Ad Widget

ಬಳ್ಪ ಹಿಂಜಾವೇ ವತಿಯಿಂದ ರಕ್ಷಾಬಂಧನ

ಆ.22ರಂದು ಬಳ್ಪದ ವಿಕ್ರಮ ಯುವಕ ಮಂಡಲದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ರಕ್ಷಾಬಂಧನ ಆಚರಣೆ ನಡೆಯಿತು.
ರಾ.ಸ್ವಂ.ಸೇವಾ ಸಂಘದ ಪ್ರಕಾಶ್ ಆಚಾರ್ಯ ನರಿಯಂಗ ಇವರು ಭಗವ ಧ್ವಜಾರೋಹಣದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಳ್ಪ ಹಿಂ.ಜಾ.ವೇ.ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!