Ad Widget

ಜ.3 ರಂದು ವರ್ತಕ ಸಮುದಾಯ ಭವನ ಲೋಕಾರ್ಪಣೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ವರ್ತಕ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವರ್ತಕ ಸಮುದಾಯ ಭವನದಲ್ಲಿ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಅವರು ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭ ವರ್ತಕ ಸಂಘದ ಪ್ರಮುಖರಾದ ಪ್ರಭಾಕರ್ ನಾಯರ್, ಆದಂ ಕುಂಞಿ ಕಮ್ಮಾಡಿ, ಗಿರೀಶ್ ಡಿ.ಎಸ್, ಬಾಲಚಂದ್ರ ರಾವ್, ಗಣೇಶ್ ಭಟ್, ಸುರೇಶ್ ಪ್ರಮುಖರಾದ ಉಜ್ವಲ್ ಎಂ.ಜೆ, ಭವಾನಿಶಂಕರ ಅಡ್ತಲೆ, ಹಮೀದ್ ಜನತಾ, ಜಯಂತ್ ಶೆಟ್ಟಿ, ಬಿ.ಟಿ ಮಾಧವ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!