- Wednesday
- May 15th, 2024
ಅದೊಂದು ದಿನ ರಾತ್ರಿ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಜೋರಾಗಿ ಮಳೆ ಸುರಿಯುತ್ತಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಎರಡು ದಿವಸಗಳ ಕಾಲ ಆಫೀಸ್ ಗೆ ರಜೆ ಹಾಕಿ ನಾಳೆ ತನ್ನೂರಿಗೆ ಹೊರಡಲು ಸಿದ್ಧನಾಗಿದ್ದ. ಆದರೆ ಊರಿಗೆ ಹೋಗುವ ಮೊದಲು ಬಾಕಿ ಇರುವ ತನ್ನ ಆಫೀಸ್ ಕೆಲಸಗಳನ್ನು ಇಂದೇ ಮಾಡಿ ಮುಗಿಸಬೇಕೆಂದು ಆತ ಕಂಪ್ಯೂಟರ್ ಎದುರು ಕುಳಿತ.ರಾತ್ರಿ...
ನಮ್ಮ ತುಳುನಾಡು ವೈವಿಧ್ಯಮಯ ಸಂಸ್ಕೃತಿಯ ನಾಡು. ಇಲ್ಲಿ ಹಲವಾರು ರೀತಿಯ ಆಚರಣೆಗಳು, ಆರಾಧನೆಗಳ ಮೂಲ ಸ್ಥಾನವಾಗಿದೆ.ಬೇರೆ ಬೇರೆ ರೀತಿಯ ಸಂಸ್ಕೃತಿ - ಸಂಸ್ಕಾರವನ್ನು ಕಾಣಬಹುದು. ಬೆಮ್ಮರ ಸೃಷ್ಟಿ ತುಳುನಾಡಿನಲ್ಲಿ ಆರಾಧನೆಗೆ ಬಹುಮುಖ್ಯ ಸ್ಥಾನಮಾನವಿದೆ.ಕಳೆದು ಹೋದ ಪೂರ್ವಜರನ್ನು ಆರಾಧಿಸುವ ವಿಶೇಷವಾದ ಆರಾಧನ ಪ್ರಕ್ರಿಯನ್ನು ಕಾಣಬಹುದು. ನ್ಯಾಯಕ್ಕಾಗಿ ಹೋರಾಡಿದ ಅದೆಷ್ಟೋ ವೀರ ನಾಯಕರು ಇಂದು ದೈವತ್ವ ಪಡೆದು ಆರಾಧನೆ...
ಸುಳ್ಯದ ಜನಪರ ಪತ್ರಿಕೆಯಾಗಿ ಕಳೆದ 13 ವರ್ಷಗಳಿಂದ ಪಕ್ಷ , ಜಾತಿ ಮತ ಭೇದವಿಲ್ಲದೆ ಸಮಾಜದ ಕೈ ಗನ್ನಡಿಯಾಗಿ ನಿರಂತರವಾಗಿ ಮೂಡಿ ಬರುತ್ತಿರುವ ಅಮರ ಸುಳ್ಯ ಸುದ್ದಿ ವಾರಪತ್ರಿಕೆ ಮೂರನೇ ವರ್ಷದ ಯುಗಾದಿ ವಿಶೇಷಾಂಕವನ್ನು ಹೊರತಂದಿದೆ. ಏ. 08 ರಂದು ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ಇವರ ಉಪಸ್ಥಿತಿಯಲ್ಲಿ ಯುಗಾದಿ ವಿಶೇಷಾಂಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ...
ನಿರಂತರವಾಗಿ ಎಂಟು ವರ್ಷಗಳಿಂದ ಪ್ರಸೂತಿ ವೈದ್ಯರಿಲ್ಲದೇ ಖಾಸಗಿ ವೈದ್ಯರ ಮೊರೆ ಹೋಗುತ್ತಿರುವ ಸರಕಾರಿ ಆಸ್ಪತ್ರೆ ಆಸ್ಪತ್ರೆಯಲ್ಲಿ ನೌಕರರು ಎಷ್ಟಿರಬೇಕು ಹಾಗೂ ಇದೀಗ ಇರುವ ನೌಕರರ ಸಂಖ್ಯೆ ಗೊತ್ತಾ? ಹಾಗಿದ್ದರೆ ಈ ವರದಿಯನ್ನೊಮ್ಮೆ ನೋಡಿ! ಸುಳ್ಯ : ಸುಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆರೋಗ್ಯ ಕೇಂದ್ರವಾಗಿ ಮಾಜಿ ಸಚಿವರು ಶಾಸಕರಾದ ಎಸ್ ಅಂಗಾರರ ಮುತುವರ್ಜಿಯಲ್ಲಿ ಚಾಲನೆ...
