ಸುಳ್ಯ : ಭೂಮಿ ಅಟೋ ಇಲೆಕ್ಟ್ರಿಕಲ್ ಸ್ಥಳಾಂತರಗೊಂಡು ಮೆಸ್ಕಾಂ ಬಳಿ ಶುಭಾರಂಭ

ಸುಳ್ಯದ ಗಾಂಧಿನಗರದ ಕುಂಬ್ಳೆಕ್ಕಾರ್ಸ್ ಬಿಲ್ಡಿಂಗ್ ನಲ್ಲಿ ಕಳೆದ 8 ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಭೂಮಿ ಅಟೋ ಇಲೆಕ್ಟ್ರಿಕಲ್ ಸ್ಥಳಾಂತರಗೊಂಡು ಮೆಸ್ಕಾಂ ಕಛೇರಿ ಮುಂಭಾಗದ ವೇದಶ್ರೀ ಕಾಂಪ್ಲೆಕ್ಸ್ ನಲ್ಲಿ ಇಂದು ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ವಾಹನಗಳ ಎಲೆಕ್ಟ್ರಿಕಲ್ ವಯರಿಂಗ್ ಹಾಗೂ ದುರಸ್ತಿ ಮಾಡಿಕೊಡಲಾಗುವುದು ಎಂದು ಮಾಲಕರಾದ ಸುರೇಶ್ ಕೆ.ಎಂ‌. ಅರಂಬೂರು ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ : ಸ್ವಚ್ಚ ಮಂದಿರ ಸೇವಾ ಅಭಿಯಾನ – ಏಕಾದಶಿಗೆ ನೆರವೇರುವ ಶಾಶ್ವತ ಸೇವೆ – ಸ್ವಚ್ಚತೆಗೆ ಭಕ್ತರಿಗೆ ಅವಕಾಶ – ಏಕಾದಶಿ ಸ್ವಚ್ಚ ಸೇವಾ ದಿವಸ್

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣಮತ್ತು ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಆಡಳಿತ ಮಂಡಳಿಯು ಸ್ವಚ್ಚ ಮಂದಿರ ಸೇವಾ ಅಭಿಯಾನವನ್ನು ಆರಂಭಿಸಿದೆ. ಪ್ರತಿ ಏಕಾದಶಿಯಂದು ಕ್ಷೇತ್ರಾದ್ಯಂತ ಏಕಕಾಲದಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಈ ಯೋಜನೆಯು ಕ್ಷೇತ್ರ ಸ್ವಚ್ಚತೆ ಸೇರಿದಂತೆ ಕ್ಷೇತ್ರಕ್ಕೆ ಬರುವ...
Ad Widget

ಹರಿಹರ ಪಲ್ಲತ್ತಡ್ಕ :- ಶ್ರೀ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ & ಪ್ಲಂಬರ್ಸ್ ಶುಭಾರಂಭ

ಹರಿಹರ ಪಲ್ಲತ್ತಡ್ಕದ ವಿರಾಮಿಸು ಕಾಂಪ್ಲೆಕ್ಸ್ ನಲ್ಲಿ ಕಿಶೋರ್ ವಾಡ್ಯಪ್ಪನ ಮನೆ ಮಾಲಕತ್ವದ ಶ್ರೀ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ & ಪ್ಲಂಬರ್ಸ್ ಅ.14 ರಂದು ಶುಭಾರಂಭಗೊಂಡಿತು. ನಮ್ಮಲ್ಲಿ ಮನೆ ವೈರಿಂಗ್-ಪ್ಲಂಬಿಂಗ್, ಮಿಕ್ಸಿ, ಗ್ಯಾಸ್ ಸ್ಟವ್, ಫ್ಯಾನ್, ಪಂಪ್ ಸೆಟ್ ಅಳವಡಿಕೆ, ರಿಪೇರಿ-ರಿವೈಂಡಿಂಗ್, ಸಿ.ಸಿ ಟಿವಿ ಅಳವಡಿಕೆ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮತ್ತು ಸರ್ವಿಸ್ ಮಾಡಿಕೊಡಲಾಗುವುದು ಎಂದು ಇಲೆಕ್ಟ್ರಿಕಲ್ಸ್...

ಸುಳ್ಯ : ಆನಂದ ಇಲೆಕ್ಟ್ರಿಕಲ್ಸ್ ನಲ್ಲಿ ಆಯುಧ ಪೂಜೆ

ಸುಳ್ಯದ ಆನಂದ ಇಲೆಕ್ಟ್ರಿಕಲ್ಸ್ ನಲ್ಲಿ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ಆಯುಧ ಪೂಜೆ,ವಾಹನ ಪೂಜೆ , ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾಲಕರಾದ ಲ| ಆನಂದ ಪೂಜಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಯ್ಯನಕಟ್ಟೆ ಶ್ರೀ ಕೃಷ್ಣ ಆಟೋ ವರ್ಕ್ಸ್ ನಲ್ಲಿ ಆಯುಧಪೂಜೆ ಕಾರ್ಯಕ್ರಮ

ಅಯ್ಯನಕಟ್ಟೆಯ ಶ್ರೀ ಕೃಷ್ಣ ಆಟೋ ವರ್ಕ್ಸ್ ನಲ್ಲಿ ಅ.15ರಂದು ಆಯುಧಪೂಜೆ ಕಾರ್ಯಕ್ರಮ ನೆರವೇರಿತು. ಗಣಹೋಮ, ಆಯುಧಪೂಜೆ ಹಾಗೂ ವಾಹನಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಟೋ ವರ್ಕ್ಸ್ ಮಾಲಕ ಜಯಪ್ರಕಾಶ್ ಅಯ್ಯನಕಟ್ಟೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಳ್ಯ : ಆನಂದ ಇಲೆಕ್ಟ್ರಿಕಲ್ಸ್ ನಲ್ಲಿ ಆಯುಧ ಪೂಜೆ

