- Thursday
- May 7th, 2026
ಸುಳ್ಯ ಉಪವಿಭಾಗ ಕಛೇರಿಯಲ್ಲಿ ನಾಳೆ(ಮೇ.06) ಬೆಳಿಗ್ಗೆ 11:00 ಗಂಟೆಯಿಂದ ಮದ್ಯಾಹ್ನ 12:00 ಗಂಟೆಯವರೆಗೆ ಮೆಸ್ಕಾಂ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪವಿಭಾಗಗಳಿಗೆ ಸಂಬಂಧಿಸಿದ ಜನಸಂಪರ್ಕ ಸಭೆ ನಡೆಯಲಿದ್ದು, ಸಭೆಯಲ್ಲಿ ಮೆಸ್ಕಾಂ ನ ಅಧಿಕಾರಿಗಳು ಉಪಸ್ಥಿತರಿರಲಿದ್ದು ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದ್ದು, ದೂರವಾಣಿ ಕರೆಯ ಮುಖಾಂತರವೂ 08257231399 ಸಂಪರ್ಕಿಸಿ ಅಹವಾಲುಗಳನ್ನು...
ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ ಇತ್ತೀಚೆಗೆ ಹೊರ ಬಂದಿದ್ದು, ಬಳ್ಪ ಗ್ರಾಮದ ಬೀದಿಗುಡ್ಡೆ ರೋಹಿತಾಶ್ವ ಹಾಗೂ ವನಜಾಕ್ಷಿ ಕೊಠಾರಿ ರವರ ಪುತ್ರ ಚಿಂತನ್.ಕೆ.ಆರ್ ರವರು 616 ಅಂಕ ಪಡೆದು ಉತ್ತೀರ್ಣರಾಗಿದ್ದು, ಇವರನ್ನು ಸದಾಸಿದ್ಧಿ ಮಿತ್ರ ಬಳಗ(ರಿ.) ಬೀದಿಗುಡ್ಡೆ ಇದರ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಚಿಂತನ್ ರವರ ತಂದೆ, ತಾಯಿ, ಮನೆಯವರು ಹಾಗೂ ಸದಾಸಿದ್ಧಿ...
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ವತಿಯಿಂದ ಚೆಸ್ ತರಬೇತಿ ಕಾರ್ಯಾಗಾರ ನಡೆಯಲಿದ್ದು ಗುತ್ತಿಗಾರಿನ ಪ. ವರ್ಗದ ಸಭಾ ಭವನದಲ್ಲಿ ಉದ್ಘಾಟನೆಗೊಂಡಿತು. ಚಂದ್ರಕಾಂತ್ ಮೊಟ್ಟೆಮನೆ,ಮೋಹನ್ ಪೊಯ್ಯೆಮಜಲು, ಪೂರ್ಣಚಂದ್ರ ಪೈಕ, ಅಜಯ್ ವಾಲ್ತಾಜೆ, ಅಮರ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಯತೀಂದ್ರ ಕಟ್ಟೆಕೋಡಿ ಜೊತೆಯಾಗಿ ದೀಪ ಪ್ರಜ್ವಲನೆ ಮೂಲಕ ಉದ್ಘಾಟಸಿದರು. ಈ ಸಂದರ್ಭದಲ್ಲಿ...
ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ದೇಶದ ಚುಕ್ಕಾಣಿ ಹಿಡಿಯಬೇಕೆಂದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಯನಗರ ಬೂತ್ ಸಮಿತಿಯವರು ಕೊರಂಬಡ್ಕ ಕೊರಗಜ್ಜ ಸಾನಿಧ್ಯದಲ್ಲಿ ಹರಕೆ ಹೇಳಿಕೊಂಡಿದ್ದು, ಆ ಪ್ರಕಾರ ಮೇ.17ರಂದು ಕೊರಗಜ್ಜ ದೈವದ ನೇಮೋತ್ಸವ ಕಾರ್ಯ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಮೇ.3ರಂದು ಕೊರಂಬಡ್ಕ ದೈವಸ್ಥಾನದ ವಠಾರದಲ್ಲಿ ನಡೆಯಿತು. ಕೊರಂಬಡ್ಕ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ,ಗುಳಿಗ...
ನನ್ನೊಳಗಿನ ಮಾತುಗಳಿಗೆ ನೀ ಕಿವಿಯಾಗುವೆಯಾ, ನನ್ನೊಳಗಿನ ನೋವುಗಳಿಗೆ ನೀ ಔಷಧಿಯಾಗುವೆಯಾ…!?ನೊಂದ ನನ್ನಯ ಬದುಕಿಗೆ ನೀ ನೆಮ್ಮದಿಯ ತರುವೆಯಾ, ಬಂಧಿಯಾಗಿರುವ ನನ್ನೊಳಗಿನ ಕನಸುಗಳಿಗೆ ನೀ ಹೊಸ ರೆಕ್ಕೆಗಳ ಕಟ್ಟುವೆಯಾ…!?ಖುಷಿಯಿಂದಿದ್ದಾಗ ಜೊತೆ ನಡೆದು-ಕಷ್ಟಕ್ಕೆ ಬಿದ್ದಾಗ ಕೈ ಬಿಟ್ಟು ಹೋದವರ ಮಧ್ಯೆ ನೀ ಕೊನೆಯವರೆಗೂ ನನ್ನೊಂದಿಗೆ ನಿಲ್ಲುವೆಯಾ, ನನ್ನ ಬದುಕು ಹೇಗಿದ್ದರೂ-ಹೇಗಾದರೂ ಪ್ರತಿಕ್ಷಣವೂ ನೀ ನನ್ನೊಂದಿಗೆ ಸಾಗುವೆಯಾ, ನನಗಾಗಿ ಬದುಕುವೆಯಾ…!?ನನ್ನೊಡಲ...
ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವವು ಏ.30 ರಿಂದ ಮೇ.01 ರವರೆಗೆ ನಡೆಯಿತು.ಏ.30 ರಂದು ಭಂಢಾರ ಬರುವುದು ಹಾಗೂ ಮೇ.01 ರಂದು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವವು ನಡೆಯಿತು.ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಜಿ ಹಾಗೂ ಮುಳ್ಳುಬಾಗಿಲು ಬೈಲಸ್ಥರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್...
