- Friday
- April 18th, 2025

ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ. ಹಲ್ಲು ಶುಚಿಯಾಗಿದ್ದಲ್ಲಿ ವಸಡಿನ ಆರೋಗ್ಯ ವೃದ್ಧಿಯಾಗಿ ಹಲ್ಲುಗಳು ಗಟ್ಟಿಯಾಗಿ, ನಾವು ತಿಂದ ಆಹಾರ ಸರಿಯಾಗಿ ಪಚನಗೊಂಡು ದೈಹಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಅದರಿಂದ ವ್ಯಕ್ತಿಯ ಮಾನಸಿಕ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತದೆ. ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳದಿದ್ದಲ್ಲಿ ವಸಡಿನ ರೋಗಕ್ಕೆ ನಾಂದಿ...

ಶರೀರದ ಗಂಟುಗಳಲ್ಲಿ ಉರಿಯೂತ ಉಂಟುಮಾಡುವ ಒಂದು ರೋಗವೇ ರುಮಾಟಾಯ್ಡ್ ಆಥ್ರೈಟಿಸ್ ಗಂಟುಗಳಲ್ಲಿ ನೋವಿನಿಂದ ಕೂಡಿದ ಬಾವು ಕಾಣಿಸಿಕೊಂಡು, ನಿಧಾನವಾಗಿ ಎಲುಬುಗಳ ಸವಕಳಿ ಹಾಗೂ ಗಂಟುಗಳ ವೈಕಲ್ಯವನ್ನು ತರುತ್ತದೆ. ಲಕ್ಷಣಗಳು:ಗಂಟುಗಳನ್ನು ಸ್ಪರ್ಶಿಸಿದಾಗ ನೋವು, ಗಂಟುಗಳಲ್ಲಿ ಬಿಸಿ ಏರುವುದು, ಗಂಟುಗಳು ಊದಿಕೊಳ್ಳುವುದು.ಗಂಟುಗಳಲ್ಲಿ ಬಿಗಿತ- ಇದು ಬೆಳಿಗ್ಗೆ ಹೆಚ್ಚು. ಅಥವಾ ವಿಶ್ರಾಂತಿಯ ನಂತರ ಕೆಲಸ ಶುರು ಮಾಡುವ ಹೊತ್ತಿನಲ್ಲಿ ಜಾಸ್ತಿ.ಸುಸ್ತು,...

ಮಕ್ಕಳಲ್ಲಿ ಮೊದಲು ಹುಟ್ಟುವ ಹಲ್ಲುಗಳು ಹಾಲಿನಷ್ಟೇ ಶುಭ್ರವಾಗಿ ಇರುವುದರಿಂದ ಅದನ್ನು ಹಾಲು ಹಲ್ಲು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ 20 ಹಾಲು ಹಲ್ಲುಗಳು ಮಕ್ಕಳಲ್ಲಿ ಇದ್ದು, ಅವುಗಳು ಬಿದ್ದು ಹೋದಾಗ ಶಾಶ್ವತ ಹಲ್ಲುಗಳು ಅವುಗಳ ಜಾಗದಲ್ಲಿ ಹುಟ್ಟುತ್ತದೆ. ಸಾಮಾನ್ಯವಾಗಿ ಆಡು ಮಾತಿನಲ್ಲಿ ಹೇಳುವುದಾದರೆ 32 ಶಾಶ್ವತ ಹಲ್ಲುಗಳು ಇವೆಯಾದರೂ, ಇತ್ತೀಚಿನ ದಿನಗಳಲ್ಲಿ ಕೊನೆಯ ನಾಲ್ಕು ದವಡೆ ಹಲ್ಲುಗಳು...

ಪ್ರತಿ ವರ್ಷ ಮೇ 16 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ ಎಂದು ಆಚರಿಸಲಾಗುತ್ತದೆ ಮತ್ತು ಡೆಂಗ್ಯೂ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ . 2023 ರ ಆಚರಣೆಯ ಘೋಷ ವಾಕ್ಯ ಎಲ್ಲರ ಸಹಭಾಗಿತ್ವ ದಿಂದ ಡೆಂಗ್ಯೂ ಸೋಲಿಸೋಣ ಎಂಬುದಾಗಿದೆ.ಏನಿದು ಡೆಂಗ್ಯೂ ಜ್ವರ?ಡೆಂಗ್ಯೂ...

