ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197ದಿನಾಂಕ:01-08-2026 ಶನಿವಾರ*01,🐏ಮೇಷರಾಶಿ🐏*📖,ಇಂದು ನೀವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುವಿರಿ, ಅನವಶ್ಯಕವಾಗಿ ಮಾತನಾಡುವುದರಿಂದ ಸಮಸ್ಯೆಗೆ ಸಿಲುಕುವಿರಿ, ಮಾತನಾಡುವಾಗ ನಕಾರಾತ್ಮಕ ಪದಗಳನ್ನು ಬಳಸಬೇಡಿ, ನಿಮ್ಮ ಮಕ್ಕಳ ಕಡೆ ಸ್ವಲ್ಪ ಕಾಳಜಿ ವಹಿಸಿ, ಕುಟುಂಬದ ಜೊತೆ ಸಮಯವನ್ನು ಕಳೆಯುವುದು ಉತ್ತಮ, ಗಮನಿಸಿ:- ಇಂದು ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮವಾಗಿದೆ,ಪರಿಹಾರ:-ಹನುಮಾನ್ ಚಾಲೀಸ ಪಠಿಸಿ,*02,🐂ವೃಷಭರಾಶಿ🐂*📖,ಈ...

ಬೆಳ್ಳಾರೆಯಲ್ಲಿ ಎಸ್ಎಸ್ಎಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ – ಬೆಳ್ಳಾರೆ ಸೆಕ್ಟರ್ ಪ್ರಥಮ,ಅಜ್ಜಾವರ ಸೆಕ್ಟರ್ ದ್ವಿತೀಯ

ಬೆಳ್ಳಾರೆಯ ದಾರುಲ್ ಹಿಖ್ಮಾ ವಿದ್ಯಾಸಂಸ್ಥೆಯಲ್ಲಿ ಎಸ್ಎಸ್ಎಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವವು ಜು 26 ರಂದು ಜರುಗಿತು.ಅಂದು ಬೆಳಿಗ್ಗೆ 8 ಘಂಟೆಗೆ ಸಯ್ಯಿದ್ ಮುಸ್ತಫಾ ಮಿಸ್ಬಾಹಿ ತಂಙಲ್ ಮುಂದಾಳತ್ವದಲ್ಲಿ ಬೆಳ್ಳಾರೆ ಮಖಾಂ ಝಿಯಾರತ್ ನಡೆಯಿತು.8-30 ಕ್ಕೆ ಧ್ವಜಾರೋಹಣ ನೆರವೇರಿತು.8-45ಕ್ಕೆ ನೋಂದಣಿ ಆರಂಭವಾಯಿತು.ಬೆಳಿಗ್ಗೆ ಘಂಟೆ 9 ಕ್ಕೆ ಸಾಹಿತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು. ಎಸ್ಎಸ್ಎಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ...
Ad Widget

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್.ಕೆ.ಎಸ್ ಕಟ್ಟೆಮನೆ ನಿವೃತ್ತಿ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ಕಟ್ಟೆಮನೆ ಅವರು ಜುಲೈ 30ರಂದು ನಿವೃತ್ತಿ ಹೊಂದಿದರು.ಬಾಳುಗೋಡು ಗ್ರಾಮದ ಪ್ರತಿಷ್ಠಿತ ಕೂಜುಗೋಡು-ಕಟ್ಟೆಮನೆ ದಿ. ಶೂರಪ್ಪ ಗೌಡ ಮತ್ತು ದಿ. ತಾರಾ ದಂಪತಿಯ ದ್ವಿತೀಯ ಪುತ್ರರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಳುಗೋಡು ಹಾಗೂ ಹರಿಹರ ಪಳ್ಳತ್ತಡ್ಕ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುಳ್ಯ...

ನಮ್ಮ ಮನೆಯ ಸಾಕುಪ್ರಾಣಿಗಳು ಹಾಗೂ ಕ್ರೂರ ಮನಸ್ಥಿತಿಯ ನಾವುಗಳು…

“ನಿಸ್ವಾರ್ಥ ಪ್ರೀತಿ” ಎನ್ನುವುದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಇರುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಪ್ರಾಣಿಗಳಲ್ಲಿ ಮನುಷ್ಯರಿಗಿಂತ ತುಸು ಹೆಚ್ಚೇ ಸ್ವಾರ್ಥರಹಿತ ಪ್ರೀತಿ ಹಾಗೂ ನಿಷ್ಠೆ ಇರುತ್ತದೆ. ಈಗ ಉದಾಹರಣೆಯಾಗಿ ನಾಯಿಗಳನ್ನು ಅಥವಾ ಶ್ವಾನಗಳನ್ನೇ ತೆಗೆದುಕೊಂಡರೂ ಅವುಗಳು ಒಂದು ಬಾರಿ ನಮ್ಮ ಮೇಲೆ ಪ್ರೀತಿ ಹಾಗೂ ನಿಷ್ಠೆಯನ್ನು ತೋರಿದರೆ ಕೊನೆಯವರೆಗೂ ಅವು ನಮ್ಮೊಂದಿಗೆ ಇರುತ್ತವೆ. ಎಂತಹುದೇ ಕಠಿಣ...

