Ad Widget

ಸುಳ್ಯ : ದಿನೇಶ್ ಅಡ್ಕಾರ್ ಅವರಿಂದ ಚೆನ್ನಕೇಶವ ದೇವಸ್ಥಾನಕ್ಕೆ ವಾಟರ್ ಪ್ಯೂರಿಫಯರ್ ಕೊಡುಗೆ

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ಮಾಲಕರಾದ ದಿನೇಶ್ ಅಡ್ಕಾರ್ ಅವರು ಡಿ.25 ರಂದು ಸುಮಾರು 45,000 ರೂಪಾಯಿ ಮೊತ್ತದ ವಾಟರ್ ಕೂಲರ್ ಹಾಗೂ ವಾಟರ್ ಫ್ಯೂರಿಪಯರ್ ಅನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಅನುವಂಶಿಕ ಮೊಕ್ತೇಸರ ಡಾ| ಹರ ಪ್ರಸಾದ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಕೆ.ವಿ ಚಿದಾನಂದ, ಸದಸ್ಯರುಗಳಾದ ಶ್ರೀಮತಿ ಶಶಿಕಲಾ ಹರ ಪ್ರಸಾದ್, ಶ್ರೀಮತಿ ಮೀನಾಕ್ಷಿ, ಸುಂದರ ರಾವ್, ಗುರುದತ್ ಶೇಟ್, ಮುಂತಾದವರು ಉಪಸ್ಥಿತರಿದ್ದರು.
ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರಾ ದಿನೇಶ್ ಅಡ್ಕಾರ್ ಹಾಗೂ ಮಕ್ಕಳಾದ ರಿಯಾ ಅಡ್ಕಾರ್, ರಾಹಿ ಅಡ್ಕಾರ್ ವಾಟರ್ ಫ್ಯೂರಿಪಯರ್ ಅನ್ನು ಹಸ್ತಾಂತರ ಮಾಡಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!