ಸುಳ್ಯದ ಆನಂದ ಇಲೆಕ್ಟ್ರಿಕಲ್ಸ್ ನಲ್ಲಿ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ಆಯುಧ ಪೂಜೆ,ವಾಹನ ಪೂಜೆ , ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾಲಕರಾದ ಲ| ಆನಂದ ಪೂಜಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬೆಳ್ಳಾರೆ: ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜೆ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜೆ ಕಾರ್ಯಕ್ರಮ ಅ.15ರಂದು ನಡೆಯಿತು. ಪುರುಷೋತ್ತಮ ದೇರ್ಕಜೆ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯ ಮಾಲಕರಾದ ಶಾಂತಮೂರ್ತಿ ಕಿಲಂಗೋಡಿ ಹಾಗೂ ರಮೇಶ್ ಮಠತ್ತಡ್ಕ, ಸಿಬ್ಬಂದಿಗಳಾದ ಮಧುಸೂದನ್, ಅಲೆಕ್ಸ್ ಡಿ'ಸೋಜ, ಪ್ರವೀಣ್, ರಮೇಶ್ ಹಾಗೂ ಚಂದ್ರಶೇಖರ ತಂಟೆಪ್ಪಾಡಿ ಉಪಸ್ಥಿತರಿದ್ದರು. ಕಳಂಜ ಗ್ರಾ.ಪಂ....

ಪೇರಾಲು : ಬಯೋ ಟ್ರೆಂಡ್ಸ್ ಫುಡ್ ವೇರ್ಸ್ ಶುಭಾರಂಭ

ಯುವ ಉದ್ಯಮಿ ಅಜಿತ್ ಬನ್ನೂರು ಅವರು ಪೇರಾಲುವಿನಲ್ಲಿ ಸ್ಥಾಪಿಸಿದ ಹಾಳೆ ತಟ್ಟೆ ತಯಾರಿಕಾ ಘಟಕ ಬಯೋ ಟ್ರೆಂಡ್ಸ್ ಫುಡ್ ವೇರ್ಸ್ ಇದರ ಉದ್ಘಾಟನಾ ಸಮಾರಂಭ ಸೆ 14ರಂದು ನಡೆಯಿತು.ಕಾರ್ಯಕ್ರಮವನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜನಸೇವಾ ವಿಶ್ವಸ್ಥ ಮಂಡಳಿ,ಜನಸೇವಾ ವಿದ್ಯಾಕೇಂದ್ರದ ಪ್ರಧಾನ ಕಾರ್ಯದರ್ಶಿ ಅ.ಸ....

ಗುತ್ತಿಗಾರು : ಶಿವದುರ್ಗಾ ಇಲೆಕ್ಟ್ರಿಕಲ್ಸ್ ಶುಭಾರಂಭ

ಗುತ್ತಿಗಾರಿನ ಮುತ್ತಪ್ಪ ನಗರದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ವಿನೋದ್ ಕುಮಾರ್ ಕೆ ಮಾಲಕತ್ವದ ಶಿವದುರ್ಗಾ ಎಲೆಕ್ಟ್ರಿಕಲ್ಸ್ ಇಂದು ಶುಭಾರಂಭಗೊಂಡಿತು. ಇಲ್ಲಿ ಎಲೆಕ್ಟ್ರಿಕಲ್ಸ್ ವಸ್ತುಗಳ ಸೇಲ್ಸ್ ಮತ್ತು ಸರ್ವಿಸ್, ಕಟ್ಟಡದ ವೈರಿಂಗ್, ಮೋಟಾರ್ ವೈಂಡಿಂಗ್, ಹಾಗೂ ಎಲ್ಲಾ ತರಹದ ವಿದ್ಯುತ್ ಉಪಕರಣಗಳ ರಿಪೇರಿ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

ವಳಲಂಬೆ : ಶಂಖಶ್ರೀ ಅಟೋ ವರ್ಕ್ಸ್ ಸ್ಥಳಾಂತರಗೊಂಡು ಶುಭಾರಂಭ

ವಳಲಂಬೆಯಲ್ಲಿ ಕಳೆದ 5 ವರ್ಷಗಳಿಂದ ಸೇವೆ ನೀಡುತ್ತಿರುವ ಶಂಖಶ್ರೀ ಅಟೋ ವರ್ಕ್ಸ್ ಸ್ಥಳಾಂತರ ಗೊಂಡ ವಳಲಂಬೆ ದೇವಸ್ಥಾನದ ಸಮೀಪ ಶುಭಾರಂಭಗೊಂಡಿತು. ಗಣಪತಿ ಹವನ, ನವರಾತ್ರಿ ಅಂಗವಾಗಿ ಆಯುಧ ಪೂಜೆ, ವಾಹನ ಪೂಜೆ ನೆರವೇರಿತು. ಮಾಲಕರಾದ ರಿತೇಶ್ ಬಿ. ಪೈಕ ಸ್ವಾಗತಿಸಿ, ವಂದಿಸಿದರು. ವೆಂಕಟ್ ವಳಲಂಬೆ, ದುರ್ಗೇಶ್ ಮಣಿಯಾನ, ದೇವಣ್ಣ ಗೌಡ ವಳಲಂಬೆ, ಕುಮಾರ ಅಡ್ಡನಪಾರೆ, ಚಿದಾನಂದ...
Loading posts...

All posts loaded

No more posts

error: Content is protected !!