Ad Widget

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ – ರೇಣುಕಾ ಪ್ರಸಾದ್ ಭರ್ಜರಿ ಗೆಲುವು

ರಾಜ್ಯ ಒಕ್ಕಲಿಗರ ಸಂಘದ ಮತ ಎಣಿಕೆ ಮುಗಿದಿದ್ದು ಡಾ. ರೇಣುಕಾಪ್ರಸಾದ್
ಕೆ.ವಿ. 3295 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಸಮೀಪದ
ಪ್ರತಿಸ್ಪರ್ಧಿ ಸಹೋದರ ಡಾ. ಕೆ.ವಿ. ಚಿದಾನಂದರು 1741 ಮತ ಪಡೆದು ಪರಾಭವಗೊಂಡರು. ಹೇಮಾನಂದ ಹಲ್ದಡ್ಕರಿಗೆ 346 ಮತ ದೊರೆತಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!