇಲ್ಲಿನ ವಿದ್ಯಾರ್ಥಿನಿ ಎಸ್. ಕೃತಿ ಅವರು. ಸತತವಾದ ಪರಿಶ್ರಮ ಹಾಗೂ ಸಾಧನೆಯ ದಾರಿ ತೋರಿದ...
Loading posts...

All posts loaded

No more posts

error: Content is protected !!