ಹರಿಹರ ಪಳ್ಳತ್ತಡ್ಕ : ಶ್ರೀ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರದ ನೂತನ ಗರ್ಭಗುಡಿಗೆ ದಾರಂದ ಮುಹೂರ್ತ

ಹರಿಹರ ಪಳ್ಳತ್ತಡ್ಕ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರದ ನೂತನ ಗರ್ಭಗುಡಿಗೆ ಏ.04ರಂದು ದಾರಂದ ಮುಹೂರ್ತ ನೆರವೇರಿತು.ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಹಿಮ್ಮತ್.ಕೆ.ಸಿ, ಮಾಧವ ಚಾಂತಾಳ, ಜಯಪ್ರಕಾಶ್ ಕಜ್ಜೋಡಿ, ಜಗದೀಶ್ ಪಡ್ಪು, ಡಾ.ಚಂದ್ರಶೇಖರ ಕಿರಿಭಾಗ, ನಿತಿನ್ ಮಲ್ಲಾರ,...

ಪಂಜ ಸಂತ ರೀಟಾ ಚರ್ಚ್‌ನಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ಶುಭ ಶುಕ್ರವಾರದ ಆಚರಣೆ ; ಶಿಲುಬೆಯು ಭರವಸೆಯ ಸಂಕೇತವೆಂದ ಬಿಷಪ್

ಯೇಸು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ ‘ಶುಭ ಶುಕ್ರವಾರ’ದ ಪವಿತ್ರ ವಿಧಿವಿಧಾನಗಳನ್ನು ಪಂಜದ ಸಂತ ರೀಟಾ ಚರ್ಚ್‌ನಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಸಂಜೆಯ ಆರಾಧನಾ ವಿಧಿಯ ನೇತೃತ್ವ ವಹಿಸಿದ್ದರು.ಈ ಪವಿತ್ರ ವಿಧಿಯು ಸಾಷ್ಟಾಂಗ ನಮನ, ಯೇಸು ಕ್ರಿಸ್ತರ ಕಷ್ಟಾನುಭವದ ವಾಚನ,...
Ad Widget

ಅಮರ ಸುದ್ದಿ ವಿಶೇಷ ವರದಿ ; ಗುತ್ತಿಗಾರು ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ವಿನೂತನ ಕಾರ್ಯಕ್ರಮ ; ಸ್ವಾವಲಂಬಿ ಮಹಿಳೆಯರಿಗೆ ಸ್ಫೂರ್ತಿ ತುಂಬಿದ “ಸಂಜೀವಿನಿ ಮಾಸಿಕ ಸಂತೆ”

ಬರಹ : ಉಲ್ಲಾಸ್ ಕಜ್ಜೋಡಿಗ್ರಾಮೀಣ ಪ್ರದೇಶಗಳಲ್ಲಿ “ಸಂತೆ ಮಾರುಕಟ್ಟೆ” ಎನ್ನುವುದು ತುಂಬಾ ಪ್ರಸಿದ್ಧ. ವಾರದಲ್ಲಿ ಒಂದು ದಿವಸ ಅಥವಾ ಕೆಲವು ಕಡೆಗಳಲ್ಲಿ ವಾರಪೂರ್ತಿ ನಡೆಯುವಂತಹ ಈ ಸಂತೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ತರಕಾರಿಗಳು, ವಿವಿಧ ರೀತಿಯ ಹಣ್ಣುಗಳು, ಬಟ್ಟೆಗಳು, ಬೇಳೆ-ಕಾಳುಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದಂತಹ ಎಲ್ಲಾ ರೀತಿಯ ವಸ್ತುಗಳು ಒಂದೇ...

