Ad Widget

ಡಿ.13 : ಬಳ್ಪದಲ್ಲಿ ರಕ್ತದಾನ ಶಿಬಿರ

ಹಿಂದೂ ಜಾಗರಣ ವೇದಿಕೆ ಬಳ್ಪ ಹಾಗೂ ಎ.ಜೆ.ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಡಿ.13 ರಂದು ಬೆಳಗ್ಗೆ ಗಂಟೆ 9ಕ್ಕೆ ಬಳ್ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಸುಳ್ಯದಲ್ಲಿ ಆರೋಗ್ಯಾಧಿಕಾರಿಯಾಗಿದ್ದು ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದ ರವಿಕೃಷ್ಣ ಪುಣಚ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನ

ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ರವಿಕೃಷ್ಣ ಪುಣಚ ಅವರು ಅಧಿಕಾರಿಗಳ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.ಇನ್ನು ಆರೋಗ್ಯಾಧಿಕಾರಿ ನನ್ನ ಸಾವಿಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎಂದು ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಕಳೆದ ಕೆಲವು ತಿಂಗಳುಗಳ ಹಿಂದೆ ಸುಳ್ಯ ದಿಂದ ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದರು. ನನಗೆ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ...
Ad Widget

ಅಂಬೇಡ್ಕರ್ ರಕ್ಷಣಾ ವೇದಿಕೆ – ಜಿಲ್ಲಾ ಅಧ್ಯಕ್ಷರಾಗಿ ಪಿ. ಸುಂದರ ಪಾಟಾಜೆ – ತಾಲೂಕು ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ- ಮಹಿಳಾ ಅಧ್ಯಕ್ಷರಾಗಿ ಸುಮಿತ್ರ ಪಾಟಾಜೆ

ಅಂಬೇಡ್ಕರ್ ರಕ್ಷಣಾ ವೇದಿಕೆ ಕರ್ನಾಟಕ ಸಂಘಟನೆ ದ.ಕ ಜಿಲ್ಲಾಧ್ಯಕ್ಷರಾಗಿ ಪಿ. ಸುಂದರ ಪಾಟಾಜೆ, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ, ಸುಳ್ಯ ತಾಲೂಕು ಸಮತಿಯ ಮಹಿಳಾ ಅಧ್ಯಕ್ಷರಾಗಿ ಸುಮಿತ್ರ ಪಾಟಾಜೆ ಉಪಾಧ್ಯಕ್ಷರಾಗಿ ಮಂಜುನಾಥ ಶಾಂತಿ ಮೂಲೆ ಐವರ್ನಾಡು, ಸುಳ್ಯ ತಾಲೂಕು ಸಮಿತಿ ಕಾರ್ಯದರ್ಶಿಯಾಗಿ ಚಿದಾನಂದ ಕಟ್ಟಕೊಡಿ, ಸುಳ್ಯ ತಾಲೂಕು ಜತೆ ಕಾರ್ಯದರ್ಶಿ ಸಂದೇಶ...

ಎಸ್.ಸಿ, ಎಸ್.ಟಿ, ಗೆ ಸಂಬಂಧಪಟ್ಟ ಕಟ್ಟಡದ ದುರ್ಬಳಕೆ ಗೊಂಡಿರುವ ಬಗ್ಗೆ ಸೂಕ್ತ ಕ್ರಮಕ್ಕೆ ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ

ಸುಳ್ಯ ನಗರ ಪಂಚಾಯತ್ ಗೆ ಸಂಬಂಧಪಟ್ಟ ಗಾಂಧಿನಗರದಲ್ಲಿ ಇರುವ ವಾಣಿಜ್ಯ ಕಟ್ಟಡ ದುರ್ಬಳಕೆ ಗೊಂಡಿರುವುದಾಗಿ ಈ ಕಟ್ಟಡಗಳಲ್ಲಿ ಇತರ ಜಾತಿಯವರು ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಇಂದು ನ.ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮತ್ತು ನ.ಪಂ. ಮುಖ್ಯ...

ಮೊಗರ್ಪಣೆ ಹಿದಾಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ.ಜಿ.ಇಬ್ರಾಹಿಂ

ಸುಳ್ಯ ಮೊಗರ್ಪಣೆ ಹಿದಾಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ.ಜಿ.ಇಬ್ರಾಹಿಂ ಆಯ್ಕೆಗೊಂಡರು. ಇಂದು ಮೊಗರ್ಪ ಣೆ ಮದರಸಾ ಸಭಾಂಗಣದಲ್ಲಿ ನಡೆದ ಮಹಾಸಭೆಯ ಎರಡನೇ ಹಂತದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಹಾಜಿ ಅಬ್ದುಲ್ ಸಮದ್, ಎಸ್.ಯು.ಇಬ್ರಾಹಿಂ, ಜಿ.ಎ. ಅಬ್ದುಲ್ ರಹಿಮಾನ್, ಹಾಜಿ ಮಹಮ್ಮದ್ ಆದರ್ಶ, ಶಾಫಿ, ಸಿ.ಎಂ.ಉಸ್ಮಾನ್, ಮುನೀರ್ ಕೆ.ಎಂ., ರಹೀಂ ರಿಲಾಯನ್ಸ್, ಬಶೀರ್ ಕುತ್ತಮೊಟ್ಟೆ, ಸಂಶುದ್ದೀನ್...