ಮನುಷ್ಯನ ದೇಹವನ್ನು ಬಿಟ್ಟು ಹೊರಟ ಆತ್ಮವು ಯೋಚಿಸುವುದು “ನಾನೇನು ಸಾಧಿಸಿದೆ ಬದುಕಿನಲ್ಲಿ ಇಂದು, ಬದುಕಿನ ಪ್ರತಿಕ್ಷಣವೂ ಸ್ವಾರ್ಥದಿಂದಲೇ ಜೀವಿಸಿದೆ ಎಂದು...ಕಣ್ಣೆದುರೇ ಕಷ್ಟದಲ್ಲಿದ್ದವರ ಕಡೆಗಣಿಸಿದ ದುಷ್ಟನು ನಾನು, ದುಃಖದಿಂದ ಅಳುತ್ತಿದ್ದವರ ಕಣ್ಣೀರ ನೋಡಿಯೂ ನೋಡದಂತೆ ದೂರ ಹೋದವನು ನಾನು...ಬದುಕಿನುದ್ದಕ್ಕೂ ಸ್ವಾರ್ಥಸಾಧನೆಗಾಗಿಯೇ ಬದುಕಿದ ಪಾಪಾತ್ಮನು ನಾನು, ಪುಣ್ಯದ ಬೆಲೆಯನ್ನು ಅರಿಯದ, ನಿಸ್ವಾರ್ಥದ ಅರ್ಥವನ್ನೂ ತಿಳಿಯದ ಪರಮಸ್ವಾರ್ಥಿಯು ನಾನು...ನಾನೇ ಎಲ್ಲಾ,...
ಮಕ್ಕಳು ಇಂದಿನ ಯುವ ಜನಾಂಗದಲ್ಲಿ ತಮ್ಮ ಭವಿಷ್ಯವನ್ನು ರೂಪಿಸುವಂತಹ ಕೈಗಳು ಪ್ರಸ್ತುತ ಜಂಗಮವಾಣಿಯಂತಹ ಕಂಪ್ಯೂಟರ್, ದೂರದರ್ಶನ, ಇಂತಹ ಹಲವಾರು ಸಾಮಾಜಿಕ ಮಾಧ್ಯಮದೊಂದಿಗೆ ವಾಲುತ್ತಿದ್ದಾರೆ. ಪುಸ್ತಕಗಳನ್ನು ಓದುವ ಆ ಪುಟ್ಟ ಕೈಗಳು ತಂತ್ರಜ್ಞಾನದ ಕಡೆಗೆ ದಾಪುಗಾಲು ಹಾಕುತ್ತಿದೆ. “ ಪುಸ್ತಕಗಳಿಗಿಂತ ಅತ್ಯುತ್ತಮ ಮಿತ್ರ ಬೇರಾರಿಲ್ಲ” ಆದರೆ ಹಿಂದಿನ ಯುಗದಲ್ಲಿ ಶಾಲೆಯನ್ನು ಬಿಟ್ಟು ಸಂಜೆಯ ತಂಪಗಿನ ವಾತಾವರಣದ ಜಗಲಿಯಲ್ಲಿ...
ಬದುಕಿರುವಾಗಲೇ ಖುಷಿಯಿಂದ ಬದುಕಿ, ಸಾವು ಹೇಳಿ-ಕೇಳಿ ಬರುವುದಿಲ್ಲ, ಸತ್ತ ಮೇಲೆ ಈ ಬದುಕೇ ಇರುವುದಿಲ್ಲ...ಜೊತೆಗಿರುವಾಗಲೇ ಎಲ್ಲರನ್ನೂ ಪ್ರೀತಿಸಿ, ದೂರವಾದ ಮೇಲೆ ದುಃಖಿಸಿದರೆ ಪ್ರಯೋಜನವೇ ಇರುವುದಿಲ್ಲ...ಆದಷ್ಟು ಕೋಪ-ಸಿಟ್ಟುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಿ, ಒಂದು ಕ್ಷಣದ ಸಿಟ್ಟು ಅದೆಷ್ಟೋ ಸಂಬಂಧಗಳನ್ನು ದೂರ ಮಾಡಿದ ಉದಾಹರಣೆಗಳಿವೆಯಲ್ಲಾ...!ನಿಮ್ಮ ಕಣ್ಣೆದುರು ಇತರರಿಗೆ ಕಷ್ಟ ಬಂದಾಗ ಅವರ ಕಷ್ಟಗಳಿಗೆ ಕೈ ಜೋಡಿಸಿ, ನಾವು ಇತರರ ಕಷ್ಟಕ್ಕೆ...
