ಬಿಳಿಯಾರು : ಬೈಕ್‌ಗೆ ಢಿಕ್ಕಿ ಹೊಡೆದು ಪರಾರಿಯಾದ ಇನೋವಾ – ಸವಾರನಿಗೆ ಗಾಯ

ಬಿಳಿಯಾರು ಸಮೀಪ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಗಾಯಗೊಂಡ ಘಟನೆ ವರದಿಯಾಗಿದೆ.ಮಾಹಿತಿಯಂತೆ, ವೇಗವಾಗಿ ಬಂದ ಇನೋವಾ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬೈಕ್ ನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಢಿಕ್ಕಿಯ ಪರಿಣಾಮ ಬೈಕ್ ಸವಾರ ಆನಂದ ಬೆದ್ರುಪಣೆ ಅವರ ಕಾಲಿಗೆ ಗಾಯಗಳಾಗಿದ್ದು,...

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197ದಿನಾಂಕ:09-06-2026 ಮಂಗಳವಾರ 01,🐏ಮೇಷ ರಾಶಿ🐏*📃,ನಿಮ್ಮ ಸಹೋದರ ಸಹೋದರಿಯರೊಂದಿಗೆ ಮನೆಯಲ್ಲಿ ಸಂತೋಷದ ಸಮಯವನ್ನು ಕಳೆಯುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿನ ವಿವಾದಗಳಿಂದ ಸ್ವಲ್ಪ ಮಾನಸಿಕ ತೊಂದರೆಗಳು ಉಂಟಾಗುತ್ತವೆ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ಕೈಗೊಳ್ಳುವ ಕೆಲಸದಲ್ಲಿ ಯಶಸ್ಸು ಸಾಧಿಸುತ್ತೀರಿ. ಸೇವಾ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಗಮನಿಸಿ:-ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ,ಪರಿಹಾರ:-...
Ad Widget

ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೈಟೆಕ್ ‘AI’ ತರಬೇತಿ; ಸರಕಾರದಿಂದ ಪ್ರಮಾಣೀಕೃತ ಎ.ಐ ಪ್ರೊಫೆಷನಲ್ ಆಗಲು ಅರ್ಜಿ ಆಹ್ವಾನ ; ತಾಲೂಕಿನ 10 ಅಭ್ಯರ್ಥಿಗಳಿಗೆ ಅವಕಾಶ!

ವಸತಿ-ಆಹಾರ ಸೌಲಭ್ಯದೊಂದಿಗೆ ಪ್ರಾಕ್ಟಿಕಲ್ AI ತರಬೇತಿ ಪಡೆದು, Govt Certified AI Professional' ಆಗಿ, ಅತ್ಯಂತ ಬೇಡಿಕೆ ಇರುವ 84ಕ್ಕೂ ಹೆಚ್ಚು ಉದ್ಯೋಗ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಆದಾಯ ಗಳಿಸಲು ಈ ಅಪರೂಪದ ಹೈಟೆಕ್ ತರಬೇತಿ ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇಂದಿನ ಯುವಸಮೂಹದ ಮುಂದೆ ಅತ್ಯಂತ ಕಠಿಣ ಸವಾಲೊಂದಿದೆ. ಪದವಿ ಮತ್ತು ಇಂಜಿನಿಯರಿಂಗ್ ಸರ್ಟಿಫಿಕೇಟ್‌ಗಳು ಕೈಯಲ್ಲಿದ್ದರೂ...

ಗಾಂಧಿನಗರ : “ವಿಶ್ವ ತಂಬಾಕು ವಿರೋಧಿ ದಿನಾಚರಣೆ”

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಸುಳ್ಯ ವಲಯದ ಗಾಂಧಿನಗರ ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ “ವಿಶ್ವ ತಂಬಾಕು ವಿರೋಧಿ ದಿನಾಚರಣೆ” ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸುಳ್ಯ ತಾಲೂಕಿನ ಅಧ್ಯಕ್ಷರಾದ ವೆಂಕಪ್ಪ ಗೌಡರವರು ನೆರವೇರಿಸಿ,...

ವಿಜಯಕುಮಾರ್ ಸುಳ್ಯ ಇವರಿಗೆ “ಕಲಾ ವಿಭೂಷಣ ಪ್ರಶಸ್ತಿ 2026”

ಅಂಜಲಿ ಕ್ರಿಯೇಶನ್ಸ್‌ ಬಾರಡ್ಕ ಕಾಸರಗೋಡು ಮತ್ತು ಲಕ್ಷ್ಮಿ ರೂರಲ್ ಡೆವಲಪ್ಟೆಂಟ್ ಸೊಸೈಟಿ ಹೆಸರಘಟ್ಟ ಬೆಂಗಳೂರು ಇವರು ಇತ್ತೀಚೆಗೆ ಬೆಂಗಳೂರಿನ ಕಲಾ ಮಂದಿರದಲ್ಲಿ ನಡೆದ ವಿವಿಧ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾಯಕ ವಿಜಯಕುಮಾರ್ ಸುಳ್ಯ ಇವರಿಗೆ “ಕಲಾ ವಿಭೂಷಣ ಪ್ರಶಸ್ತಿ 2026” ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಇವರು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ...