ರಾಜ್ಯಾದ್ಯಂತ ಪ್ರಸಿದ್ಧಿ ಪಡೆದ ಮಡ್ ಕಪ್ಸ್ ಇದರ ಶಾಖೆ ಸುಳ್ಯದ ಕುರುಂಜಿಭಾಗ್ ನಲ್ಲಿ ಶುಭಾರಂಭ

ರಾಜ್ಯದಾದ್ಯಂತ ಹಲವಾರು ಶಾಖೆಗಳನ್ನು ಹೊಂದಿ ಪ್ರಸಿದ್ಧಿ ಪಡೆದಿರುವ ಮಡ್ ಕಪ್ಸ್ ಸಂಸ್ಥೆ ಇದೀಗ ಸುಳ್ಯಕ್ಕೂ ಕಾಲಿರಿಸಿದೆ.‌ ಕುರುಂಜಿಭಾಗ್ ನಲ್ಲಿರುವ ನೇತ್ರ ಕಾಂಪ್ಲೆಕ್ಸ್ ನಲ್ಲಿ ಮಡ್ ಕಪ್ಸ್ ಏ.04 ರಂದು ಶುಭಾರಂಭಗೊಂಡಿತು. ಪದ್ಮಶ್ತೀ ಪುರಸ್ಕೃತ ಡಾ.ಗಿರೀಶ್ ಭಾರಧ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಯುರ್ವೇಧ ಕಾಲೇಜಿನ ಡಾ. ಲಕ್ಷ್ಮೀಶ್ ಕಲ್ಲುಮುಟ್ಲು, ಸಿವಿಲ್ ಕಾಂಟ್ರಾಕ್ಟರ್ ದೇವಿಪ್ರಸಾದ್, ಚಂದ್ರ...

ದ್ವಾದಶ ರಾಶಿಗಳ ದಿನ ಭವಿಷ್ಯ

ದ್ವಾದಶ ರಾಶಿಗಳ ದಿನ ಭವಿಷ್ಯಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ: 05-04-2026 ಭಾನುವಾರ*01,🐏ಮೇಷರಾಶಿ🐏*📃,ನಿಮ್ಮ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ಸಂಪೂರ್ಣ ಗಮನವಿರುತ್ತದೆ, ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು ಇರುತ್ತದೆ. ಆದಾಯದಲ್ಲಿ ಹೆಚ್ಚಳದ ಸಾಧ್ಯತೆಗಳಿವೆ ಆದರೆ ಮನೆಯ ವೆಚ್ಚಗಳು...

ಮಂಡೆಕೋಲು ಗ್ರಂಥಾಲಯದಲ್ಲಿ ಶಿಕ್ಷಣಕ್ಕೆ ಪೂರಕವಾದ ಚಿತ್ರಗಳನ್ನು ರಚಿಸಿದ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್

ಮಂಡೆಕೋಲು ಗ್ರಂಥಾಲಯದ ಗ್ರಂಥಾಲಯದ ಕಾರ್ಯವೈಖರಿಯನ್ನು ಮೆಚ್ಚಿ ಪುತ್ತೂರಿನ ಅಕಾಂಕ್ಷ ಚಾರಿಟೇಬಲ್ ಟ್ರಸ್ಟ್ 4 ನೇ ಬಾರಿಗೆ ವಿಶೇಷ ಕೊಡುಗೆಗೆಳನ್ನು ನೀಡಿದೆ.ಅಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಫೌಂಡರ್ ಡಾ| ಶ್ರೀಶಾ ಭಟ್, ನಿರ್ದೇಶಕ ಹೇಮಂತ್, ಸದಸ್ಯರು, ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು ಇದರ ಉಪನ್ಯಾಸಕರು ಹಾಗೂ ಅಲ್ಲಿಯ 67 ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಕಳೆದ ಎರಡು ದಿನಗಳಿಂದ ಮಂಡೆಕೋಲು ಗ್ರಂಥಾಲಯ...

ಗುತ್ತಿಗಾರು ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಪ್ರತಿಷ್ಟಿತ ಟಾಟಾ ಕಂಪನಿಯ‌ ವಿನೂತನ‌ QLED ಟಿವಿ ಬಿಡುಗಡೆ

ಗುತ್ತಿಗಾರು ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಪ್ರತಿಷ್ಟಿತ ಟಾಟಾ ಕಂಪನಿಯ‌ 55 ಇಂಚಿನ ವಿನೂತನ‌ ಮಾದರಿಯ QLED ಟಿವಿ ಬಿಡುಗಡೆಗೊಂಡಿತು. ಮೊದಲ ಗ್ರಾಹಕರಾಗಿ ಸುಬ್ರಹ್ಮಣ್ಯ ಠಾಣೆಯ ಪೋಲಿಸ್ ಕಾನ್ಟೇಬಲ್ ಸತೀಶ್ ಇವರು ಖರೀದಿಸಿದರು. ವಿನೂತನ ಮಾದರಿಯ ಟಿವಿ ಹಲವಾರು ವೈಷಿಷ್ಟತೆಯನ್ನು ಹೊಂದಿದೆ ಮತ್ತು ಉತ್ತಮ ಸೇವೆ ಹಾಗೂ ಕಡಿಮೆ ದರದಲ್ಲಿ ದೊರೆಯುತ್ತದೆ ಎಂಬುದಾಗಿ ಮಾಲಕರು ತಿಳಿಸಿದ್ದಾರೆ. ಈ...

