Ad Widget

ಸುಳ್ಯ 11ನೇ ವರ್ಷದ ಮೊಸರು ಕುಡಿಕೆ ಉತ್ಸವ, ವಿಶೇಷ ಆಕರ್ಷಣೆಯಾಗಿ ದೇವಾಲಯದ ಬಳಿಯಲ್ಲಿ ಅಟ್ಟಿ ಮಡಕೆ – ಎ ವಿ ತೀರ್ಥರಾಮ

ಸುಳ್ಯ: ವಿಶ್ವಹಿಂದು ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಮತ್ತು ವಿಶ್ವಹಿಂದು ಪರಿಷತ್ ಸ್ಥಾಪನ ದಿನಾಚರಣೆಯ ಅಂಗವಾಗಿ ದಿನಾಂಕ 4-09-2024 ರಂದು ಸುಳ್ಯ ಮೊಸರು ಕುಡಿಕೆ ಉತ್ಸವ ನಡೆಯಲಿದೆ ಎಂದು ತಿಳಿಸಿದರು.

. . . . . . . . .

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸಲಹಲವಾರು ವರ್ಷಗಳಿಂದ ಅದ್ದೂರಿಯಾಗಿ ಸುಳ್ಯ ಮೊಸರು ಕುಡಿಕೆ ಉತ್ಸವವು ಸೆ.4 ರಂದು ನಡೆಯಲಿದ್ದು ಈ ಭಾರಿ ವಿಶೇಷವಾಗಿ ಖ್ಯಾತ ವಾಗ್ಮಿ ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರು ದಿಕ್ಸೂಚಿ ಭಾಷಣವನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಗಣಪತಿ ಭಟ್ ಮಜಿಕೋಡಿ , ಮುಖ್ಯ ಅಥಿತಿಗಳಾಗಿ ಕೇಪು ಅಜಿಲ , ಪ್ರದೀಪ್ ಸರಿಪಲ್ಲ ,ಪುನೀತ್ ಅತ್ತಾವರ , ಶಶಿಧರ ತೆಂಕಿಲ ಭಾಗವಹಿಸಲಿದ್ದು ಸುಳ್ಯದ ನಗರದುದ್ದಕ್ಕು 17 ಕಡೆಗಳಲ್ಲಿ ಹಿಂದು ಯುವಕರಿಂದ ಸಾಹಸಮಯವಾದ ಅಟ್ಟಿ ಮಡಿಕೆ ಒಡೆಯುವ ಸ್ಪರ್ದೆಗಳೊಂದಿಗೆ ಸಾಗಲಿದೆ ಎಂದು ತಿಳಿಸಿದರು.

. . . . . . .

ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯನ್ನು ತೆಂಗಿನಕಾಯಿವೊಡೆಯುವ ಮೂಲಕ ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು ಪತ್ರಿಕಾಗೋಷ್ಟಿಯಲ್ಲಿ ಸೋಮಶೇಖರ ಪೈಕಾ , ನವೀನ್ ಎಲಿಮಲೆ , ಹರಿಪ್ರಸಾದ್ ಎಲಿಮಲೆ , ಪ್ರಕಾಶ್ ಯಾದವ್ , ರವಿಚಂದ್ರ ಕೊಡಿಯಾಳಬೈಲು , ದೇವಿಪ್ರಸಾದ್ ಅತ್ಯಾಡಿ , ಸನತ್ ಚೊಕ್ಕಾಡಿ , ವರ್ಷಿತ್ ಚೊಕ್ಕಾಡಿ , ಮಂಜುನಾಥ್ ಕಾಟೂರು ,ರೂಪೇಶ್ ಪೂಜಾರಿಮನೆ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading