Ad Widget

ಸೇವಾ ಭಾರತಿ ವತಿಯಿಂದ ಸರಕಾರಿ ಆಸ್ಪತ್ರೆಯ ಆವರಣ ಸ್ವಚ್ಚತೆ

ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸೇವಾ ಭಾರತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು.

ಸುಮಾರು 25 ಜನ ಕಾರ್ಯಕರ್ತರು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಕಾಡು ಕಡಿಯುವುದು, ಕಸ ಹೆಕ್ಕುವುದು, ಬ್ಲೀಚಿಂಗ್ ಹಾಗೂ ಇತರ ಎಲ್ಲಾ ರೀತಿಯ ಕೆಲಸಗಳ ಮೂಲಕ ಪೂರ್ಣ ಪ್ರಮಾಣದ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಟ್ಟರು.
ಸೇವಾ ಭಾರತಿ ಪ್ರಮುಖರಾದ ಡಾ. ಮನೋಜ್ ಅಡದಂತಡ್ಕ , ಸುನಿಲ್ ಕೇರ್ಪಳ, ಜಿನ್ನಪ್ಪ ಪೂಜಾರಿ, ವಾಸುದೇವ ನಾಯಕ್ ಅಂಗಡಿಮಠ, ಪಿ.ಜಿ. ಜಯರಾಮ್, ಜಯಂತ್ ಶೇಟ್, ಮಧುಕಿರಣ್, ರತೀಶ್ ಆರಂಬೂರು, ಅಶೋಕ್ ಅಡ್ಕಾರ್, ಸುಪ್ರೀತ್ ಮೊಂಟಡ್ಕ, ಚಂದ್ರಶೇಖರ್ ಜಟ್ಟಿಪಳ್ಳ, ನವೀನ್ ಕುದ್ಪಾಜೆ, ಜಗದೀಶ್ ಕೆರೆಮೂಲೆ, ಪ್ರಶಾಂತ್ ಕಾರ್ಯಾತೋಡಿ , ಹರಿಪ್ರಸಾದ್ ಮಾಸ್ಟರ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!