ಎಲಿಮಲೆ : ಸ್ವಚ್ಛತಾ ಕಾರ್ಯಕ್ರಮ

ಮಿತ್ರ ಬಳಗ ಎಲಿಮಲೆ " ಇದರ ವತಿಯಿಂದ ಎಲಿಮಲೆಯ ಕೆಳಗಿನ ಪೇಟೆಯಿಂದ ನಾರ್ಣಕಜೆ ವರೆಗೆ ರಸ್ತೆಯ ಎರಡು ಬದಿಯ ಕಾಡುಗಳನ್ನು ಕಡಿದು ಸ್ವಚ್ಛ ಗೊಳಿಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಉದಯಕುಮಾರ್ ಚಳ್ಳ, ಹರಿಪ್ರಸಾದ್ ಬಿವಿ., ಅಪ್ಪು. ರಾಮಕೃಷ್ಣ, ಹರ್ಷಿತ್,ಸುನಿಲ್ ಸುಳ್ಳಿ, ಪ್ರಶಾಂತ್ ಅಂಬೆಕಲ್ಲು, ಜಯಂತ ಸುಳ್ಳಿ, ಮಣಿಕಂಠ ಎಲಿಮಲೆ, ಜಯಂತ ಹರ್ಲಡ್ಕ, ತೀರ್ಥೇಶ್ ಗುಡ್ಡನಮನೆ.ತನುಶ್, ರಂಜಿತ್ ಹೊಟ್ಟುಚೋಡಿ,...

ಸುಳ್ಯ: ಬಾಲಕನ ಚಿಕಿತ್ಸೆಗೆ ನೆರವಾದ “ಆಸರೆ” ತಂಡ

ಸುಳ್ಯದ ಬೀರಮಂಗಲದ ನಿವಾಸಿ 9 ವರ್ಷದ ಹಾರ್ದಿಕ್ ಎಂಬ ಪುಟ್ಟ ಬಾಲಕ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪ್ರತೀ ತಿಂಗಳು ರೂ.20 ಸಾವಿರದಿಂದ 30 ಸಾವಿರದಂತೆ ವರ್ಷಕ್ಕೆ ಲಕ್ಷಕ್ಕಿಂತಲೂ ಅಧಿಕ ವೆಚ್ಚವಾಗುತ್ತಿದ್ದು, ಈ ವೆಚ್ಚವನ್ನು ಭರಿಸಲು ಮನೆಯವರು ಅಶಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ವಿ.ಜೆ ವಿಖ್ಯಾತ್ ಯೂಟ್ಯೂಬ್ ಚಾನೆಲ್ ಪ್ರಸ್ತುತಪಡಿಸುವ “ಆಸರೆ” ತಂಡವು ಹಾರ್ದಿಕ್ ನ ಚಿಕಿತ್ಸೆಗೆ...
Ad Widget
error: Content is protected !!