ಸುಬ್ರಹ್ಮಣ್ಯ : ನಾಳೆ(ಜೂ.09) “ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ”

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ನೇತೃತ್ವದಲ್ಲಿ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್(ರಿ.) ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸೆಂಟ್ರಲ್ ಮಂಗಳೂರು ಹಾಗೂ ಟೀಮ್ ಈಶ್ವರ್ ಮಲ್ಪೆ ಇವುಗಳ ಸಹಯೋಗದೊಂದಿಗೆ ನಾಳೆ(ಜೂ.09) ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಠದ ಆವರಣದಲ್ಲಿ “ಉಚಿತ ಕಿವಿಯ ಶ್ರವಣ...

ಮರೆಯಾದ ಗುಬ್ಬಚ್ಚಿ ನಾ ಕಂಡ ಅಪ್ಪಚ್ಚಿ

📝 ಕಿಶನ್ ಎಂ. ಪೆರುವಾಜೆಒಂದು ಕಾಲಮಾನದಲ್ಲಿ ಚಿವ್, ಚಿವ್, ಎಂದು ಬಡಿದೆಬ್ಬಿಸುತ್ತಿದ್ದ ತಣ್ಣನೆಯ ಹೃದಯವು ಇಂದು ಕಣ್ಮರೆಯಾಗಿದೆಂದು ಹೇಳುವ ಆತಂಕ ಸೃಷ್ಟಿಯಾಗಿದೆ. ಮುಂಜಾವಿನಿಂದ ಸಂಧ್ಯಾ ಕಾಲದವರೆಗೆ ಗುಬ್ಬಚ್ಚಿ ಎನ್ನುವ ಈ ಪುಟ್ಟ ಹಕ್ಕಿಯು ಮನೆಯ ಅಟ್ಟದಲ್ಲಿ ತನ್ನ ಮನೆ ಮಾಡಿದ್ದರೆ ಆ ಸೊಗಸು ಇಂದು ಆಧುನಿಕತೆಯಿಂದಾಗಿ ಕಾಂಕ್ರೀಟಿಕರಣಗೊಂಡು ಹಕ್ಕಿಯ ಹೃದಯವು ಗಾಸಿಹೋಗಿದೆ ಎನ್ನಬಹುದು. ಗುಬ್ಬಿ ಎಂದೊಡನೆ...

70 ವರ್ಷಗಳಿಂದ ರಸ್ತೆ ಅಭಿವೃದ್ಧಿಯಾಗಿಲ್ಲ : ಮತದಾನ ಬಹಿಷ್ಕಾರಕ್ಕೆ ನೆಲ್ಲಿಬಂಗಾರಡ್ಕ ನಿವಾಸಿಗಳ ನಿರ್ಧಾರ

ಸುಳ್ಯ: ಸುಳ್ಯ ನಗರದಿಂದ ಕೇರ್ಪಳವಾಗಿ ನೆಲ್ಲಿಬಂಗಾರಡ್ಕಕ್ಕೆ ಹೋಗುವ ರಸ್ತೆ 70 ವರ್ಷ ಕಳೆದರೂ ಡಾಮರೀಕರಣ ಅಥವಾ ಕಾಂಕ್ರಿಟೀಕರಣವಾಗದೇ ಇರುವುದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಸ್ತೆಯ ದುಸ್ಥಿತಿಯಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು...

ಪೆರುವಾಜೆ : ಕಂಬದೊಂದಿಗೆ ಕಾಣೆಯಾದ ಸಿ.ಸಿ ಕ್ಯಾಮೆರಾ ; ತಿಂಗಳುಗಳೇ ಕಳೆದರೂ ಇನ್ನೂ ನಡೆದಿಲ್ಲ ಮರು ಅಳವಡಿಕೆಯ ಕಾರ್ಯ

ಬೆಳ್ಳಾರೆ ಸವಣೂರು ರಸ್ತೆಯ ಪೆರುವಾಜೆ ಗ್ರಾಮದ ಮಾಪ್ಲೆಮಜಲು ಎಂಬಲ್ಲಿ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮೆರಾವೊಂದು ಕಾಣೆಯಾಗಿ ಹಲವು ತಿಂಗಳುಗಳೇ ಕಳೆದರೂ ಇನ್ನೂ ಮರು ಅಳವಡಿಕೆಯ ಕೆಲಸವಾಗಿಲ್ಲ. ಈ ಪ್ರದೇಶ ತಿರುವು ರಸ್ತೆಯಿಂದ ಕೂಡಿದ್ದು ಹಲವು ಅಪಘಾತಗಳು ನಡೆಯುತ್ತಿರುತ್ತವೆ. ಜೊತೆಗೆ ಅಕ್ರಮವಾಗಿ ಹೊಯಿಗೆ, ದನ ಸಾಗಾಟ ಸೇರಿದಂತೆ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ಈ ರಸ್ತೆಯ ಮೂಲಕ ನಡೆಯುತ್ತಿದೆ. ಅಕ್ರಮ...

ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ; ರೂ. 44.02 ಕೋಟಿ ವ್ಯವಹಾರ-ನಿವ್ವಳ ಲಾಭ ರೂ.7.06 ಲಕ್ಷ, ಶೇ.12% ಡಿವಿಡೆಂಡ್ ಘೋಷಣೆ

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಸುಳ್ಯ ಇದರ 3ನೇ ವರ್ಷದ ವಾರ್ಷಿಕ ಮಹಾಸಭೆಯು ಜೂ.7 ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜನಾರ್ಧನ ದೋಳ ರವರ ಅಧ್ಯಕ್ಷತೆಯಲ್ಲಿ ಜರುಗಿತು. “ಸಂಘವು 2023ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2025-26ನೇ ಸಾಲಿನಲ್ಲಿ ಸದಸ್ಯರ...
Loading posts...

All posts loaded

No more posts

error: Content is protected !!