ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರ ಪ್ರತಿನಿಧಿಸಲಿರುವ ಡಾ. ಅನುರಾಧಾ ಕುರುಂಜಿ

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಬೆಂಗಳೂರು ಇವರು ಅಕ್ಟೋಬರ್ 14 ಮತ್ತು 15 ರಂದು ಬೆಂಗಳೂರಿನ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನಲ್ಲಿ ಹಮ್ಮಿಕೊಂಡ “ನಾನೂ,,,,,,ನಾಯಕ-23” ಎಂಬ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿದದಲ್ಲಿ ಸುಳ್ಯ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕ ಘನ ಸರಕಾರದ ಸಚಿವರುಗಳ ಉಪಸ್ಥಿತಿಯಲ್ಲಿ...

ತಳೂರು : ಶ್ರೀ ವಿಷ್ಣು ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

ತಳೂರಿನ ಪೂಜಾರಿಮನೆ ಕಾಂಪ್ಲೆಕ್ಸ್ ನಲ್ಲಿ ಶ್ರೀ ವಿಷ್ಣು ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಇತ್ತೀಚೆಗೆ ಶುಭಾರಂಭಗೊಂಡಿತು. ದುರ್ಗಾಪ್ರಸಾದ್ ಮೇಲಡ್ತಲೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಮಾಲಕ ಪದ್ಮನಾಭ ಪೂಜಾರಿಮನೆ, ಶೈಲೇಶ್ ಅಂಬೆಕಲ್ಲು, ಅಶ್ವಿಜಾ ರಾಮ್ ಸುಳ್ಯ, ಮೋಹಿನಿ ಮಂದ್ರಪ್ಪಾಡಿ ಮತ್ತು ಮನೆಯವರು ಹಾಗೂ ಊರವರು ಉಪಸ್ಥಿತರಿದ್ದರು.ನಮ್ಮಲ್ಲಿ ಕಿಟಕಿ ಬಾಗಿಲು, ಶೋಕೇಸ್, ಪಾರ್ಟಿಶನ್, ಶೀಲಿಂಗ್, ಪ್ಲೈವುಡ್ ಬಾಗಿಲು,...
Ad Widget

ಇಸ್ರೆಲ್ ಯುದ್ದ ಭೂಮಿಯಲ್ಲಿ ಸುಳ್ಯ ಮೂಲದ ಮಹಿಳೆ ಮತ್ತು ಪತಿ ಸುರಕ್ಷಿತವಾಗಿ ಇದ್ದಾರೆ ಕುಟುಂಬದಿಂದ ಮಾಹಿತಿ.

ವಿಶ್ವವನ್ನೆ ನಿಬ್ಬೆರೆಗಾಗಿಸಿದ ಹಮಾಸ್ ಉಗ್ರರು ಇಸ್ರೆಲ್ ಮೇಲೆ ಶನಿವಾರ ಯುದ್ದ ಸಾರಿದ್ದು ಪ್ರತಿಯಾಗಿ ಇಸ್ರೆಲ್ ಕೂಡ ತನ್ನ ಸಾಮರ್ಥ್ಯ ತೋರಿಸಲು ಸಜ್ಜಾಗಿ ಉಗ್ರರು ಮತ್ತು ಇಸ್ರೆಲ್ ಸೇನೆ ನಡುವೆ ಇದೀಗ ಯುದ್ದಗಳು ನಡೆಯುತ್ತಿದ್ದು ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸುತ್ತಿದೆ, ಇದೇ ಯುದ್ದ ಭೂಮಿಯಲ್ಲಿ ಸುಳ್ಯ ಮೂಲದ ಮಹಿಳೆ ಮತ್ತು ಅವರ ಪತಿ ಕೂಡ ಇದ್ದಾರೆ...

ಸುಳ್ಯ ಬಸ್ಸು ಹತ್ತಲು ಹೋದಾಗ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ್ಯು.

ಸುಳ್ಯ ಆಲೆಟ್ಟಿ ಕ್ರಾಸ್ ಬಳಿಯಲ್ಲಿ ದಿನಾಂಕ 6-10-23 ರ ಸಂಜೆ ಸುಮಾರು 6:30ರಿಂದ 45 ರ ಒಳಗೆ ತೆರಳುವ ಖಾಸಗಿ ಬಸ್ಸು ಹತ್ತಲು ಕರುಣಾಕರ ಎಂಬುವವರು ಹೋದಾಗ ಕಾಲು ಜಾರಿ ಬಿದ್ದು ರಸ್ತೆಗೆ ತಲೆ ಅಪ್ಪಳಿಸಿ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಇದೀಗ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇದೀಗ ಪೋಲಿಸ್ ಅಧಿಕಾರಿಗಳು ಮತ್ತು...

ಬೆಳ್ತಂಗಡಿ ದೇವಣ್ಣ ಗೌಡರ ಮನೆ ದ್ವಂಸ ಸ್ಥಳಕ್ಕೆ ಸುಳ್ಯ ಶಾಸಕಿ ಭೇಟಿ.

ಬೆಳ್ತಂಗಡಿ ತಾಲೂಕಿನ ಕಳೆಂಜದ ದೇವಣ್ಣ ಗೌಡರ ಮನೆ ದ್ವಂಸಗೊಳಿಸಲು ಮತ್ತೆ ಮುಂದಾದ ಅರಣ್ಯ ಇಲಾಖೆ ವಿರುದ್ಧ ದ.ಕ ಜಿಲ್ಲೆಯ ಬಿಜೆಪಿ ಶಾಸಕರೊಂದಿಗೆ ಸಂಘಟಿತ ಹೋರಾಟದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಭಾಗಿಯಾದರು. ಈ ಸಂದರ್ಭದಲ್ಲಿ ಶಾಸಕರಾ ಹರೀಶ್ ಪೂಂಜ , ರಾಜೇಶ್ , ಪ್ರತಾಪ್ ಸಿಂಹ ನಾಯಕ್ , ಭರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯದ ಯುವ ಪ್ರತಿಭೆ ಅವನಿ ಎಂ‌.ಎಸ್. ಗೆ ಜನ್ಮಭೂಮಿ ಸೇವಾ ರತ್ನ ಪ್ರಶಸ್ತಿ

ಜನ್ಮಭೂಮಿ ಸೇವಾ ಟ್ರಸ್ಟ್ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ 2023ರ ಸಾಲಿನ ಜನ್ಮಭೂಮಿ ಸೇವಾ ರತ್ನ ಪ್ರಶಸ್ತಿ ಯನ್ನು ಕಲಾಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬಹುಮುಖ ಪ್ರತಿಭೆ ಯಾದ ಕುಮಾರಿ ಅವನಿ ಎಂ ಎಸ್‌ ಸುಳ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸುಳ್ಯದ ಲಕ್ಷ್ಮಿ ವಿಲಾಸ್ ಹೋಟೆಲ್ ಗೆ ನವೀನ್ ಡಿ ಪಡೀಲ್, ಉಮೇಶ್ ಮಿಜಾರ್ ಭೇಟಿ

ಸುಳ್ಯದ ಬಸ್ ನಿಲ್ದಾಣದ ಎದುರು ಇರುವ ಹೋಟೆಲ್ ಲಕ್ಷ್ಮಿ ವಿಲಾಸ್ ಗೆ ಖ್ಯಾತ ತುಳು ಚಲನಚಿತ್ರ ನಟರಾದ ನವೀನ್ ಡಿ ಪಡೀಲ್, ಉಮೇಶ್ ಮಿಜಾರ್ ಆಗಮಿಸಿದ್ದರು. ಈ ವೇಳೆ ಮಾಲಕರಾದ ಲಕ್ಷ್ಮೀಶ ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಜೀ ಕನ್ನಡ ಸರಿಗಮಪ -20 ರ ಮೆಗಾ ಆಡಿಷನ್ ನಲ್ಲಿ ಸುಳ್ಯದ ಪಲ್ಲವಿ ಆರ್. ಕೆ. ಆಯ್ಕೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸರಿಗಮಪ ಸೀಸನ್ -20 ರ ಮೆಗಾ ಆಡಿಷನ್ ನಲ್ಲಿ ಅಮರಮುಡ್ನೂರು ಗ್ರಾಮದ ಕೊಂಡೆಬಾಯಿ ಪಲ್ಲವಿ ಕೆ.ಆರ್ ಆಯ್ಕೆಯಾಗಿರುತ್ತಾರೆ. ವಿಶ್ವದಾದ್ಯಂತ ನಡೆಸಿದ ಆಡಿಷನ್ ನಲ್ಲಿ ಸುಮಾರು 1 ಲಕ್ಷ ಗಾಯಕರು ಭಾಗವಹಿಸಿದ್ದರು. ಮೆಗಾ ಆಡಿಷನ್ ನಲ್ಲಿ ಪಲ್ಲವಿಯವರು ಸ್ಪರ್ಧಿಯಾಗಿ ಅದ್ಭುತ ಗಾಯನದ ಮೂಲಕ ತೀರ್ಪುಗಾರರಿಂದ ಮೆಚ್ಚುಗೆ ಪಡೆದು ಆಯ್ಕೆಯಾದರು. ಇವರು ಅಮರಮುಡ್ನೂರು...

ಶಾಸಕರ ಭರವಸೆಯಂತೆ ದೊಡ್ಡೇರಿ ಶಾಲೆಗೆಯ ಕೊಠಡಿ ದುಸ್ತಿಗೆ ಅನುಧಾನ ಮಂಜೂರು , ತುರ್ತು ಸಭೆ ಸೇರಿದ ಎಸ್ ಡಿ ಎಂ ಸಿ.

ಶಾಲಾ ಕೊಠಡಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಉತ್ತಮ ರೀತಿಯಲ್ಲಿ ದುರಸ್ತಿಗೆ ತೀರ್ಮಾನ. ಅಜ್ಜಾವರ ಗ್ರಾಮದ ದೊಡ್ಡೇರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಶಾಲೆಗೆ ಶಾಸಕಿ ಕು. ಭಾಗೀರಥಿ ಮುರುಳ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಊರವರ ಮತ್ತು ತಾವು ತಾಲೂಕು ಪಂಚಾಯತ್ ಅನುದಾನ ಒದಗಿಸಿ ಕಟ್ಟಡದ ಕಾಮಗಾರಿ ನಡೆಸುವಂತೆ ಹೇಳಿದ್ದರು ಅದೇ ಮಾದರಿಯಲ್ಲಿ ದಿನಾಂಕ...

ಐವರ್ನಾಡು : ಸೌಜನ್ಯಳಿಗೆ ನ್ಯಾಯಕ್ಕಾಗಿ ಪ್ರತಿಭಟನಾ ಸಭೆ ಆರಂಭ- ಮಹೇಶ್ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ ಉಪಸ್ಥಿತಿ

ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ಆರಂಭವಾಗಿದ್ದು ಮಹೇಶ್ ಶೆಟ್ಟಿ ತಿಮರೋಡಿ, ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ ಸೇರಿದಂತೆ ಸಾವಿರಾರು ಜನ ಆಗಮಿಸಿದ್ದಾರೆ.
Loading posts...

All posts loaded

No more posts

error: Content is protected !!