ಮಕ್ಕಳು ಮಾನವ ಲೋಕದ ಸುಂದರ ಪುಷ್ಪಗಳು. ಅಂತಹ ಮೃದು ಹೃದಯಗಳಲ್ಲಿ ಉತ್ತಮ ಮೌಲ್ಯಗಳನ್ನು, ಸಮಾಜ ಬಯಸುವ ಉತ್ತಮ ಹೃದಯವಂತಿಕೆಯನ್ನು ತುಂಬಿ ಸಮಾಜದ ಸತ್ಪ್ರಜೆಗಳನ್ನಾಗಿ ಬೆಳೆಸುವ ಪ್ರಪ್ರಥಮ ಸ್ಥಳ ಮನೆ. ಅಂದರೆ ತಂದೆ ತಾಯಿ. ಮನೆ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡುವ ಒಂದು ಸಾಮಾಜಿಕ ಸಂಸ್ಥೆಯಾಗಿದೆ. ಮಕ್ಕಳ ಪ್ರಾರಂಭಿಕ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುತ್ತದೆ. ಈ ಕಲಿಕೆ ಮುಂದಿನ...
ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಬೆನ್ನ ಹಿಂದೆ ಒಂದು ಮಹತ್ತರವಾದ ಪ್ರೇರಕ ಶಕ್ತಿ ಇರಬೇಕು.ಅದರಲ್ಲೂ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ನಾವು ನಮ್ಮ ಶಿಕ್ಷಕರಿಂದ ಪಡೆಯುವ ಪ್ರೋತ್ಸಾಹ ಬೆಂಬಲ ಬದುಕಿನಲ್ಲಿ ಒಂದು ಗಟ್ಟಿ ನೆಲೆ ಪಡೆಯಲು, ಸಾಧನೆಯ ಹಾದಿಯಲ್ಲಿ ನಡೆಯಲು ಪ್ರೆರೇಪಿಸುತ್ತದೆ.ಎಳೆಯ ವಯಸ್ಸಿನಲ್ಲಿ ಸರಿ ತಪ್ಪುಗಳ ಕಲ್ಪನೆ ಕೂಡ ಇಲ್ಲದೆ ಇರುವಾಗ ಒಬ್ಬ ಸಮರ್ಥ ಶಿಕ್ಷಕ ತನ್ನ...
ಇಂದು ಮುಗಿಯುವವರೆಗೂ ನಾಳೆ ನಮ್ಮದಲ್ಲ, ಬದುಕು ಕೊನೆಯಾಗುವವರೆಗೂ ಆಸೆ-ದುರಾಸೆಗಳು ಕೊನೆಯಾಗುವುದಿಲ್ಲ...ಮನುಷ್ಯನ ಮನಸ್ಸಿನ ಆಸೆಗಳಿಗೆ ಮಿತಿಯೇ ಇಲ್ಲ, ಅತಿಯಾಸೆಯೇ ದುಃಖಕ್ಕೆ ಮೂಲ ಎಂಬ ಮಾತು ಇಂದು ಯಾರಿಗೂ ನೆನಪೇ ಇಲ್ಲ...ಇನ್ನಷ್ಟು ಬೇಕು-ಮತ್ತಷ್ಟು ಬೇಕು ಎನ್ನುವ ಮನುಷ್ಯನ ಮನಸ್ಥಿತಿ ಬದಲಾಗಲೇ ಇಲ್ಲ, ಎಷ್ಟೇ ದೊರೆತರೂ ಮನುಷ್ಯನ ಮನಸ್ಸಿಗೆ ತೃಪ್ತಿಯೇ ಇಲ್ಲ...ಹಿರಿಯರ ಬದುಕಿನ ರೀತಿಯನ್ನು ನಾವು ಪಾಲಿಸುವುದೇ ಕಡಿಮೆ, ಹಾಗಾಗಿ...
Loading posts...
All posts loaded
No more posts