ಅದೊಂದು ದಿನ ರಾತ್ರಿ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಜೋರಾಗಿ ಮಳೆ ಸುರಿಯುತ್ತಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಎರಡು ದಿವಸಗಳ ಕಾಲ ಆಫೀಸ್ ಗೆ ರಜೆ ಹಾಕಿ ನಾಳೆ ತನ್ನೂರಿಗೆ ಹೊರಡಲು ಸಿದ್ಧನಾಗಿದ್ದ. ಆದರೆ ಊರಿಗೆ ಹೋಗುವ ಮೊದಲು ಬಾಕಿ ಇರುವ ತನ್ನ ಆಫೀಸ್ ಕೆಲಸಗಳನ್ನು ಇಂದೇ ಮಾಡಿ ಮುಗಿಸಬೇಕೆಂದು ಆತ ಕಂಪ್ಯೂಟರ್ ಎದುರು ಕುಳಿತ.ರಾತ್ರಿ...

ನಮ್ಮ ತುಳುನಾಡು ವೈವಿಧ್ಯಮಯ ಸಂಸ್ಕೃತಿಯ ನಾಡು. ಇಲ್ಲಿ ಹಲವಾರು ರೀತಿಯ ಆಚರಣೆಗಳು, ಆರಾಧನೆಗಳ ಮೂಲ ಸ್ಥಾನವಾಗಿದೆ.ಬೇರೆ ಬೇರೆ ರೀತಿಯ ಸಂಸ್ಕೃತಿ - ಸಂಸ್ಕಾರವನ್ನು ಕಾಣಬಹುದು. ಬೆಮ್ಮರ ಸೃಷ್ಟಿ ತುಳುನಾಡಿನಲ್ಲಿ ಆರಾಧನೆಗೆ ಬಹುಮುಖ್ಯ ಸ್ಥಾನಮಾನವಿದೆ.ಕಳೆದು ಹೋದ ಪೂರ್ವಜರನ್ನು ಆರಾಧಿಸುವ ವಿಶೇಷವಾದ ಆರಾಧನ ಪ್ರಕ್ರಿಯನ್ನು ಕಾಣಬಹುದು. ನ್ಯಾಯಕ್ಕಾಗಿ ಹೋರಾಡಿದ ಅದೆಷ್ಟೋ ವೀರ ನಾಯಕರು ಇಂದು ದೈವತ್ವ ಪಡೆದು ಆರಾಧನೆ...

ಸುಳ್ಯದ ಜನಪರ ಪತ್ರಿಕೆಯಾಗಿ ಕಳೆದ 13 ವರ್ಷಗಳಿಂದ ಪಕ್ಷ , ಜಾತಿ ಮತ ಭೇದವಿಲ್ಲದೆ ಸಮಾಜದ ಕೈ ಗನ್ನಡಿಯಾಗಿ ನಿರಂತರವಾಗಿ ಮೂಡಿ ಬರುತ್ತಿರುವ ಅಮರ ಸುಳ್ಯ ಸುದ್ದಿ ವಾರಪತ್ರಿಕೆ ಮೂರನೇ ವರ್ಷದ ಯುಗಾದಿ ವಿಶೇಷಾಂಕವನ್ನು ಹೊರತಂದಿದೆ. ಏ. 08 ರಂದು ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ಇವರ ಉಪಸ್ಥಿತಿಯಲ್ಲಿ ಯುಗಾದಿ ವಿಶೇಷಾಂಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ...

