ಮೆಸ್ಕಾಂನ ಸುಳ್ಯ ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ.
ಸದಸ್ಯರಾಗಿ ಸತ್ಯಕುಮಾರ್ ಆಡಿಂಜ, ನಂದರಾಜ್ ಸಂಕೇಶ, ರಾಬಿಯಾ ಬೂಡು ಮನೆ, ಯೂಸುಫ್ ಅಂಜಿಕಾರು ಅರಂಬೂರು, ಲತೀಶ್ ಕುಮಾರ್ ಪಲ್ಲವಿ ಎಂಟರ್ ಪ್ರೈಸಸ್ ಹಾಗೂ ಮೆಸ್ಕಾಂ ಎಇಇ, ಕೆಪಿಟಿಸಿಎಲ್ ಎಇಇ ಮತ್ತು ಸುಳ್ಯ ಶಾಖಾ ಎಇ ಯವರನ್ನು ಸರಕಾರ ನೇಮಕ ಮಾಡಿ ಆದೇಶ ಮಾಡಿದೆ.