ಸುಬ್ರಹ್ಮಣ್ಯ : ಭಾರೀ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಇಂದು(ಜು.31) ಭಾರೀ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸ್ನಾನಘಟ್ಟ ಸಂಜೆ ಸಂಪೂರ್ಣ ಮುಳುಗಡೆಯಾಗಿದೆ. ಸ್ನಾನಘಟ್ಟದ ಸಮೀಪದಲ್ಲಿರುವ ಶೌಚಾಲಯ, ಡ್ರೆಸಿಂಗ್ ರೂಮ್ ಹಾಗೂ ಇತರೆ ಸ್ಥಳಗಳು ನೀರಿನಲ್ಲಿ ಮುಳುಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಕೆಲವು ದಿನಗಳಿಂದ ಭಕ್ತಾಧಿಗಳಿಗೆ ಸ್ನಾನಘಟ್ಟದಲ್ಲಿ ತೀರ್ಥಸ್ನಾನ ಮಾಡುವುದನ್ನು ನಿಷೇಧಿಸಿ ಪರ್ಯಾಯವಾಗಿ ಡ್ರಮ್ ಗಳನ್ನು ಇರಿಸಿ ಸ್ನಾನಕ್ಕೆ ಅವಕಾಶ...

ಐನೆಕಿದು ಪ್ರಾಥಮಿಕ ಶಾಲೆಯಲ್ಲಿ ಸಾಮಾಜಿಕ ಅರಿವು ಕಾರ್ಯಕ್ರಮ

ಐನೆಕಿದು ಪ್ರಾಥಮಿಕ ಶಾಲೆಯಲ್ಲಿ ಜು.31ರಂದು ಎಸ್.ಡಿ.ಎಂ.ಸಿ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ನಾನು ಯಾರಿಗೂ ಏನನ್ನೂ ಭೋದಿಸಲಾರೆ, ನಾನು ಅವರನ್ನು ಯೋಚಿಸುವಂತೆ ಮಾಡಬಲ್ಲೆ” ಎಂಬ ವಿಷಯದ ಬಗ್ಗೆ ಸಾಮಾಜಿಕ ಅರಿವು ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅಶೋಕ್ ಮೂಲೆಮಜಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ...

ಮಳೆಯ ಹಿನ್ನಲೆ ಆ. 1ರಂದು ದ. ಕ. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಹೊರಡಿಸಿರುವ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸೂಚನೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ವಸತಿ...

ಬೆಳ್ಳಾರೆ ಗ್ರಾಮಸಭೆ; ಸರಕಾರಿ ಆಸ್ಪತ್ರೆಯಲ್ಲಿ 24 ಗಂಟೆ ತುರ್ತು ಸೇವೆಗೆ ಒತ್ತಾಯ | ಅಪಾಯಕಾರಿ ಮರಗಳ ತೆರವಿಗೆ  ಆಗ್ರಹ

ಬೆಳ್ಳಾರೆ ಗ್ರಾಮ ಪಂಚಾಯತಿನ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಬೆಳ್ಳಾರೆಯ ರಾಜೀವ ಗಾಂಧಿ ಸೇವಾ ಕಟ್ಟಡದಲ್ಲಿ ಜು. 30ರಂದು ನಡೆಯಿತು. ಬೆಳ್ಳಾರೆ ಕೆಪಿಎಸ್ ಶಾಲೆಯ ವಿದ್ಯಾರ್ಥಿನಿಯರ ನಾಡಗೀತೆಯೊಂದಿಗೆ ಗ್ರಾಮಸಭೆಯು ಆರಂಭಗೊಂಡಿತು. ಬೆಳ್ಳಾರೆ ಗ್ರಾಮ ಪಂಚಾಯತಿನ ಆಡಳಿತಾಧಿಕಾರಿ ಎಂ. ಪಯಾಝ್ ಅಹ್ಮದ್ ನೋಡಲ್ ಅಧಿಕಾರಿಯಾಗಿದ್ದರು. ಪ್ರಭಾರ ಪಿ.ಡಿ.ಒ. ಪ್ರವೀಣ್ ಕುಮಾರ್ ಸಿ.ವಿ. ಸ್ವಾಗತಿಸಿ ವಾರ್ಡು...

ಕಂದಡ್ಕ ಸಮೀಪ ಬೀಡುಬಿಟ್ಟ ಆನೆಗಳ ಹಿಂಡು – ಕೃಷಿಗೆ ದಾಳಿ, ಅಪಾರ ಹಾನಿ

ಕಂದಡ್ಕ ಸಮೀಪದ ಅಜಯ್ ಕೃಷ್ಣ ಅವರ ತೋಟಕ್ಕೆ ಕಳೆದ ರಾತ್ರಿ ಆನೆಗಳ ದಾಳಿ ನಡೆಸಿ ಅಪಾರ ಕೃಷಿ ಹಾನಿ ಮಾಡಿರುವ ಬಗ್ಗೆ ವರದಿಯಾಗಿದೆ. ತೆಂಗಿನ ಮರ, ಬಾಳೆ, ಹಾಗೂ ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ. ಆನೆಗಳ ಹಿಂಡು ಅಲ್ಲಿಯೇ ಸಮೀಪದಲ್ಲಿ ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ರಾತ್ರಿ ವೇಳೆಗೆ ಆನೆಗಳನ್ನು...

ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ವೀಕ್ಷಕರಾಗಿ ನಝೀರ್ ಮಠ ನೇಮಕ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ, ಸಂಘಟನೆ ಬಲವರ್ಧನೆ ಹಾಗೂ ‘ಸಜನ್ ಅಭಿಯಾನ’ ಕಾರ್ಯಕ್ರಮಗಳ ಸಮನ್ವಯದ ಉದ್ದೇಶದಿಂದ ಸುಳ್ಯ ಬ್ಲಾಕ್‌ ಕಾಂಗ್ರೆಸ್‌ನ ವೀಕ್ಷಕರಾಗಿ ನಝೀರ್ ಮಠ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಅವರು ಪಕ್ಷದ ಸಂಘಟನಾ...
Loading posts...

All posts loaded

No more posts

error: Content is protected !!