ನಿರಂತರವಾಗಿ ಎಂಟು ವರ್ಷಗಳಿಂದ ಪ್ರಸೂತಿ ವೈದ್ಯರಿಲ್ಲದೇ ಖಾಸಗಿ ವೈದ್ಯರ ಮೊರೆ ಹೋಗುತ್ತಿರುವ ಸರಕಾರಿ ಆಸ್ಪತ್ರೆ ಆಸ್ಪತ್ರೆಯಲ್ಲಿ ನೌಕರರು ಎಷ್ಟಿರಬೇಕು ಹಾಗೂ ಇದೀಗ ಇರುವ ನೌಕರರ ಸಂಖ್ಯೆ ಗೊತ್ತಾ? ಹಾಗಿದ್ದರೆ ಈ ವರದಿಯನ್ನೊಮ್ಮೆ ನೋಡಿ! ಸುಳ್ಯ : ಸುಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆರೋಗ್ಯ ಕೇಂದ್ರವಾಗಿ ಮಾಜಿ ಸಚಿವರು ಶಾಸಕರಾದ ಎಸ್ ಅಂಗಾರರ ಮುತುವರ್ಜಿಯಲ್ಲಿ ಚಾಲನೆ...

ಮನುಷ್ಯನ ದೇಹವನ್ನು ಬಿಟ್ಟು ಹೊರಟ ಆತ್ಮವು ಯೋಚಿಸುವುದು “ನಾನೇನು ಸಾಧಿಸಿದೆ ಬದುಕಿನಲ್ಲಿ ಇಂದು, ಬದುಕಿನ ಪ್ರತಿಕ್ಷಣವೂ ಸ್ವಾರ್ಥದಿಂದಲೇ ಜೀವಿಸಿದೆ ಎಂದು...ಕಣ್ಣೆದುರೇ ಕಷ್ಟದಲ್ಲಿದ್ದವರ ಕಡೆಗಣಿಸಿದ ದುಷ್ಟನು ನಾನು, ದುಃಖದಿಂದ ಅಳುತ್ತಿದ್ದವರ ಕಣ್ಣೀರ ನೋಡಿಯೂ ನೋಡದಂತೆ ದೂರ ಹೋದವನು ನಾನು...ಬದುಕಿನುದ್ದಕ್ಕೂ ಸ್ವಾರ್ಥಸಾಧನೆಗಾಗಿಯೇ ಬದುಕಿದ ಪಾಪಾತ್ಮನು ನಾನು, ಪುಣ್ಯದ ಬೆಲೆಯನ್ನು ಅರಿಯದ, ನಿಸ್ವಾರ್ಥದ ಅರ್ಥವನ್ನೂ ತಿಳಿಯದ ಪರಮಸ್ವಾರ್ಥಿಯು ನಾನು...ನಾನೇ ಎಲ್ಲಾ,...

ಮಕ್ಕಳು ಇಂದಿನ ಯುವ ಜನಾಂಗದಲ್ಲಿ ತಮ್ಮ ಭವಿಷ್ಯವನ್ನು ರೂಪಿಸುವಂತಹ ಕೈಗಳು ಪ್ರಸ್ತುತ ಜಂಗಮವಾಣಿಯಂತಹ ಕಂಪ್ಯೂಟರ್, ದೂರದರ್ಶನ, ಇಂತಹ ಹಲವಾರು ಸಾಮಾಜಿಕ ಮಾಧ್ಯಮದೊಂದಿಗೆ ವಾಲುತ್ತಿದ್ದಾರೆ. ಪುಸ್ತಕಗಳನ್ನು ಓದುವ ಆ ಪುಟ್ಟ ಕೈಗಳು ತಂತ್ರಜ್ಞಾನದ ಕಡೆಗೆ ದಾಪುಗಾಲು ಹಾಕುತ್ತಿದೆ. “ ಪುಸ್ತಕಗಳಿಗಿಂತ ಅತ್ಯುತ್ತಮ ಮಿತ್ರ ಬೇರಾರಿಲ್ಲ” ಆದರೆ ಹಿಂದಿನ ಯುಗದಲ್ಲಿ ಶಾಲೆಯನ್ನು ಬಿಟ್ಟು ಸಂಜೆಯ ತಂಪಗಿನ ವಾತಾವರಣದ ಜಗಲಿಯಲ್ಲಿ...

All posts loaded
No more posts