Ad Widget

ಜ.13 ರಿಂದ ಜ.16 : ನಾಲ್ಕೂರು ಹಲ್ಗುಜಿ ಯಲ್ಲಿ ದೈವಸ್ಥಾನ ಪುನರ್ ಪ್ರತಿಷ್ಠೆ, ಕಲಶಾಭಿಷೇಕ – ಆಮಂತ್ರಣ ಪತ್ರಿಕೆ ಬಿಡುಗಡೆ

ನಾಲ್ಕೂರು ಗ್ರಾಮದ ಹಲ್ಗುಜಿಯಲ್ಲಿ ಜ.13 ರಿಂದ ಜ.16 ರ ತನಕ ಶ್ರೀ ಶಿರಾಡಿ ದೈವ ಮತ್ತು ಅಗ್ನಿ ಗುಳಿಗ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದ್ದು ಇಂದು ದೈವಸ್ಥಾನದ ಬಳಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.ದೈವಸ್ಥಾನದ ವಾಸ್ತುಶಿಲ್ಪಿ ವೆಂಕಟರಮಣ ಆಚಾರ್ಯ ಮರ್ಕಂಜ ಅವರು ಪುನರ್ ಪ್ರತಿಷ್ಠೆ, ಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ರಹ್ಮಣ್ಯ ಪಾಲ್ತಾಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಜಯಕುಮಾರ್ ಚಾರ್ಮತ, ಕುಶಾಲಪ್ಪ ದೇರಪ್ಪಜ್ಜನಮನೆ, ದುಗ್ಗಣ್ಣ ಗೌಡ ಹಲ್ಗುಜಿ, ಶಿವಪ್ರಸಾದ್ ಹಲ್ಗುಜಿ, ಗಣೇಶ್ ಪಡ್ರೆ, ಲೋಕನಾಥ ನಡುಗಲ್ಲು, ವಸಂತ ಉತ್ರಂಬೆ, ಗಂಗಾಧರ ಉತ್ರಂಬೆ, ಅನಂತಕೃಷ್ಣ ದೇರಪ್ಪಜ್ಜನಮನೆ, ರಾಮಚಂದ್ರ ಕಲ್ಲಾಜೆ, ಷಣ್ಮುಖ ಅಂಬೆಕಲ್ಲು, ಗಂಗಾಧರ ಅಂಬೆಕಲ್ಲು, ಉಮೇಶ ಹಲ್ಗುಜಿ, ಧರ್ಮಪಾಲ ಸಂಪ್ಯಾಡಿ, ಬಾಲಕೃಷ್ಣ ಉಜ್ಜಿರಡ್ಕ, ಶಾಂತಪ್ಪ ಉತ್ರಂಬೆ, ಯೋಗೀಶ್ ಏಳೆತಡ್ಕ, ಕೃಷ್ಣಕುಮಾರ್ ಭಟ್ ಹಲ್ಗುಜಿ, ಲಕ್ಷ್ಮಣ ಕಲ್ಲಾಜೆ, ಹರ್ಷಿತ್ ಕಲ್ಲಾಜೆ, ವಿನೂಪ್ ಪಾಲ್ತಾಡು, ಜತ್ತಪ್ಪ ನಡುಗಲ್ಲು, ಲೋಹಿತ್ ಕಲ್ಲಾಜೆ, ವಿಶ್ವನಾಥ ರಾಗಿಯಡ್ಕ, ಏಕಲವ್ಯ ಅಂಬೆಕಲ್ಲು, ಶಿವರಾಮ ನಡುಗಲ್ಲು, ರವೀಂದ್ರ ಕೊರಂಬಟ, ಹಿರಿಯಣ್ಣಗೌಡ ದೇರಪ್ಪಜ್ಜನಮನೆ, ಸತೀಶ್ ಬಂಬುಳಿ, ಹರೀಶ್ ನಾಯ್ಕ ನಡುಗಲ್ಲು, ಹರಿಚಂದ್ರ ಚಾರ್ಮತ, ರಕ್ಷಿತ್ ನಡುಗಲ್ಲು, ಯತೀಶ್ ಕಲ್ಲಾಜೆ, ರಾಬಿನ್ ಅಡ್ತಲೆ ನಡುಗಲ್ಲು, ದೀಕ್ಷಿತ್ ಉರುಂಬಿ, ದೋಲನ ಮನೆ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!