ಡಿ.12 (ನಾಳೆ) : ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ. 12 ರ ಶನಿವಾರ (ನಾಳೆ) ಪೂ. 10.30ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರ ಅಧ್ಯಕ್ಷತೆಯಲ್ಲಿ ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರಿನ ಸಭಾಂಗಣದಲ್ಲಿ ಜರುಗಲಿದೆ. ಸಂಘದ ಎಲ್ಲಾ ಸದಸ್ಯರು ಸಭೆಗೆ ಸಕಾಲಕ್ಕೆ ಹಾಜರಾಗಿ ಸಭೆಯ ಕಾರ್ಯ ಕಲಾಪಗಳನ್ನು...

ಸುಳ್ಯ ಗ್ರಾ.ಪಂ ಚುನಾವಣೆ – ನೋಡೆಲ್ ಅಧಿಕಾರಿಯಾಗಿ ದೇವರಾಜ್ ಮುತ್ಲಾಜೆ ನೇಮಕ

ಸುಳ್ಯ ಗ್ರಾ.ಪಂ ಚುನಾವಣೆಗೆ ಸಂಬಂಧಿಸಿ ಮತಪತ್ರ ಮುದ್ರಣ ಮಾಡಲು ಆಯಾ ತಾಲೂಕುಗಳಿಗೆ ನೋಡಲ್ ಆಧಿಕಾರಿಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗ ನೇಮಕ ಮಾಡಿದ್ದು ಸುಳ್ಯ ತಾಲೂಕಿಗೆ ಸುಳ್ಯದ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ದೇವರಾಜ್ ಮುತ್ಲಾಜೆ ಅವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ . ಮತಪತ್ರಗಳನ್ನು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ತಯಾರಿಸುವುದು , ಮತಪತ್ರಗಳನ್ನು...

ಡಿ.16 – ಜ.14 : ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜೆ

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಜ.14 ರವರೆಗೆ ಧನುಪೂಜೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 5.15 ಕ್ಕೆ ಸರಿಯಾಗಿ ಧನುಪೂಜೆ ನಡೆಯಲಿದ್ದು ಪೂಜೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಿಂದ ರಶೀದಿ ಪಡೆದು ಸಹಕರಿಸುವಂತೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರಾಟಕ್ಕಿದೆ : ಸುಳ್ಯ ಪೇಟೆಗೆ ಸಮೀಪದಲ್ಲಿ ಜಾಗ

ಸುಳ್ಯದಿಂದ 4 ಕಿ ಮೀ ದೂರದಲ್ಲಿ ನೀರಿನ ವ್ಯವಸ್ತೆ ಹೊಂದಿದ 10 ಸೆಂಟ್ಸ್ ಜಾಗ ಮಾರಾಟಕ್ಕಿದೆ.ಸಂಪರ್ಕಿಸಿ :990069695394493663397760699058

ಮಡಪ್ಪಾಡಿ : ಸರಕಾರಿ ಬಸ್ ಸೇವೆ ಪುನರಾರಂಭ

ಹಲವಾರು ವರ್ಷಗಳಿಂದ ಜನರ ಜೀವನಾಡಿಯಾಗಿದ್ದ ಸರಕಾರಿ ಬಸ್ ಮಡಪ್ಪಾಡಿಗೆ ಬಾರದೇ ಸಂಚಾರಕ್ಕೆ ತೊಂದರೆಯಾಗಿತ್ತು. ಖಾಸಗಿ ವಾಹನಗಳಲ್ಲಿ ನೇತಾಡುವ ಪರಿಸ್ಥಿತಿ ಬಂದಿತ್ತು. ಪ್ರತಿ ದಿನ ಸಂಜೆ 6.30 ಸುಳ್ಯದಿಂದ ಹೊರಟು ಉಬರಡ್ಕ ಮಾರ್ಗವಾಗಿ ಬಂದು ರಾತ್ರಿ ನಿಂತು ಬೆಳಿಗ್ಗೆ ಹೊರಡುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಕೊರೊನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಎ.ಪಿ.ಯಂ.ಸಿ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು...
Loading posts...

All posts loaded

No more posts

error: Content is protected !!