Ad Widget

ಹೇಗಿತ್ತು ಗೊತ್ತಾ‌ ಕಾರ್ಗಿಲ್ ವಿಜಯ: ಪಾಕಿಸ್ತಾನವನ್ನು ಸೋಲಿಸಿದ ನಮ್ಮ ಸೈನಿಕರ ಪರಾಕ್ರಮಕ್ಕೆ 21 ವರ್ಷ

ಭಾರತೀಯ ಸೈನಿಕರ ಪರಾಕ್ರಮಕ್ಕೆ ಥಂಡಾಹೊಡೆದ ಪಾಕಿಸ್ತಾನ ಸೇನೆಯನ್ನು ಭಾರತದ ಭೂಭಾಗದಿಂದ ಹೊರಗಟ್ಟಿದ ದಿನವೇ 1999 ಜುಲೈ 26. ಅದೇ ದಿನವನ್ನು ಕಾರ್ಗಿಲ್ ವಿಜಯೋತ್ಸವ ದಿನವೆಂದು ಆಚರಿಸಲಾಗುತ್ತದೆ. ಭಾರತದ ಗಡಿ ರೇಖೆಯನ್ನು ದಾಟಿ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡ ಪಾಕಿಸ್ತಾನದ ಕೃತ್ಯದಿಂದ ಭಾರತ ಬೆಚ್ಚಿ ಬೀಳುವಂತಾಗಿತ್ತು. ಆದರೆ, ವೀರಯೋಧರನ್ನು ಹೊಂದಿದ ಭಾರತೀಯ ಸೇನೆ ಕೆಲವೇ ದಿನಗಳಲ್ಲಿ ತನ್ನ ಪರಾಕ್ರಮವನ್ನು...

ಆಟಿ ಬನ್ನಗ ಅಟ್ಟದ ಕಾಲಿಗೆ, ಸೋನ ಬನ್ನಗ ಪೆಲತರಿ ಚೋಲಿಗೆ

ಸುತ್ತಿಗೆದಾತ್ ಮಲ್ಲೆ, ಹರಿವಾಣದಾತ್ ಉರುಟು, ಪಣವುದಾತ್ ಪೊರ್ಲು ಇಪ್ಪುನ ನಾಗನ ನಡೆ, ಪಂಚ ವರ್ಣದ ಪುಂಚದ ಮಣ್ಣ್, ನಮ್ಮ ತುಳುನಾಡ ಮಣ್ಣ್. ಜೀವದಾಂತಿನ ಕಲ್ಲ್‌ಗ್ ಜುವ ಕೊರಿನ ಮಣ್ಣ್. 'ವಿಜ್ಞಾನ ತೂವಂದಿನ ಬೊಲ್ಪುನು ಜೀಟಿಗೆದ ಬೊಲ್ಪು ತೋಜಾಂಡ್' ಇಂಚಿತ್ತಿನ ತುಳುನಾಡ್‌ದ ಪವಿತ್ರನಾಡ್‌ಡ್ ನಂಬಿಕೆನೇ ಮಾಮಲ್ಲ ತುಳುವೆರೆನ ಆಸ್ತಿ.ಪಗ್ಗುದ್ದ್ ಪತ್ತಿನ ಸುಗ್ಗಿ ಮುಟ್ಟ ಪನ್ಪಿನ ಪದ್‌ರಾಡ್ ತಿಂಗೊಳು....
Ad Widget

ಸುಬ್ರಾಯ ಚೊಕ್ಕಾಡಿಯವರಿಗೆ 80 ರ ಸಂಭ್ರಮ- ಸನ್ಮಾನ

*ತಾನು ಅನುಭವಿಸಿದ ಕಠಿಣ  ಸನ್ನಿವೇಶಗಳನ್ನು ಸೃಜನಶೀಲ ವಾಗಿ ಅಭಿವ್ಯಕ್ತಿಸಿದ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರು.ಬರೆಯಲು ಆರಂಭಿಸಿದಾಗಿನ ಹೊಸತನ-ಫ್ರೆಶ್ ನೆಸ್ ಈಗಲೂ ಅವರ ಕವಿತೆಗಳಲ್ಲಿ ಕಾಣುತ್ತದೆ.ಪರಿಸರದ ನಡುವಿನ  ಜೀವನ ಅವರನ್ನು ಮತ್ತಷ್ಟು ವಿದ್ವತ್ ಪೂರ್ಣವಾಗಿಸಿತು.ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ಅವರು ತಲುಪಿದರು.ವರುಷ 80 ಆದರೂ ಈಗಲೂ ಅದೇ ಮುಗ್ಧತೆ ಅವರಲ್ಲಿದೆ.ತನ್ನ ಮನೆಯಂಗಳದ ಅನುಭವಗಳನ್ನು ಕಾವ್ಯ ರೂಪಕ್ಕಿಳಿಸಿದ ಚೊಕ್ಕಾಡಿಯವರಿಗೆ ಸಿಗಬೇಕಾದ...

