Ad Widget

ಕಾಲೇಜುಗಳಲ್ಲಿ ಕೋವಿಡ್ 19 ರ ತಪಾಸಣೆ ನಡೆಸಿ ವರದಿ ನೀಡಲು ಎನ್ ಎಸ್ ಯು ಐ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕಾಲೇಜುಗಳಲ್ಲಿ ಕೋವಿಡ್ 19 ರ ತಪಾಸಣೆ ನಡೆಸಿ,ಅದರ ವರದಿಯನ್ನು ಕಾಲೇಜಿನಲ್ಲೆ ನೀಡುವಂತಾಗಲು ಸುಳ್ಯವಿಧಾನ ಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ (ಎನ್ ಎಸ್ ಯು ಐ) ವಿಧಾನ ಸಭಾ ಕ್ಷೇತ್ರದ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಮುಖಂಡರುಗಳಾದ ಕೀರ್ತನ್ ಗೌಡ ಕೊಡಪಾಲ, ಆಶಿಕ್ ಆರಂತೋಡು, ಧನುಷ್ ಕುಕ್ಕೆಟಿ, ಯಶವಂತ್ ಅಡ್ಯಡ್ಕ, ಶಹಾಲ್ ಕೆ.ಎಸ್, ಭರತ್ ಅಡ್ಯಡ್ಕ, ಸುದೀಪ್ ಶೆಟ್ಟಿ, ರವರು ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!