Ad Widget

ಕೆರೆಮೂಲೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಸುಳ್ಯನಗರ ಪಂಚಾಯತ್ ನ ಕೆರೆಮೂಲೆ ವಾರ್ಡಿನಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ವಾರ್ಡಿನ ಸದಸ್ಯರಾದ ಎಂ.ವೆಂಕಪ್ಪ ಗೌಡ ಅವರು ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್, ಗುತ್ತಿಗೆದಾರ ನಿತ್ಯಾನಂದ ಆಲೆಟ್ಟಿ, ಸ್ಥಳೀಯರಾದ ಮಸೂದ್, ನೌಶಾದ್ ಬಾರ್ಪಣೆ, ಕುಮಾರ್ ನಾಗಪಟ್ಟಣ, ಪ್ರತೀಶ್ ಸೋಣಂಗೇರಿ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!