ಮುಕ್ಕೂರು ‌: ಕಥಾ ಮತ್ತು ಕವನ ಸ್ಪರ್ದೆಯ ಫಲಿತಾಂಶ

ಬೆಳ್ಳಾರೆ : ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಡಿಕೇರಿ ತಾಲೂಕಿನವರಿಗೆ ಏರ್ಪಡಿಸಿದ ಕಥಾ ಮತ್ತು ಕವನ ಸ್ಪರ್ದೆಯ ಫಲಿತಾಂಶ ಪ್ರಕಟಗೊಂಡಿದೆ. ಕವನ ಸ್ಪರ್ದೆಯಲ್ಲಿ ನಾರಾಯಣ ಕೇಳತ್ತಾಯ, ಸುಳ್ಯ (ಪ್ರ), ಆಶ್ಲೇಷ್ ಕುಮಾರ್ ಕಾಣಿಯೂರು (ದ್ವಿ),  ಸುಜಯ ಶ್ರೀ ವಿಟ್ಲ (ತೃ) ಹಾಗೂ ಸತ್ಯವತಿ ಭಟ್ ಕೊಳಚಪ್ಪೆ,...

ಮುದ್ದು ಕಂದ

ನನ್ನ ಮುದ್ದು ಕಂದಮ್ಮ ನೀನು…ನಮ್ಮ ಮನೆಯ ಪುಟ್ಟ ಲಕ್ಷ್ಮೀ….ದೇವರು ನೀಡಿದ ಉಡುಗೊರೆ ಇವಳು…ನಮ್ಮೆಲ್ಲರ ಖುಷಿಗೆ ಕಾರಣಳಿವಳು…ನಿಶ್ಕಲ್ಮಶ ಮನಸ್ಸಿನ‌ ಪುಟ್ಟ ರಾಜಕುಮಾರಿ…ನಗುವಿನ ಮುಖ ತೋರಿ ತಾನುನಗುತ್ತಾ ನಮ್ಮನ್ನು ‌ನಗಿಸುವವಳು..ನೋವನ್ನು‌ ಮರೆಸುವ ಮನಸ್ಸುಳ್ಳವಳು….ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಕುಣಿಯುತ್ತಾ,ಆ ತೊದಲುನುಡಿಯಲ್ಲಿ ಮಾತನ್ನಾಡುತ್ತಾಎಲ್ಲರ‌ ಮನಸ್ಸನ್ನು ಕದ್ದಿರೋ ಪುಟ್ಟ‌ ಮಗು‌ …..ನನ್ನ‌ ಮನದರಸಿ ಇವಳು…ಎಂದೆಂದಿಗೂ ಖುಷಿಯಾಗಿ ನಗುತ್ತಾ, ತುಂಟಾಟವಾಡುತ್ತಾ ಹೀಗೆಯೆ ಇರು…. ಜ್ಯೋತ್ಸ್ನಾ‌...

ಕೊರೊನಾ ವೈರಸ್: ಶಿಕ್ಷಣ ಕ್ಷೇತ್ರಕ್ಕೆ ಕಂಟಕವೇ.? ಹೌದು !

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಡೆಡ್ಲಿ ಕೊರೊನಾ ವೈರಸ್ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಮಾರಕವಾಗಿ ನಿಂತಿದೆ. ಈಗಷ್ಟೇ ಲಾಕ್ ಡೌನ್ ಕೂಡ ಸಡಿಲಿಕೆಯಾಗಿದೆ ದೈನಂದಿನ ಕೆಲಸವೂ ಶುರುವಾಗಿ ಬಿಟ್ಟಿವೆ. ಆದರೆ ಶಿಕ್ಷಣ ಕ್ಷೇತ್ರವು ಇನ್ನೂ ತೆರೆದಿಲ್ಲ ಇದು ಒಂದು ರೀತಿಯಲ್ಲಿ ಒಳ್ಳೆಯ ನಿರ್ಧಾರವಾದರೆ. ಮಕ್ಕಳ ಭವಿಷ್ಯಕ್ಕೆ ತುಂಬಾನೇ ಆಘಾತಕಾರಿ ಪರಿಣಾಮ ಬೀರುವುದು ಹೌದು. ಒಂದು ವೇಳೆ...

ಚೇತರಿಕೆ ಕಾಣುತ್ತಿರುವ ರಬ್ಬರ್ ದರ : ಕೇರಳದಂತೆ ಇಲ್ಲೂ ಸರಕಾರ ಬೆಂಬಲ ಬೆಲೆ ನೀಡಬೇಕು- ಮುಂಡೋಡಿ

⏩⏩ಅಮರ ಸುದ್ದಿ ವಿಶೇಷ⏩⏩ ಕರೋನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳ ರಬ್ಬರ್ ಕೃಷಿಕರಿಗೆ ಧಾರಣೆ ಕಡಿಮೆಯಾಗಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇದೀಗ ಸ್ವಲ್ಪ ಚೇತರಿಕೆ ಕಂಡುಬರುತ್ತಿದ್ದು ರೈತರು ತುಸು ನಿಟ್ಟುಸಿರು ಬಿಡುವಂತಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕು ಅತಿಹೆಚ್ಚು ರಬ್ಬರ್ ಬೆಳೆಗಾರರರನ್ನು ಹೊಂದಿದೆ. ದರ ಇಳಿಕೆಯಿಂದ ಈ ಬಾರಿ ಕೆಲವು ಕೃಷಿಕರು ರಬ್ಬರ್ ಟ್ಯಾಪಿಂಗ್ ಮಾಡದೆ...

