Ad Widget

ಅಜ್ಜಾವರ : ಗಣೇಶೋತ್ಸವ ಸೇವಾ ಸಮಿತಿ ರಚನೆ – ಅಧ್ಯಕ್ಷರಾಗಿ ಗಿರಿಧರ ನಾರಾಲು, ಪ್ರಧಾನ ಕಾರ್ಯದರ್ಶಿಯಾಗಿ ಮೋಹಿತ್ ನಾರಾಲು

ಅಜ್ಜಾವರ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 2024-25 ರ ಸಾಲಿನ ನೂತನ ಸಮಿತಿ ರಚನೆಯು ಇತ್ತೀಚೆಗೆ ಅಜ್ಜಾವರ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಅಧ್ಯಕ್ಷರಾಗಿ ಗಿರಿಧರ ನಾರಾಲು, ಪ್ರಧಾನ ಕಾರ್ಯದರ್ಶಿಯಾಗಿ ಮೋಹಿತ್ ನಾರಾಲು ಆಯ್ಕೆಯಾದರು. ಪದಾಧಿಕಾರಿಗಳಾಗಿ ವಿನೋದ್ ಪಡ್ಡಂಬೈಲು , ರೂಪಾನಂದ ಕರ್ಲಪ್ಪಾಡಿ, ಲೋಕೇಶ್ ಮುಡೂರು, ಶಿವಾನಂದ ಕೊಡಪಾಲ, ವಿನಯ ಕುಮಾರ್ ನಾರಾಲು, ರವಿರಾಜ್ , ಗುರುರಾಜ್ ಅಜ್ಜಾವರ ,ನವೀನ ಕೊರಂಬಡ್ಕ ,ಸುಬ್ರಹ್ಮಣ್ಯ ಕರ್ಲಪ್ಪಾಡಿ ಜಯಂತ ಕರ್ಲಪ್ಪಾಡಿ, ಉದಯ ಪಡ್ಡಂಬೈಲು ,ಪುರುಷೋತ್ತಮ ಶಿರಾಜೆ , ಕಿರಣ್ ಕುಮಾರ್ ಮುಡೂರು, ಮನೋಜ್ ಮುಡೂರು, ವಿನಯ್ ಕರ್ಲಪ್ಪಾಡಿ ,ದಿನೇಶ್ ನಾರಾಲು ಅನಿಲ್ ಕರ್ಲಪ್ಪಾಡಿ, ಸಂಪತ್ ಶಾಂತಿಮಜಲು, ಚೇತನ್ ಅಡ್ಡಂತಡ್ಕ, ಗಿರೀಶ್ ಗೋರಡ್ಕ ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.‌ ಈ ಸಂದರ್ಭದಲ್ಲಿ ಭಜನಾ ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!