ಗುತ್ತಿಗಾರು ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಪ್ರತಿಷ್ಟಿತ ಟಾಟಾ ಕಂಪನಿಯ‌ ವಿನೂತನ‌ QLED ಟಿವಿ ಬಿಡುಗಡೆ

ಗುತ್ತಿಗಾರು ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಪ್ರತಿಷ್ಟಿತ ಟಾಟಾ ಕಂಪನಿಯ‌ 55 ಇಂಚಿನ ವಿನೂತನ‌ ಮಾದರಿಯ QLED ಟಿವಿ ಬಿಡುಗಡೆಗೊಂಡಿತು. ಮೊದಲ ಗ್ರಾಹಕರಾಗಿ ಸುಬ್ರಹ್ಮಣ್ಯ ಠಾಣೆಯ ಪೋಲಿಸ್ ಕಾನ್ಟೇಬಲ್ ಸತೀಶ್ ಇವರು ಖರೀದಿಸಿದರು. ವಿನೂತನ ಮಾದರಿಯ ಟಿವಿ ಹಲವಾರು ವೈಷಿಷ್ಟತೆಯನ್ನು ಹೊಂದಿದೆ ಮತ್ತು ಉತ್ತಮ ಸೇವೆ ಹಾಗೂ ಕಡಿಮೆ ಧರದಲ್ಲಿ ದೊರೆಯುತ್ತದೆ ಎಂಬುದಾಗಿ ಮಾಲಕರು ತಿಳಿಸುದ್ದಾರೆ. ಈ...

ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘ ದಾಖಲೆಯ ರೂ.830 ಕೋಟಿ ವ್ಯವಹಾರ – ರೂ.7.50 ಕೋಟಿ ಲಾಭ – ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ ಹೇಳಿಕೆ

ಮಂಗಳೂರು : ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸಾಧ್ವೀ ಶ್ರೀ ಶ್ರೀ ಮಾತಾನಂದಮಯಿಯವರ ಗೌರವ ಮಾರ್ಗದರ್ಶನದೊಂದಿಗೆ ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘವು ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ಸಾರ್ವಕಾಲಿಕ ಸಾಧನೆಯೊಂದಿಗೆ ರೂ.830.೦೦ ಕೋಟಿ ವ್ಯವಹಾರ ನಡೆಸಿ ರೂ.7.50 ಕೋಟಿ ಲಾಭ ಗಳಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ...

ಗುತ್ತಿಗಾರಿನ ಮಾಸಿಕ ಸಂತೆಯ ವಿಶೇಷ ಆಕರ್ಷಣೆ ಕ್ಯಾಶ್ಯೂ ಆ್ಯಪಲ್ ಜ್ಯೂಸ್

ಗುತ್ತಿಗಾರಿನಲ್ಲಿ ಏ.04 ರಂದು ಮಾಸಿಕ ಸಂತೆ ನಡೆಯಲಿದ್ದು ಇಲ್ಲಿ ಸಂಜೀವಿನಿ ಸಂಘದ ಸದಸ್ಯರು ತಯಾರಿಸಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಮಹಿಳೆಯರೇ ತಯಾರಿಸಿದ ಕ್ಯಾಶ್ಯೂ ಆ್ಯಪಲ್ ಜ್ಯೂಸ್ ವಿಶೇಷ ಆಕರ್ಷಣೆಯಾಗಿದೆ. ದೇಶದಾದ್ಯಂತ ಗಮನ ಸೆಳೆಯುತ್ತಿರುವ ಗೇರು ಮೌಲ್ಯವರ್ಧಿತ ಉತ್ಪನ್ನಗಳನ್ನು ಗ್ರಾಮೀಣ ಮಟ್ಟದಲ್ಲೂ ತಯಾರಿಸಿ ಗುತ್ತಿಗಾರಿನ ಸಂಜೀವಿನಿ ಸಂಘದ ಸದಸ್ಯರು ಸಾಧನೆ ಮಾಡಿದ್ದಾರೆ
Loading posts...

All posts loaded

No more posts

error: Content is protected !!