ಯುವ ಬ್ರಿಗೇಡ್ ಗೆ ಆರು ವರ್ಷ ಅದರ ಸೇವೆ ಹೆಮ್ಮೆ ಎನಿಸುತ್ತಿದೆ- ಅನಿಸಿಕೆ

✍️ ಚಿದಾನಂದ ಪರಿವಾರ್ಯುವ ಬ್ರಿಗೇಡ್ ಗೆ 6 ವರುಷ ತುಂಬಿದೆ ಅದಕ್ಕೆ ತುಂಬಾ ಹೆಮ್ಮೆ, ಖುಷಿ ಎಲ್ಲಾ ಇದೆ. ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಗೆಳಯರ ಜೊತೆಗೂಡಿ ನಿಸ್ವಾರ್ಥವಾಗಿ ಮಾಡೋ ಕೆಲಸದ ಅನುಭವ ಅದ್ಭುತ. ಎಲ್ಲಾ ಒಂದೇ ಮನಸಿನ ಮನಸುಗಳು ತಂಡದಲ್ಲಿ ಒಬ್ಬರು ಸೂಚಿಸಿದ ಕೆಲಸಕ್ಕೆ ಒಮ್ಮತದಿಂದ ತೊಡಗೋದು ಅದೂ ಸಮಯ ನಿಗದಿ ಇಲ್ಲದೆ. ನೂರಾರು...

ಶಾಲೆಗಳನ್ನು ಪ್ರಾರಂಭಿಸಬೇಕೆ ? ಬೇಡವೇ ? ಬರಹಗಾರ ವಿವೇಕಾನಂದ ಹೆಚ್.ಕೆ. ಅನಿಸಿಕೆ

ಶಾಲೆಗಳನ್ನು ಪ್ರಾರಂಭಿಸಬೇಕೆ ? ಬೇಡವೇ ? ಅಥವಾ ಯಾವಾಗ ಪ್ರಾರಂಭಿಸಬೇಕು ? ಹೇಗೆ ಪ್ರಾರಂಭಿಸಬೇಕು ? ಅದಕ್ಕೆ ರೂಪಿಸಬೇಕಾದ ನಿಯಮಗಳೇನು ? ಆನ್ ಲೈನ್ ಶಿಕ್ಷಣ ಎಷ್ಟು ಸೂಕ್ತ ? ಯಾವ ವಯಸ್ಸಿನವರೆಗೆ ಆನ್ ಲೈನ್ ಶಿಕ್ಷಣ ಆರಂಭಿಸಬೇಕು ? ಈ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿವೆ.ಈ ಪ್ರಶ್ನೆಗಳಿಗೆ ಉತ್ತರಗಳು ಸಹ ಅಷ್ಟು ಸುಲಭವಲ್ಲ. ಕೊರೋನಾ...

ಶಾಲಾ ಪ್ರಾರಂಭೋತ್ಸವ ಸಂತೋಷದ ಹುಮ್ಮಸ್ಸಿನಲ್ಲಿ, ಈ ದಿನ ಬೇಸರ ಆವರಿಸಿಕೊಂಡಾಗ…

ಜೂನ್01 ಬಂದರೆ  ಸಾಕು ಪ್ರತಿ ವರ್ಷವೂ  ಎಂದಿನಂತೆ ಶಾಲಾ ಮಕ್ಕಳು ಉಲ್ಲಾಸ, ಉತ್ಸಾಹದ ಜೊತೆಗೆ ಹೊಸ ಹುರುಪಿನಿಂದ ಶಾಲೆಯ ಅಂಗಳಕ್ಕೆ ಬರುತ್ತಿರುತ್ತಾರೆ... *ಆಹಾ!!* ಬೇಸಿಗೆ ರಜೆಯಲ್ಲಿ ಅವ್ವನ ಮನೆಗೋ,ಮಾವನ ಮನೆಯೋ ಹೀಗೇ ಸಂಸಾರದ ಸಂಬಂಧಿಗಳ ಮನೆಗೆ ಪ್ರಯಾಣ ಮಾಡಿ ಏಳೆಂಟು ದಿನ ಅಲ್ಲೇ ತಮ್ಮಂತಹ ಜೊತೆಗಾರೊಂದಿಗೆ ಆಟ ತುಂಟಾಟ ಜೊತೆಗೆ ಖುಷಿ ಖುಷಿಯಾಗಿ ದಿನಕಳೆಯುತ್ತಾ ಮತ್ತೆ...
Loading posts...

All posts loaded

No more posts

error: Content is protected !!